By blogger on ಶುಕ್ರವಾರ, ಏಪ್ರಿಲ್ 10, 2015

:: Yadgir District  Reported Crimes ::
±ÀºÁ¥ÀÆgÀ ¥Éưøï oÁuÉ : ದಿನಾಂಕ 10/04/2015 ರಂದು ಬೆಳಿಗ್ಗೆ  10 ಗಂಟೆ ಸುಮಾರಿಗೆ ಸಗರ (ಬಿ)ಗ್ರಾಮದಿಂದ ಫಿರ್ಯಾದಿದಾರರ ಮಗಳು ಮಹಾದೇವಿ ಹಾಗು ಆಕೆಯೊಂದಿಗೆ ಇನ್ನೀತರರು ಕೂಲಿ ಕೆಲಸದವರು ಸೇರಿ ರಸ್ತಾಪೂರ ಗ್ರಾಮದ ಭೀಮರಾಯ ಈತನ ಅಟೋ Tam Tam Auto Chessi No MBX0000ZFPB658395 ನೇದ್ದರಲ್ಲಿ ಕೂಲಿ ಕೆಲಸಕ್ಕೆಂದು ಮಡ್ನಾಳ ಗ್ರಾಮಕ್ಕೆ ಹೋಗುವಾಗ ಶಹಾಪೂರ ಮಡ್ನಾಳ ರೋಡಿನ ಮೇಲೆ ಮಡ್ನಾಳ ಹತ್ತಿರ ಅಟೋ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ  ಓಡಿಸಿಕೊಂಡು ಹೋಗುತ್ತಿದ್ದಾಗ ಚಾಲನೆಯಲ್ಲಿ ನಿಯಂತ್ರಣ ತಪ್ಪಿ ಒಮ್ಮೆಲೆ ಪಲ್ಟಿ ಮಾಡಿದ್ದರಿಂದ ಅಟೋದಲ್ಲಿ ಇದ್ದ  ಫಿರ್ಯಾದಿಯ ಮಗಳಾದ ಮಹಾದೇವಿ ಇವಳಿಗೆ ಕುತ್ತಿಗೆ ಹತ್ತಿರ ತೀವ್ರವಾದ ರಕ್ರಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅಟೋದಲ್ಲಿ ಇದ್ದ ಇತರರಿಗೆ ಗಂಭೀರ ಸ್ವರೂಪದ ಮತ್ತು ಸಾಧಾ ಸ್ವರೂಪದ ಗಾಯಗಳಾಗಿರುತ್ತವೆ ಅಂತ ವಗೈರೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 71/2015 ಕಲಂ 279,337,338,304(ಎ) ಐಪಿಸಿ ಸಂ 187 ಐ.ಎಮ್.ವಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ zÁR¯ÁVgÀÄvÀÛzÉ.

PÉA¨sÁ« ¥Éưøï oÁuÉ : ಇಂದು ದಿನಾಂಕ 10/04/2015 ರಂದು 6=30 ಪಿ ಎಂ ಕ್ಕೆ  ಪಿ ಎಸ್ ಐ ಸಾಹೇಬರು ಜೂಜಾಟ ದಾಳಿ ಮಾಡಿಕೊಂಡು ಬಂದು  ಇಬ್ಬರು ಆರೋಪಿತರಿಗೆ ಹಾಗು 5 ಸೈಕಲ ಮೊಟಾರಗಳನ್ನು ಹಾಗು ನಗದು ಹಣ 3000=00 ರುಪಾಯಿಗಳುನ್ನು  52 ಇಸ್ಟೇಟ ಎಲೆಗಳನ್ನು ಹಾಗು ಮೂಲ ಜಪ್ತಿ ಪಂಚನಾಮೆಯನ್ನು ಹಾಜರ ಮಾಡಿ ಆರೋಪಿತರ ವಿರುದ್ದ ಮುಂದಿನ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಮೌಖಿಕ ಆದೇಶ ನೀಡಿದ್ದರಿಂದ  ಸದರಿ ಜಪ್ತಿ ಪಂಚನಾಮೆಯ ಆದಾರದ ಮೇಲಿಂದ ಠಾಣೆಯ ಗುನ್ನೆ ನಂ 42/2015 ಕಲಂ 87 ಕರ್ನಾಟಕ ಪೊಲೀಸ ಕಾಯ್ದೆ ನೇದ್ದರಲ್ಲಿ ಗುನ್ನೆ zÁR¯ÁVgÀÄvÀÛzÉ


AiÀiÁzÀVj UÁæ«ÄÃt ¥Éưøï oÁuÉ : ¢£ÁAPÀ 08/04/2015 gÀAzÀÄ gÁwæ 9 UÀAmÉ ¸ÀĪÀiÁjUÉ ¦üAiÀiÁð¢AiÀÄÄ HgÀ°®èzÀ  ¸ÀªÀÄAiÀÄzÀ°è  DgÉÆævÀgÁzÀ ©üêÀÄtÚ vÀA.¤AUÀ¥Àà zÉêÀPÀgÀ, ªÀÄvÀÄÛ ªÀÄUÀ ªÉÆ£À¥Àà vÀA.©üêÀÄtÚ zÉêÀPÀgÀ, CªÀ£À ºÉAqÀw ®Qëöäà UÀA.©üªÀÄtÚ zɪÀPÀgÀ EªÀgÀÄ ªÀÄÆgÀÄ d£ÀgÀÄ §AzÀÄ ¦üAiÀiÁð¢AiÀÄ ªÀÄ£ÉAiÀÄ ¨ÁV®£ÀÄß ªÀÄÄjzÀÄ ªÀÄ£ÉAiÉƼÀUÉ ºÉÆÃV ªÀÄ£ÉAiÀÄ°èzÀÝ ¸ÁªÀiÁ£ÀÄUÀ¼ÁzÀ JgÀqÀÄ PÀnÖUÉAiÀÄ ªÀÄAZÀUÀ¼ÀÄ. MAzÀÄ UÉÆÃzÉæeï ¦üæÃdØ, PÀnÖUÉAiÀÄ C®ªÀiÁj ªÀÄÄj¢gÀÄvÁÛgÉ. ¯ÉÊlUÀ¼ÀÄ, ªÉÊgÀUÀ¼ÀÄ, MqÉzÀÄ ºÁQgÀÄvÁÛgÉ MlÄÖ ªÀÄ£ÉAiÀÄ ¸ÁªÀiÁ£ÀÄUÀ¼ÀÄ ªÀÄÄjzÀÄ ºÁQ 35,000/-gÀÆ zÀµÀÄÖ ®ÄPÁì£À ªÀiÁrgÀÄvÁÛgÉ. ªÀÄvÀÄÛ ¦üAiÀiÁð¢UÉ DgÉÆævÀgÀÄ K ¨ÉÆøÀr ªÀÄUÀ£É ¤£ÀUÀÆ EªÀvÀÄÛ fêÀ ¸À»vÀ ©qÀÄ¢¯Áè CAvÁ £À£ÀUÉ fêÀzÀ ¨ÉzÀjPÉ ºÁQgÀÄvÁÛgÉ. CAvÁ ¦üAiÀiÁ𢠺ÉýPÉ ¸ÁgÁA±ÀzÀ ªÉÄðAzÀ UÀÄ£Éß zÁR¯ÁVgÀÄvÀÛzÉ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!