By blogger on ಬುಧವಾರ, ಫೆಬ್ರವರಿ 25, 2015

AiÀiÁzÀVj UÁæ«ÄÃt ¥Éưøï oÁuÉ :-UÀÄ£Éß £ÀA. 45/2015 PÀ®A 107 ¹.Dgï.¦.¹:- ಇಂದು ದಿನಾಂಕ 25/02/2015 ರಂದು ಮಾನ್ಯ ತಹಶೀಲ್ದಾರರವರ ಕಛೇರಿ ಪತ್ರ ವಸೂಲಾಗಿದ್ದರ ಸಾರಾಂಶವೇನೆಂದರೆ   ಶ್ರೀ ಮೈಲಾರಲಿಂಗೇಶ್ವರ ದೇವಾಸ್ಥಾನ ಮೈಲಾಪುರ ಪೂಜಾರಿಗಳು ಹಾಗೂ ವಗ್ಗರು ಮತ್ತು ಗೊರವರು ಗುಂಪುಗಾರಿಕೆ ಮಾಡಿ ದಿನಾಂಕ 15/02/2015 ರಂದು ಬೆಳಿಗ್ಗೆ 8 ರಿಂದ  ಮದ್ಯಾಹ್ನ 11-30 ರವರೆಗೆ ದೇವಾಸ್ಥಾನದ ಆವರಣದಲ್ಲಿ ತೆಂಗಿನ ಕಾಯಿ ಒಡೆಯುವ ಸ್ಥಳದಲ್ಲಿ ಹಾಗೂ ಎದುರುಗಡೆ ಇಲ್ಲಿನ ಪೂಜಾರಿಗಳಾದ ವಗ್ಗರು ಮತ್ತು ಗೊರವರ ನಡುವೆ ಕಾಯಿ ಹೊಡೆಯುವ ಪೂಜೆಯ ಸಲುವಾಗಿ ಜಗಳವಾಗಿದ್ದು ಎರಡು ಪಾರ್ಟಿಗಳ ನಡುವೆ ಉದ್ರಿಕ್ತ ಪರಿಸ್ಥಿತಿ ಉಂಟಾಗಿದೆ ಇದರಿಂದ ಇಲ್ಲಿಗೆ ಬಂದ ಭಕ್ತಾಧಿಗಳಿಗೆ ಮತ್ತು ಸಾರ್ವಜನಕರಿಗೆ ತೀರ್ವತರಹದ ತೊಂದರೆ ಉಮಟುಮಾಡಿದ್ದಿ ಇದಲ್ಲದೇ ದೇವಸ್ತಾನಕ್ಕೆ ಬಂದಂತಹ ಭಕ್ತಾಧಿಗಳಿಗೆ ಸಮಯ ಹಾಳು ಮಾಡಿರುತ್ತಾರೆ. ಸದರಿ ಪರಿಸ್ಥಿತಿಯು ಬಿಗಾಯಿಸಿ ಗುಂಪುಗಾರಿಕೆಯಿಂದ ಶಾಂತಿಭಂಗವುಂಟು ಮಾಡಿರುತ್ತಾರೆ ಈ ಪ್ರಯುಕ್ತ ಸದರಿಯವರ ವಿರುದ್ದ ಮುಂಜಾಗ್ರತೆ ಕ್ರಮಕೈಕೊಳ್ಳುವಂತೆ ಕೊಟ್ಟ ಅರ್ಜಿಯ ಸಾರಾಮಶದ ಮೇಲಿಂದ ಎರಡು ಪಾರ್ಟಿಜನರ ಮೇಲೆ ಮುಂಜಾಗ್ರತ ಕ್ರಮಕ್ಕಾಗಿ ಠಾಣೆ ಗುನ್ನೆ ನಂ.45/2015 ಕಲಂ 107 ಸಿ.ಆರ್.ಪಿ.ಸಿ ನೆದ್ದರ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
   
UÀÄgÀ«ÄoÀPÀ¯ï ¥Éưøï oÁuÉ
 1)   UÀÄ£Éß £ÀA.  14/2015 PÀ®AB  323, 324,  504, 506, ¸ÀAUÀqÀ 34 L ¦ ¹:- ¢£ÁAPÀ 22-02-15 gÀAzÀÄ ¨É½UÉÎ 8.00 UÀAmÉ ¸ÀĪÀiÁjUÉ ¦gÁå¢AiÀÄ DqÀÄUÀ¼ÀÄ DgÉÆæ £ÀA. 1 £ÉzÀݪÀ£À ªÀÄ£É ªÀÄÄAzÉ ºÉÆÃV CªÀgÀ JvÀÄÛUÀ½UÉ ºÁQzÀ ªÉÄêÀÅ  wA¢zÀÝjAzÀ DgÉÆæ £ÀA. 1 £ÉzÀݪÀ£ÀÄ ¦gÁå¢üAiÀÄ ªÀÄ£É ºÀwÛgÀ ºÉÆÃV ¨ÉÊAiÀiÁÝqÀĪÁUÀ ¦gÁå¢AiÀÄ ªÀÄUÀ£ÁzÀ ªÉÆãÀ¥Àà£ÀÄ DgÉÆæ £ÀA. 1 £ÉzÀݪÀ£À ªÀÄUÀ¤UÉ KPÉ ¨ÉÊAiÀÄÄwÛj CAvÁ CAzÁUÀ DgÉÆæ £ÀA. 1 £ÉzÀݪÀ£À ªÀÄUÀ£ÁzÀ ¸ÀPÀ¯ÉÃ¥Àà£ÀÄ Mr §AzÀÄ §rUÉAiÀÄ£ÀÄß vÉUÉzÀÄPÉÆAqÀÄ Nr §AzÀÄ ¦gÁå¢üAiÀÄ ªÀÄUÀ£ÁzÀ ªÉÆãÀ¥Àà¤UÉ JqÀUÉÊ ªÉƼÀPÉÊ ºÀwÛgÀ ºÉÆqÉ¢zÀÄÝ ZÀAzÀæ¥Àà FvÀ£ÀÄ PÀ°è¤AzÀ ºÉÆqÉ¢zÀÄÝ ªÉÆãÀ¥Àà£ÀÄ aÃgÁrzÁUÀ ¦gÁå¢üAiÀÄÄ §AzÀÄ ©r¸À®Ä ¥ÀæAiÀÄwß¹zÁUÀ CªÀ¤UÀÄ DgÉÆæ £ÀA. 1 £ÉzÀݪÀ£ÀÄ ºÉÆqÉ¢zÀÄÝ ¦gÁå¢üAiÀÄ ªÀÄUÀ¼ÁzÀ £ÁUÀªÀÄä½UÉ DgÉÆæ £ÀA. 3 £ÉzÀݪÀ£ÀÄ JqÀUÉÊ »rzÀÄ wgÀÄ« JwÛ  w¥ÉàAiÀÄ°è JwÛ ©¸ÁrzÀÄÝ DgÉÆæ £ÀA. 4 £ÉzÀݪÀ¼ÀÄ EªÀjUÉ ©qÀ¨ÉÃrj EªÀjUÉ §ºÀ¼À DVzÉ CAvÁ ºÉÆzÀgÁrzÀÄÝ C®èzÉ £ÀªÀÄä PÉÊAiÀiÁUÀ G½¢j CAvÁ fêÀzÀ ¨ÉzÀjPÉ ºÁPÀÄvÀÛ ºÉÆÃVzÀÄÝ ¦gÁå¢ü ªÀÄvÀÄÛ DgÉÆæ £ÀA, 1 £ÉzÀݪÀgÀÄ SÁ¸À CtÚvÀªÀÄäA¢gÀgÀÄ EzÀÄÝzÀÝjAzÀ SÁ¸ÀVAiÀiÁV vÉÆÃj¹ ¸ÀĪÀÄä£ÁVzÀÄÝ £ÀAvÀgÀ ¦gÁå¢üAiÀÄ ªÀÄUÀ£ÁzÀ ªÉÆãÀ¥Àà ªÀÄvÀÄÛ £ÁUÀªÀÄä EªÀgÀ PÉÊUÀ¼ÀÄ ¨ÁºÀÄ §AzÀÄ vÁæ¸À ºÉZÁÑVzÀÝjAzÀ  EªÀÄzÀÄ vÀqÀªÁV oÁuÉUÉ §A¢zÀÄÝ EgÀÄvÀÛzÉ CAvÁ ªÀUÉÊgÉ EgÀÄvÀÛzÉ.


2) UÀÄ£Éß £ÀA 14/2015 PÀ®AB  323, 324,  504, 506, ¸ÀAUÀqÀ 34 L ¦ ¹:- ಪಿರ್ಯಾಧಿಯು ಮತ್ತು ಆರೋಪಿತರು ಖಾಸ ಅಣ್ಣತಮ್ಮಂದಿರಿದ್ದು ಈ ಮುಂಚೆ 3-4 ದಿವಸಗಳ ಹಿಂದೆ ತಕರಾರು ಆಗಿದ್ದು ಇರುತ್ತದೆ. ಇಂದು ದಿನಾಂಕ 25-02-15 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಪಿರ್ಯಾದಿಯು ತನ್ನ ಎತ್ತುಗಳಿಗೆ ಮೇಯುವುದಕ್ಕೆ ಶೇಂಗಾ ಹೊಟ್ಟು ಹಾಕಿದ್ದು ಸದರಿ ಶೇಂಗಾ ಹೊಟ್ಟುಗಳನ್ನು ಮೆಯಲ್ಲು ಆರೋಪಿತನ 20-25 ಆಡುಗಳು ಬಂದು ಶೇಂಗಾ ಹೊಟ್ಟು ಮೇಯುತ್ತಿದ್ದವು ಅದನ್ನು  ನೋಡಿ ಪಿರ್ಯಾಧಿಯು ಆರೋಫಿತನಾದ ಅಣ್ಣನಿಗೆ ನಿಮ್ಮ ಆಡುಗಳು ಬಂದು ಎತ್ತುಗಳಿಗೆ ಹಾಕಿದ  ಶೇಂಗಾ ಹೊಟ್ಟು ಮೇಯುತ್ತಿವೆ ನಾವು ದುಡ್ಡು ಕೊಟ್ಟು ಖರೀದಿ ಮಾಡಿದ್ದೆವೆ ಹೊಡೆದುಕೊಂಡು ಹೋಗಿರಿ ಅಂತಾ ಅಂದಿದ್ದಕ್ಕೆ ಆರೋಪಿತನು ಏ  ಮಗನೇ ಶಿವ್ಯಾ ನಿನ್ನದು ಬಹಳ ಆಗಿದೆ ಆಡು ತಿಂದರೆ ಏನಾಯಿತು ಅಂತಾ ಬೈಯ್ದಾಗ ಪಿರ್ಯಾಧಿ ನಿನ್ನ ಆಡುಗಳು ಹೊಡೆದುಕೊಂಡು ಹೋಗು ಅಂದರೆ ನನಗೆ ಯಾಕೆ ಬೈಯುತ್ತಿ ಅಂತಾ ಕೇಳಿದ್ದಕ್ಕೆ ಆರೊಪಿ ಮತ್ತು ಆರೋಪಿತನ ಮಕ್ಕಳಾದ ಶಿವಪ್ಪ, ಮೋನಪ್ಪ, ಕೂಡಿ  ಲೇ ನಮ್ಮ ತಂದೆ ಕೂಡ ಏನು ತಕರಾರು ಮಾಡುತ್ತಿ ಸೂಳಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಪಿರ್ಯಾಧಿಗೆ ಬಡಿಗೆಯಿಂದ, ಕಲ್ಲಿನಿಂದ ಬೆನ್ನಿಗೆ, ಬಲಗೈ ಮುಂಗೈಗೆ ಹೊಡೆದು ರಕ್ತಗಾಯ ಮಾಡಿದರು ಆಗ ಪಿರ್ಯಾಧಿಯ ಮಗ ಬಿಡಿಸಲು ಬಂದಾಗ ಅವನಿಗೂ ಆರೋಪಿತಳಾದ ನಿಂಗಮ್ಮ ಇವಳು ಬಲಗೈಗೆ ಕಲ್ಲಿನಿಂದ ಹೊಡೆದು ಗಾಯ ಪಡಿಸಿದ್ದು ಇರುತ್ತದೆ. ಸದರಿಯವರು ಜಗಳ ಬಿಟ್ಟು ಹೋಗುವಾಗ  ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲ ಆಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ವಗೈರೆ ಇರುತ್ತದೆ

±ÀºÁ¥ÀÆgÀ ¥Éưøï oÁuÉ
  1)    UÀÄ£Éß £ÀA. 44/2015 PÀ®A 379  L¦¹:- ಇಂದು ದಿನಾಂಕ:25/02/2015 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಅರ್ಜಿ ಸಲ್ಲಿಸಿದ್ದೇನೆಂದರೆ, ನನ್ನ ಬೊಲೆರೋ ಪಿಕಪ್ ನಂ. ಕೆಎ-33-9019 ನೇದ್ದು ಇದ್ದು ಅದಕ್ಕೆ ಚಾಲಕ ಅಂತಾ ಹಣಮಂತ ತಂದೆ ಶಿವಪ್ಪ ಕೋನೆರ ಸಾ|| ಗಣೆಶ ನಗರ ಶಹಾಪುರ ತನನ್ನು ನೇಮಿಸಿದ್ದು ನನ್ನ ಬೊಲೇರೋ ವಾಹನವನ್ನು ಕೆಇಬಿ ಲೈನ್ ಕೆಲಸಕ್ಕೆ ಹೋಗುವದು ಲೇಬರ ಮತ್ತು ಸಾಮಗ್ರಿಗಳನ್ನು ನಿನ್ನೆ ದಿನಾಂಕ:24/02/2015 ರಂದು ಬೆಳಿಗ್ಗೆ 9.00 ಗಂಟೆಗೆ ಶಹಾಪೂರ ದಿಂದ ಲೇಬರ ಕರೆದುಕೊಮಡು ಚಟ್ನಳ್ಳಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿದ ನಂತರ ಸಾಯಾಂಕಾಲ 7.00 ಗಂಟೆಗೆ ಮರಳಿ ಶಹಾಪೂರಕ್ಕೆ ಬಂದು  ಗಣೇಶ ನಗರದಲ್ಲಿರುವ ನನ್ನ ಗೆಳೆಯನಾದ ಶರಣಪ್ಪ ಬುಕ್ಕಿಸ್ಟಾಗಾರ ವರ ಮನೆಯ ಮುಂದೆ ನಿಲ್ಲಿಸಿ ಬಾಗಿಲು ಲಾಕ್ ಮಾಡಿ ನಮ್ಮ ಚಾಲಕ ಮನೆಗೆ ಹೋಗಿದ್ದು ಇಂದು ದಿನಾಂಕ: 25/02/2015 ರಂದು ಬೆಳಿಗ್ಗೆ 3.30 ಎಎಮ್ ದಿಂದ 4.30ಎಎಮ್ ಅವದಿಯಲ್ಲಿ ಯಾರೋ ಕಳ್ಳರು ನನ್ನ ಬೋಲೆರೋ ವಾಹನ ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಅ.ಕಿ 397822 ರೂ.ಆಗಬಹುದು, ಕಾರಣ ಮಾನ್ಯರವರು  ಕಳ್ಳತನವಾದ ನನ್ನ ಬೋಲೆರೋ ಪಿಕಪ್ ವಾಹನ ಪತ್ತೆ ಹಚ್ಚಿ ಕೊಡಬೇಕು ಅಂತಾ ಇತ್ಯಾದಿ ಪಿರ್ಯಾದಿ ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.44/2015 ಕಲಂ.379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ ಅಂತ ವಿನಂತಿ.


2)  45/2015 PÀ®A 420, 379  L¦¹:-  ಇಂದು ದಿನಾಂಕ 25/02/2015 ರಂದು 2-30 ಪಿಎಮ್ ಕ್ಕೆ ಶ್ರೀಮತಿ ಸುವರ್ಣಾ ಗಂಡ ನಾಗಪ್ಪಗೌಡ ಮಾಲಿಬಿರಾದಾರ ಸಾ|| ಆಲ್ದಾಳ ಇವರು ಠಾಣೆಗೆ ಹಾಜರಾಗಿಒಂದು ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ 25/02/2015 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಫಿರ್ಯಾದಿಯ ಗಂಡ ನಾಗಪ್ಪಗೌಡ ಇವರು ಫಿರ್ಯಾದಿದಾರಳ ಕೈಯಲ್ಲಿ ಡಿಡಿ ತುಂಬಲು ತಂದಿದ್ದ 1,50,000-00 ರೂ ಗಳನ್ನು  ಕೊಟ್ಟು ಅವರು ಬಟ್ಟೆ ತರಲು ಹೋಗಿದ್ದು ಫಿರ್ಯಾದಿದಾರಳು ಅವರು ಕೊಟ್ಟ ಹಣದ ಚೀಲವನ್ನು ತೆಗೆದುಕೊಂಡು ಕರ್ನಾಟಕ ಬ್ಯಾಂಕಿನ ಹತ್ತಿರ ತಾವು ತಂದು ನಿಲ್ಲಿಸಿದ ಕ್ರೂಜರ್  ವಾಹನದ ಮಗುವಿನೊಂದಿಗೆ ಕುಳಿತಿದ್ದಾಗ  ಮದ್ಯಾಹ್ನ 1-30 ಗಂಟೆ ಸುಮಾರಿಗೆ  ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು  ನಮ್ಮ ಗಾಡಿಯ ಹತ್ತಿರ ಬಂದು ಕೆಳಗಡೆ 100 ರೂಪಾಯಿಯ ಒಂದು ನೋಟು ಮತ್ತು 10 ರೂ ಗಳ ನೋಟುಗಳು ನೆಲದ ಮೇಲೆ ಬಿದ್ದಿದ್ದು  ನಿಮ್ಮ ಹಣ ಬಿದ್ದಿದೆ ತೆಗೆದುಕೊಳ್ಳಿ ಅಂತ ಅಂದಾಗ ಫಿರ್ಯಾದಿದಾರಳು ನಮ್ಮ ಹಣ ಅಲ್ಲವೆಂದರೂ ನಿಮ್ಮವೇ ಅಂತ ಹೇಳಿದ್ದಕ್ಕೆ ಫಿರ್ಯಾದಿದಾರಳು ಮಗುವನ್ನು ಜೀಪಿನಲ್ಲಿ ಬಿಟ್ಟು ಕೆಳಗೆ ಇಳಿದು ಬಿದ್ದಿದ್ದ ಹಣವನ್ನು ತೆಗೆದುಕೊಳ್ಳುತ್ತಿದ್ದಾಗ ಆ ಇಬ್ಬರೂ ಜೀಪಿನಲ್ಲಿ ಇಟ್ಟಿದ್ದ ಹಣದ ಚೀಲವನ್ನು ತೆಗೆದುಕೊಂಡು ಮೋಟರ್ ಸೈಕಲ್ ಮೇಲೆ ಓಡಿ ಹೋಗಿದ್ದು  ಆರೋಪಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 45/2015 ಕಲಂ 379,420 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ ಅಂತ ವಿನಂತಿ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!