Yadgir District Reported Crimes

By blogger on ಮಂಗಳವಾರ, ಫೆಬ್ರವರಿ 23, 2016



Yadgir District Reported Crimes

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 33/2016 PÀ®A: 302 ಐಪಿಸಿ:- ದಿನಾಂಕ 22-02-2016 ರಂದು 10.30 ಎ.ಎಂಕ್ಕೆ ಫಿರ್ಯಾದಿ ನೀಲಮ್ಮ ಗಂಡ ಸಂಗನಗೌಡ ಚಂದಾನೋರ ಸಾ. ಹೆಮ್ಮಡಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ನೀಡಿದ್ದೇನೆಂದರೆ, ದಿನಾಂಕ: 21-02-2016 ರಂದು ರಾತ್ರಿ 11. ಗಂಟೆಗೆ ತನ್ನ ಮಗ ಗಂಗಣ್ಣನು ಮನೆಯಿಂದ ಹೊಲದಲ್ಲಿನ ಮನೆಗೆ ಮಲಗುವ ಸಲುವಾಗಿ ಹೋಗಿ ಮಲಗಿಕೊಂಡಿದ್ದು ಮುಂಜಾನೆ 07 ಗಂಟೆಗೆ ತನ್ನ ಇನ್ನೊಬ್ಬ ಮಗ ಗುಂಡಪ್ಪನು ಹೋಗಿ ನೋಡಲಾಗಿ ಗಂಗಣ್ಣನು  ಹೊಲದಲ್ಲಿನ ಮನೆಯ ಮುಂದೆ  ಮ್ರತನಾಗಿ ಬಿದ್ದಿದ್ದು ನೋಡಲಾಗಿ ಮುಖದ ಮೇಲೆ ಕ್ರಿಮಿನಾಶಕ ಔಷಧ  ಪುಡಿ ಹಾಕಿದ್ದು ಮತ್ತು ಕುತ್ತಿಗೆಯ ಸುತ್ತಲೂ ಕಂದುಗಟ್ಟಿದಂತಾಗಿದ್ದು ಸದರಿ ಗಂಗಣ್ಣನನ್ನು ರಾತ್ರಿ ವೇಳೆಯಲ್ಲಿ ಯಾರೋ ಯಾವುದೋ ಉದ್ದೇಶದಿಂದ ಕೊಲೆ ಮಾಡಿ ಹೋಗಿರುತ್ತಾರೆ. ಅಂತಾ ಇತ್ಯಾದಿ ¦üAiÀiÁð¢ ಸಾರಾಂಶ EgÀÄvÀÛzÉ.
¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA. 14/2016 PÀ®A 143.147.148.323.324.504.506.109 ¸ÀAUÀqÀ 149 L¦¹  :- ¢£ÁAPÀ 21/02/2016 gÀAzÀÄ 6.30 ¦.JªÀiï. zÀ ¸ÀĪÀiÁjUÉ £Á£ÀÄ ªÀÄvÀÄÛ £ÀªÀÄä UÁæªÀÄzÀ ªÀÄ®è¥Àà vÀAzÉ vÀªÀÄätÚ  EªÀgÉÆA¢UÉ UÁæªÀÄzÀ ²æà ºÀ£ÀĪÀiÁ£À UÀÄrAiÀÄ PÀmÉÖAiÀÄ ªÉÄÃ¯É PÀĽvÁUÀ 1) ºÀtªÀÄAvÀ vÀAzÉ ¸ÀtÚ ¥ÀÄ®èAiÀÄå ªÀ|| 36 2) ±ÀAPÀæ¥Àà vÀAzÉ ¸ÀtÚ ¥ÀÄ®èAiÀÄå ªÀ|| 40 3) zÉêÀ¥Àà vÀAzÉ ¸ÀtÚ ¥ÀÄ®èAiÀÄå ªÀ|| 50 4) ¸Á§tÚ vÀAzÉ ¸ÀtÚ ¥ÀÄ®èAiÀÄå ªÀ|| 45 5) ºÀtªÀÄAvÀ vÀAzÉ ºÀĸÉãÀ¥Àà ªÀ|| 50 6) £ÁUÀ¥Àà vÀAzÉ ¸Á§tÚ ªÀÄgÀ®zÉÆÃrØ ªÀ|| 30 ¸Á|| J¯ÁègÀÄ ¨Á®bÉÃqÀ EªÀgÉ®ègÀÄ §AzÀÄ ¯Éà ¨ÉƸÀr ªÀÄUÀ£É ¸ÀPÁð¢AzÀ §gÀÄwÛzÀÝ ¥Ë¶×PÀ DºÁgÀzÀ §UÉΠ ¤£ÀÄ K£ÀÄ PÉüÀÄwÛ CAvÀ ºÉÆzÀgÁqÀÄvÁÛ. £À£ÀUÉ ºÀtªÀÄAvÀ EvÀ£ÀÄ MAzÀÄ PÀnÖUɬÄAzÀ £À£Àß ¨É¤ßUÉ ºÉÆqÉzÀÄ UÀÄ¥ÀÛ UÁAiÀÄ ¥Àr¹zÀ£ÀÄß. ±ÀAPÀæ¥Àà EvÀ£ÀÄ PÉÊ ªÀÄĶתÀiÁr ºÉÆmÉÖUÉ ºÉÆqÉzÀÄ UÀÄ¥ÀÛUÁAiÀÄ ªÀiÁrzÀ£ÀÄ.  zÉêÀ¥Àà, ¸Á§tÚ EªÀgÀÄ £À£ÀߣÀÄ »rzÀÄPÉÆAqÁUÀ  ºÀtªÀÄAvÀ, £ÁUÀ¥Àà EªÀgÀÄ PÀ¥Á¼ÀzÀ ªÉÄÃ¯É NqÉ¢gÀÄvÁÛgÉ.  ªÀÄvÀÄÛ ¸ÀÄUÀÄgÉñÀ vÀAzÉ gÁeÉÃAzÀæ  ªÀ|| 40 ¸Á|| ¨Á®bÉÃqÀ, EªÀgÀÄ F PÀ§â°UÁå ¸ÀĽ ªÀÄUÀ¤UÉ ¸ÀĪÀÄä£É ©qÀ¨ÉÃqÀj ¸ÉÆPÀÄÌ §ºÀ¼À EzÉ EªÀ¤UÉ fêÀ ¸ÀªÉÄÃvÀ ©qÀ¨ÁåqÀj CAvÀ ºÉÆzÀgÁrzÀ£ÀÄ ¸ÀzÀj F dUÀ¼À £ÀqÉzÁUÀ C°èAiÉÄ EzÀÝ 1) ªÀÄ®è¥Àà vÀAzÉ vÀªÀÄätÚ PÉÆAPÀ¯ï ªÀ|| 25 eÁw PÀ§â°UÉÃgÀ ¸Á|| ¨Á®bÉÃqÀ 2) vÁAiÀÄ¥Àà vÀAzÉ ¸Á§tÚ  ªÀ|| 38  ¸Á|| ¨Á®bÉÃqÀ ¸ÀzÀj dUÀ¼ÀªÀ£ÀÄß ©r¹gÀÄvÁÛgÉ. E®è¢zÀÝgÉ £À£ÀUÉ E£ÀÆ ºÉÆqÉAiÀÄÄwÛzÀÝgÀÄ. ¸ÀzÀj dUÀ¼ÀPÉÌ M¼À¸ÀAZÀÄ ¤Ãr ¥ÀæZÉÆÃzÀ£É ªÀiÁrzÀªÀgÀÄ  1) PÉʯÁ¸À vÀAzÉ ¸ÀAUÀtÚ D¸Àà° ¸Á|| ¨Á®bÉÃqÀ 2) §¸ÀªÀgÁd £ÁAiÀÄPÀ vÀAzÉ ªÀÄ°èPÁdÄð£À ªÀ|| 32 ¸Á|| ¸ÉÊzÁ¥ÀÆgÀ EªÀgÀÄ  ¸ÀzÀj dUÀ¼ÀPÉÌ M¼À¸ÀAZÀÄ ¤ÃrgÀÄvÁÛgÉ.
UÀÄgÀ«ÄoÀPÀ® ¥Éưøï oÁuÉ UÀÄ£Éß £ÀA: UÀÄ£Éß £ÀA. 28/2016 PÀ®A 279,337, 338 L¦¹ ¸ÀAUÀqÀ 187 L.JA.« PÁAiÉÄÝ:- ¢£ÁAPÀ 22/02/2016 gÀAzÀÄ ¦üAiÀiÁ𢠪ÀÄvÀÄÛ EvÀgÀgÀÄ UÀ«¹zÉÝñÀégÁ eÁvÉæUÉ ºÉÆÃV vÉÃgÀÄ ªÀÄÄV¹PÉÆAqÀÄ ªÀÄgÀ½ vÀªÀÄä HgÁzÀ ZÉ¥ÉmÁèPÉÌ ºÉÆÃUÀ®Ä lA lA DmÉÆà £ÀA PÉ.J 33 3795 £ÉÃzÀÝgÀ°è PÀĽvÀÄPÉÆAqÀÄ ºÉÆÃUÀÄwÛzÁÝUÀ gÁwæ 10-00 UÀAmÉUÉ DgÉÆæ DmÉÆà ZÁ®PÀ£ÀÄ ¤®ðPÀëvÀ£À¢AzÀ DmÉÆêÀ£ÀÄß ¢©â Kj¸ÀÄwÛgÀĪÀ ¸ÀªÀÄAiÀÄzÀ°è vÀ£Àß ZÁ®£ÉAiÀÄ°è ¤AiÀÄAvÀæt vÀ¦à DmÉÆêÀÅ »AzÀPÉÌ (jªÀgïì) §AzÁUÀ vÉVΣÀ°è ¥À°ÖAiÀiÁV ©zÀÝ ¥ÀjuÁªÀÄ ¦üAiÀiÁ𢠺ÁUÀÆ EvÀgÀjUÉ ¸ÁzÁ ªÀÄvÀÄÛ ¨sÁj UÁAiÀÄUÀ¼ÁzÀ §UÉÎ C¥ÀgÁzsÀ


±ÀºÁ¥ÀÆgÀ ¥Éưøï oÁuÉ UÀÄ£Éß £ÀA: 37/2016 PÀ®A 406.420.L.¦.¹:- ದಿನಾಂಕ:22/02/2016 ರಂದು 10.30 ಎಎಮ್.ಕ್ಕೆ ಪಿರ್ಯಾದಿ ಶ್ರೀ ಏಕಲವ್ಯ ತಂದೆ ಶರಣಪ್ಪ ಬೀರನೂರ ಸಾ|| ಲಕ್ಷೀ ನಗರ ಶಹಾಪುರ ಇವರು ಠಾನೆಗೆ ಬಂದು ಕನ್ನಡದಲ್ಲಿ ಟೈಪ್ ಮಾಡಿದ ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:15/04/2015 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಸಹಾಪುಎರ ದೇವಿ ನಗರದಲ್ಲಿರುವ ನಿಂಗಣ್ಣ ಬೇವಿನಳ್ಳಿ ರವರ ಮನೆಯಲ್ಲಿರುವ ಆಪೀಸ್ ನಲ್ಲಿ ಎನ್.ಜಿ.ಓ ಪ್ರಭುದ್ದ ಶಿಕ್ಷಣ ಮತ್ತು ಗ್ರಾಮೀನ ಻ಬಿವೃದ್ದಿ ಸಂಸ್ಥೆ ತೆರೆದಿದ್ದು ಅದರಡಿಯಲ್ಲಿ ಕರ್ನಾಟಕದ 7 ಜಿಲ್ಲೆಗಳಾದ, ಬೀದರ,ಕಲಬುರಗಿ, ಯಾದಗಿರ, ರಾಯಚೂರ, ಕೊಫ್ಫಳ ಬಳ್ಲಾರಿ, ವಿಜಯಪೂರ ಪೋಸ್ಟ್ ಆಪೀಸ್ಇನ ಹಳೆಯ ಸೇವಿಂಗಸ್ ಖಾತೆದಾರರ ಬರವಣಿಗೆಗಳನ್ನು ಕಂಪುಟರಿಕರಣ ಮಾಡಲು ಕೆಲಸ ಸಿಕ್ಕಿದೆ ತಮಗೆ ಬೇರೆ ಕೆಲಸ ಹಚ್ಚಿದ ಕಾರಣ ನಾಣು ಸಬ್ ಗುತ್ತೆದಾರರ ಮುಖಾಂತರ ಕೆಲಸ ಮಾಡಬೇಕಾಗಿದೆ ಒಂದು ಪೇಜಿಗೆ 5 ರೂ. ಅಂತೆ ಕೆಲಸದ ಾದೇಶವಾಗಿದೆ, ನೀವು ಕೆಲಸಗಾರಿಗೆ ಒಂದು ಪೇಜಿಗೆ 3 ರೂ. ಕೊಟ್ಟರೆ, ನಿಮಗೆ 2 ರೂ. ಲಾಬ ಆಗುತ್ತದೆ. ಒಂದು ಜಿಲ್ಲೆಗೆ 4 ಲಕ್ಷ ಪೇಜುಗಳು ಗಣಕೀರಣ ಮಾಡಬೇಕಾಗುತ್ತದೆ ಇದರಿಂದ ನಿಮಗೆ ಕೆಲಸಗಾರರ ವೇತನ ಹೋಗಿ ಒಂದು ಜಿಲ್ಲೆಗೆ ಸು.10 ಲಕ್ಷ ರೂ. ಲಾಬವಾಗುತ್ತದೆ ಅಂತಾ ಹೇಳಿದ್ದರಿಂದ ನಾವು ಆತನ ಮಾತನ್ನು ನಂಬಿ 5 ಲಕ್ಷ ರೂ. ಪಡೆದುಕೊಂಡು ಹೋಗಿ ನಮ್ಮನ್ನ ನಂಬಿಸಿ ಹಣವನ್ನು ವಾಪಸ ಕೊಡದೆ ವಂಚಿಸಿ ಮೋಸಮಾಡಿರುತ್ತಾನೆ

±ÀºÁ¥ÀÆgÀ ¥ÉưøÀ oÁuÉ UÀÄ£Éß £ÀA: 39/2016 PÀ®A 341.323.324.427.504.506.¸ÀAUÀqÀ 34 L.¦.¹.:- ದಿನಾಂಕ 22/02/2016 ರಂದು ಸಾಯಂಕಾಲ 18-30 ಗಂಟೆಗೆ ಪಿರ್ಯಾದಿ ಶ್ರೀ ಬಸವರಾಜಪ್ಪಗೌಡ ತಂದೆ ಚನ್ನರಡ್ಡಿ ಪೊಲೀಸ ಪಾಟೀಲ ಸಾ|| ತಂಗಡಗಿ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಫ ಮಾಡಿದ ಅರ್ಜಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಿನ್ನೆ ದಿನಾಂಕ 21/02/2016 ರಂದು ರಾತ್ರಿ 21-30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಂಬಂಧಿಕರಾದ ಮಲ್ಲರಡ್ಡಿ ತಂದೆ ಬಸನಗೌಡ ಸಾ| ಅಬ್ಬೆ ತುಮಕೂರು, ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತ್ತಿದ್ದಾಗ ಸನ್ನಿ @ ಪಂಪನಗೌಡ ತಂದೆ ಚನ್ನರಡ್ಡಿ ತುನ್ನುರು ಸಾ|| ಯಾದಗಿರಿ ಆತನ ಸಂಗಡ ಮೂರು ಜನರು ತಮ್ಮ ಕಾರ ನಂ ಕೆ.ಎ.-05 ಎಂ.ಎಂ.-5724 ನೇದ್ದರಲ್ಲಿ  ಬಂದು ನಮ್ಮ ಮನೆಯ ಹತ್ತಿರ ನಿಲ್ಲಿಸಿ ನನ್ನೋಂದಿಗೆ ಜಗಳ ತೆಗೆದು ಅವಾಚ್ಯ ಶಬ್ಬದಿಂದ ಬೈಯುತ್ತಿದ್ದಾಗ ಅವರಿಗೆ ಹೆದರಿಕೊಂಡು ನಮ್ಮ ಮನೆಯಲ್ಲಿ ಓಡಿಹೋಗುತ್ತಿರುವಾಗ ನನ್ನನು ನಮ್ಮ ಮನೆಯ ಅಂಗಳದಲ್ಲಿ ತಡೆದು ನಿಲ್ಲಿಸಿ  ನನ್ನ ಎದೆಯ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕೆಡವಿ ಎಲೇ ಸೂಳೇ ಮಗನೇ ನಮ್ಮ ಅಸ್ತಿಯನ್ನು  ನಮಗೆ ಸಾಗುವಳಿ ಮಾಡದೇ ಬಿಳು ಕೆಡವಿದ್ದಿರಿ ಅಂತಾ ತನ್ನ ಕೈಯಲ್ಲಿದ್ದ ಹಿಡಿಗಲ್ಲಿನಿಂದ  ಎದೆಗೆ ಗುದ್ದಿದನು. ಆತನ ಜೊತೆ ಇದ್ದ ಮೂರು ಜನರು ನನಗೆ ಕೈಯಿಂದ ಬೆನ್ನಿಗೆ,ತಲೆಗೆ ಹೊಡೆದರು ನನಗೆ ಹೊಡೆಯುತ್ತಿರುವದನ್ನು ನೋಡಿ ನನ್ನ ಸಂಗಡ ಇದ್ದ ಮಲ್ಲರಡ್ಡಿ ಮಾಲಿ ಪಟೇಲ ಇವರು ಜಗಳ ಬಿಡಿಸಿದ ಕೂಡಲೇ ನಾನು  ನಮ್ಮ ಮನೆಯಲ್ಲಿ ಓಡಿಹೋಗಿ ಬಾಗಿಲು ಮುಚ್ಚಿ ಅಗಲಿ ಹಾಕಿಕೊಂಡಾಗ ಸನ್ನಿ @ ಪಂಪನಗೌಡ ಮತ್ತು ಮೂರು ಜನರು ನಮ್ಮ ಮುಂದೆ ನಿಲ್ಲಿಸಿದ ಕಾರಿನ ಮುಂದಿನ ಗ್ಲಾಸ ಮೇಲೆ ಕಲ್ಲು ಬಂಡೆ ಎತ್ತಿ ಹಾಕಿ ಕಾರಿನ ಗ್ಲಾಸ ಹೊಡೆದು ಅಂದಾಜು ಕಿಮ್ಮತ್ತು 30.000/- ರೂಪಾಯಿ ಹಾನಿಮಾಡಿ ಹಾಗೂ ನಮ್ಮ ಮನೆಯ ಬಾಗಿಲಿಗೆ ಕಲ್ಲಿನಿಂದ ಹೊಡೆಯುತ್ತಿದ್ದಾಗ ನಮ್ಮ ಮಲ್ಲರಡ್ಡಿ  ಇವರು ಜಗಳ ಬಿಡಿಸಿದ ನಂತರ ಎಲೇ ಸೂಳೇ ಮಗನೇ ಬಾಗಿಲು ಏಕೇ ಹಾಕಿಕೊಂಡಿರುವೆ ಹೊರಗಡೆ ಬಾ ನಿನ್ನನೂ ಇಂದು ಜೀವ ಸಹಿತ ಕಲಾಸ ಮಾಡಿಯೇ ಬಿಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ.ಈ ಘಟನೆಯು ನಮ್ಮ ಮನೆಯ ಮುಂದಿನ ಲೈಟಿನ ಬೆಳಕಿನಲ್ಲಿ ನಡೆದಿರುತ್ತದೆ.ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು  ಠಾಣೆಗೆ ಬಂದಿರುತ್ತೇನೆ.ಅದ್ದರಿಂದ ನನಗೆ ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ಬದಿಂದ ಬೈಯ್ದು ನನ್ನ ಕಾರಿನ ಗ್ಲಾಸ ಹೊಡೆದು ಜೀವದ ಭಯ ಹಾಕಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!