Yadgir District Reported Crimes

By blogger on ಶನಿವಾರ, ನವೆಂಬರ್ 14, 2015



Yadgir District Reported Crimes

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 256/2015 PÀ®A.366, 366(J), 114, 323, 504, 506 ¸ÀA.34 L¦¹ ªÀÄvÀÄÛ PÀ®A 8, 12 POCSO ACT-2012 :- PÀĪÀiÁj UÁAiÀÄwæ vÀAzÉ ±ÉÃR¥Àà UÀÄqÉØÃgÀ ªÀAiÀÄ;16 ªÀµÀð, eÁ;¥À.eÁw (ZÀ®ÄªÁ¢) ¸Á;ªÉÄʯÁ¥ÀÄgÀ EªÀ¼ÀÄ ¢£Á®Ä ªÉÄʯÁ¥sÀÄgÀ¢AzÀ gÁªÀĸÀªÀÄÄzÀæ UÁæªÀÄPÉÌ ±Á¯ÉUÉ ºÉÆÃV §gÀĪÁUÀ CzÉà UÁæªÀÄzÀ DgÉÆæ ©ÃªÀÄtÚ vÀAzÉ ºÉÆ£ÀPÉÃgÀ¥Áà UÀÄqÉØÃgÀ eÁ;¥À.eÁw (ZÀ®ÄªÁ¢) ¸Á;ªÉÄʯÁ¥ÀÄgÀ FvÀ£ÀÄ EªÀ¼À »AzÉ ºÉÆÃV CªÀ½UÉ ZÀÄqÁ¬Ä¸ÀĪÀÅzÀÄ, ¯ÉÊAVPÀ QgÀÄPÀļÀ ¤ÃqÀĪÀÅzÀÄ, ªÀiÁqÀÄvÁÛ §A¢zÀÄÝ CzÀgÀAvÉ ¢£ÁAPÀ 13/11/2015 gÀAzÀÄ ¨É¼ÀUÉÎ 11 UÀAmÉ ¸ÀĪÀiÁjUÉ CªÀ¼ÀÄ gÁªÀĸÀªÀÄÄzÀæ UÁæªÀÄzÀ ¥ËæqsÀ±Á¯É ¸À«ÄÃ¥À ±Á¯ÉUÉ ºÉÆÃUÀÄwÛgÀĪÁUÀ DgÉÆæ ©ÃªÀÄtÚ FvÀ£ÀÄ CªÀ¼À£ÀÄß ªÉÆÃmÁgÀÄ ¸ÀAiÀÄPÀ¯ï ªÉÄÃ¯É §®ªÀAvÀªÁV C¥ÀºÀj¹PÉÆAqÀÄ ºÉÆÃVzÀÄÝ, CzÀPÉÌ CzÉà UÁæªÀÄzÀ E£ÀÄß½zÀ DgÉÆævÀgÀÄ ¥ÀæZÉÆÃzÀ£É ¤ÃrgÀÄvÁÛgÉ CAvÁ ¦üAiÀiÁð¢ EgÀÄvÀÛzÉ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 280/2015 PÀ®A 379 L.¦.¹ :- ದಿನಾಂಕ 14/11/2015 ರಂದು ಮುಂಜಾನೆ 10-30 ಗಂಟೆಗೆ ಸರಕಾರಿ ತರ್ಪೆ ಫಿರ್ಯಾದಿ ಶ್ರೀ ಶಂಕರಗೌಡ ಹೆಚ್.ಸಿ 27 ಶಹಾಪೂರ ಠಾಣೆ ಇವರು ಒಂದು ಮರಳು ತುಂಬಿದ ಟ್ಯಾಕ್ಟರ ವಾಹನ ಹಾಗೂ ಚಲಾಕನನ್ನು ತಂದು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆಇಂದು ದಿನಾಂಕ 14/11/2015 ರಂದು ಮುಂಜಾನೆ 09-00 ಗಂಟೆಗೆ  ಮಾನ್ಯ ಪಿ.ಐ ಶಹಾಪೂರ ರವರ ಆದೇಶದ ಮೇರೆಗೆ ನಾನು ಮತ್ತು ಜೊತೆಯಲಿ ಪಿ.ಸಿ 243 ಇಬ್ಬರೂ ನಗರದಲ್ಲಿ ಪೇಟ್ರೋಲಿಂಗ ಕರ್ತವ್ಯ ಕುರಿತು ಹೋಗಿದ್ದಾಗ ಚಾಂದ ಪೇಟ್ರೋಲ್ ಪಂಪ ಹತ್ತಿರ ವಿಭೂತಿಹಳ್ಳಿ ಗ್ರಾಮದ ಕಡೆಯಿಂದ  ಒಂದು ಟ್ಯಾಕ್ಟರ ವಾಹನದ ಟ್ರಾಲಿಯಲ್ಲಿ ಮರಳು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿ ವಾಹನವನ್ನು ನಿಲ್ಲಿಸಿ ಚಾಲನಿಗೆ ಮರಳು ಸಾಗಾಣಿಕೆ ಮಾಡಲು ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಮರಳು ಸಾಗಾಣಿಕೆ ಮಾಡಲು ಯಾವುದೇ ದಾಖಲಾತಿ ಇರುವುದಿಲ್ಲ ಅಂತ ಹೇಳಿರುತ್ತಾನೆ ಸದರಿ ಚಾಲಕರ ಸರಕಾರಕ್ಕೆ ಸೇರಿದ ಮರಳನ್ನು ರಾಯಲ್ಟಿ ಪಡೆಯದೆ ಕಳ್ಳತನಮಾಡಿಕೊಂಡು ಟ್ಯಾಕ್ಟರ ವಾಹನದಲ್ಲಿ ಸಾಗಾಣಿಕೆ ಮಾಡಿದ್ದಾನೆ ಈತನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾಧಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 280/2015 ಕಲಂ 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ºÀÄt¸ÀV ¥Éưøï oÁuÉ UÀÄ£Éß £ÀA: 102/2015 PÀ®A: 341, 504, 506, 307, 324 L¦¹ :- ¥ÀæPÀgÀtzÀ ¦AiÀiÁð¢UÀÆ ºÁUÀÆ DgÉƦvÀgÀÄ zÀÆgÀÄzÀ ¸ÀA¨sÀA¢PÀjzÀÄÝ ¸ÀĪÀiÁgÀÄ 10 ªÀµÀðUÀ½AzÁ DgÉÆæ ºÁUÀÆ ¦AiÀiÁ𢠪ÀÄzÀå PÀÄjUÀ¼À£ÀÄß ªÉÄìĸÀĪÀ ¸À®ÄªÁV ºÉÆ® »rAiÀÄĪÀ «µÀAiÀÄzÀ°è ºÁUÀÄ ªÀÄzÀÄªÉ PÀÄ¥Àà¸À PÁgÀtPÉÌ ºÉÆÃV §gÀĪÀ «µÀAiÀÄzÀ°è vÀPÀgÁgÀÄ EzÀÄÝ, DgÉÆævÀ£ÀÄ ¦AiÀiÁð¢AiÉÆA¢UÉ zÉéõÀªÀ£ÀÄß ¸Á¢ü¸ÀÄvÁÛ §A¢zÀÄÝ EgÀÄvÀÛzÉ. EAzÀÄ ¢£ÁAPÀ:14/11/2015 gÀAzÀÄ ¦AiÀiÁð¢ PÀZÀPÀ£ÀÆgÀ UÁæªÀÄzÀ §¸ÀªÀgÁd PÀA¨ÁgÀ EªÀgÀ ºÉÆmÉîzÀ°è ZÀºÁ PÀÄrAiÀÄĪÁUÀ DgÉÆævÀ£ÀÄ ºÀ¼ÉAiÀÄ ªÉʵÀªÀÄå¢AzÁ vÀ£Àß PÉÊAiÀÄ°èzÀÝ PÉÆqÀ°AiÀÄ£ÀÄß »rzÀÄPÉÆAqÀÄ §AzÀªÀ£Éà ¦AiÀiÁð¢UÉ vÀqÉzÀÄ ¤°è¹ PÉÆqÀ®¬ÄAzÁ vɯÉUÉ ºÁUÀÆ ªÀÄÆV£À ªÀÄÄA¢£À vÀÄ¢UÉ ºÁUÀÆ ¨Á¬ÄUÉ ºÉÆqÉzÀÄ ¨sÁj gÀPÀÛUÁAiÀÄ ªÀiÁr fêÀzÀ ¨ÉzÀjPÉ ºÁQgÀÄvÁÛgÉ CAvÁ EvÁå¢ °TvÀ zÀÆj£À ªÉÄðAzÁ PÀæªÀÄ dgÀÄV¹zÀÄÝ EgÀÄvÀÛzÉ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 281/2015 PÀ®A 379 L.¦.¹ :- ದಿನಾಂಕ 14/11/2015 ರಂದು ಸಾಯಂಕಾಲ 17-30ಗಂಟೆಗೆ ಫಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಜಟ್ಟೆಪ್ಪ ಪೂಜಾರಿ ವಯ 45 ವರ್ಷ ಜಾತಿ ಕುರುಬ ಉಃ ಒಕ್ಕಲುತನ ಸಾಃ ಕೊಳ್ಳುರ ತಾಃ ಜಿಃ ಕಲಬುಗರ್ಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 06/11/2015 ರಂದು ಮುಂಜಾನೆ ತಮ್ಮೂರಿನಿಂದ ಶಹಾಪೂರ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಅಬ್ದುಲ್ ಭಾಷಾನ  ಕೆರೆಗೆ ದೇವರ ದರ್ಶನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಮರಳಿ ಉರಿಗೆ ಮೋಟರ ಸೈಕಲ ಮೇಲೆ ಹೋಗುವಾಗ ಮದ್ಯಾಹ್ನ 2 ಗಂಟೆ ಸುಮಾರಿಗೆ ಶಹಾಪೂರದ ಜಯಶ್ರೀ ಟಾಕೀಜ ಹತ್ತಿರ ತಮ್ಮ ಮೋಟರ ಸೈಕಲ್ ನಂ ಕೆಎ-32-ಇಬಿ-9586 ನೇದ್ದು ನಿಲ್ಲಿಸಿ ಫಿರ್ಯಾದಿ ಮತ್ತು ಆತನ ಅಳಿಯ ಅಶೋಕ ಇಬ್ಬರೂ ಉಟಕ್ಕೆ ಹೋಗಿ ಮರಳಿ ಬರುವಷ್ಟರಲ್ಲಿ ಫಿರ್ಯಾದಿ ನಿಲ್ಲಿಸಿದ ಮೋಟರ ಸೈಕಲ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 281/2015 ಕಲಂ 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 219/2015 PÀ®A: 79, 80 Pɦ DPÀÖ :- ¸ÀgÀPÁj vÀ¥Éð ¦ügÁå¢zÁgÀgÁzÀ ²æà «gÉñÀ ¦.L, f¯Áè C¥ÀgÁzsÀ «¨sÁUÀ, (r.¹.©) f¯Áè ¥Éưøï PÁAiÀiÁð®AiÀÄ AiÀiÁzÀVj gÀªÀgÀÄ EAzÀÄ ¢£ÁAPÀ: 14/11/2015 gÀAzÀÄ 04:00 ¦.JªÀiï PÉÌ ±ÉÆÃgÁ¥ÀÆgÀ ¥Éưøï oÁuÉ ªÁå¦ÛAiÀÄ°è §gÀĪÀ ¸ÀÄgÀ¥ÀÆgÀ ¥ÀlÖtzÀ zÉÆéUÀ°èAiÀÄ°ègÀĪÀ ²æà UÀuÉñÀ jPÀæAiÉÄõÀ£ï PÀè¨ï £À°è C£À¢üPÀÈvÀªÁV CAzÀgï ¨ÁºÀgï dÆeÁl DqÀÄwÛzÀݪÀgÀ ªÉÄÃ¯É zÁ½ ªÀiÁqÀ®Ä ªÀiÁ£Àå ¥Éưøï C¢üÃPÀëPÀgÀÄ, AiÀiÁzÀVj gÀªÀjAzÀ ¥ÀgÀªÁ¤UÉ ¥ÀqÉzÀÄ, ¹§âA¢AiÀĪÀgÀ ¸ÀºÁAiÀÄ¢AzÀ zÁ½ ªÀiÁr dÆeÁlPÉÌ §¼À¹zÀ 1) £ÀUÀzÀÄ ºÀt 90,440=00 gÀÆ¥Á¬ÄUÀ¼À£ÀÄß 2) 52 E¹àÃmï J¯ÉUÀ¼À£ÀÄß 3) 29 ªÉÆèÉÊ¯ï ¥sÉÆãÀUÀ¼À£ÀÄß ªÀÄvÀÄÛ 4) 7 ªÉÆÃmÁgï ¨ÉÊPÀUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ¥ÀAZÀ£ÁªÉÄ ªÀÄÆ®PÀ d¦Û¥Àr¹PÉÆAqÀÄ, 31 d£À DgÉÆævÀgÀ£ÀÄß ªÀ±ÀPÉÌ ¥ÀqÉzÀÄPÉÆAqÀ ಬಗ್ಗೆ ಅಪರಾದ.
PÉA¨sÁ« ¥Éưøï oÁuÉ UÀÄ£Éß £ÀA: 133/2015 PÀ®A 295(J),504,506 ¸ÀA 34 L¦¹ :- ¢£ÁAPÀ 14/11/2015 gÀAzÀÄ 11.30 J.JªÀiï PÉÌ CfðzÁgÀgÀÄ oÁuÉUÉ ºÁdgÁV Cfð ¸À°è¹zÀÄÝ Cfð ¸ÁgÁA±ÀªÉãÉAzÀgÉ,¤£Éß ¢£ÁAPÀ 13/11/2015 gÀAzÀÄ 8.30 ¦.JªÀiï ¸ÀĪÀiÁjUÉ £Á£ÀÄ ªÀÄvÀÄÛ £ÀªÀÄÆägÀ ªÀÄ®ètÚ CgÀPÉÃj,ªÀÄ®ètÚ ¨Éë£ÀVqÀ,§¸ÀtÚ UÀUÀÎj,¸ÁAiÀħtÚ C¼Éî§ÄPï,¥ÀgÀªÀÄtÚ ºÉƸÀUËqÀgÀ J®ègÀÆ PÀÆr ¥ÀgÀªÀÄtÚ£À ºÉÆmÉî ºÀwÛgÀ ªÀiÁvÀ£ÁqÀÄvÀÛ PÀĽwzÁÝUÀ UÉÆræºÁ¼À UÁæªÀÄzÀ PÀÄgÀħ d£ÁAUÀzÀ 1) ¸ÉÆêÀÄtÚ vÀAzÉ ®PÀëöätUËqÀ ªÀiÁ° ¥Ánî, 2)C¥Áà¸ÁºÉç vÀAzÉ PÉñÀªÀ£ÁgÁAiÀÄt gÉÊlgÀ E§âgÀÆ PÀÆr KPÁKQ §AzÀªÀgÉ CA©UÀgÀ ZËqÀAiÀÄå ªÀÈvÀÛzÀ PÀmÉÖAiÀÄ ªÉÄÃ¯É ZÀ¥Àà° ºÁQPÉÆAqÀÄ Kj vÀªÀÄä PÁ®°è£À ZÀ¥Àà°AiÀÄ£ÀÄß PÉÊAiÀÄ°è vÉUÉzÀÄPÉÆAqÀÄ D ZÀ¥Àà°¬ÄAzÀ CA©UÀgÀ ZËqÀAiÀÄå£À £ÁªÀÄ¥sÀ®PÀPÉÌ ºÉÆqÉzÀÄ £ÁªÀÄ¥sÀ®PÀªÀ£ÀÄß C®ÄUÁr¸ÀÄwÛzÁÝUÀ £Á£ÀÄ ªÀÄvÀÄÛ ªÀÄ®ètÚ CgÀPÉÃj E§âgÀÆ PÀÆr ºÉÆÃV AiÀiÁPÉ »ÃUÉ ªÀiÁqÀÄwÛ¢ÝÃj £ÁªÀÄ¥sÀ®PÀPÉÌ KPÉ CªÀªÀiÁ£À ªÀiÁr¢ÝÃj JAzÀÄ PÉýzÁUÀ CªÀgÀÄ §jà CªÀªÀiÁ£À ªÀiÁqÀĪÀÅzÀµÉÖà C¯ï ªÀÈvÀÛªÀ£Éßà QvÀÄÛ ºÁPÀÄvÉÛÃªÉ ¤ÃªÉãÀÄ ªÀiÁrPÉƼÀÄîwÛÃj £ÉÆÃqÀÄvÉÛÃªÉ ¤ÃªÀÅ PÀ§â°UÀ ¸ÀªÀiÁdzÀªÀgÀÄ £ÀªÀÄUÉãÀÄ ªÀiÁrPÉƼÀî¯ÁUÀĪÀÅ¢®è JAzÀÄ CªÁZÀåªÁV ¨ÉÊzÀÄ PÉÆqÀ°¬ÄAzÀ PÀ§â°UÀjUÉ PÀrAiÀÄÄvÉÛÃªÉ JAzÀÄ fêÀzÀ ¨ÉzÀjPÉ ºÁQzÁÝgÉ ºÁUÀÆ PÉÆqÀ°¬ÄAzÀ ZËqÀAiÀÄå£ÀªÀgÀ ¥sÉÆÃmÉÆà ºÀj¢zÁÝgÉ.PÁgÀt £ÁªÀÄ¥sÀ®PÀPÉÌ CªÀªÀiÁ£À ªÀiÁr CªÁZÀåªÁV ¨ÉÊzÀÄ fêÀzÀ ¨ÉzÀjPÉ ºÁQzÀ ¸ÉÆêÀÄtÚ ªÀÄvÀÄÛ C¥Áà¸ÁºÉç£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ CfðAiÀÄ ¸ÁgÁA±ÀzÀ ªÉÄðAzÀ PÉA¨sÁ« oÁuÉ UÀÄ£Éß £ÀA 133/2015 PÀ®A 295(J),504,506 ¸ÀA 34 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.
PÉA¨sÁ« ¥Éưøï oÁuÉ UÀÄ£Éß £ÀA: 134/2015 PÀ®A 143.147.148.323.324 326.354(©) 504 ,506 ¸ÀA 149 :- ದಿನಾಂಕ 14.11.2015 ರಂದು ಸಾಯಾಂಕಾಲ 06.30 ಘಂಟೆ ಸುಮಾರಿಗೆ ಪಿರ್ಯಾದಿದಾರರಾದ ಶ್ರೀಮತಿ ಬಸಮ್ಮ ಗಂಡ ಲಕ್ಷ್ಮಣಗೂಡ ವಯಾ:45 ವರ್ಷ ಉ: ಮನೆಗೆಲಸ  ಜಾತಿ: ಕುರುಬ ಸಾ; ಗೋಡ್ರಿಹಾಳ ತಾ: ಶೋರಾಪೂ ರರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಾರಾಂಶ ಏನೆಂದರೆ  ದಿನಾಂಕ 13.11.2015 ರಂದು ರಾತ್ರಿ 09.30 ಘಂಟೆ ಸುಮಾರಿಗೆ ಪಿರ್ಯಾದಿ ಗಂಡನಾದ ಲಕ್ಷ್ಮಣ ಮತ್ತು ಮಕ್ಕಳಾದಬಸವರಾಜ ಮತ್ತು ಸೋಮು ಎಲ್ಲರೂ ಮನೆಯಲ್ಲಿದ್ದಾಗ 1) ಪರಮಣ್ಣ ತರಂದೆ ಸಿದ್ದಪ್ಪ ಹೋಸಗೂಡರ 2) ನಂದಪ್ಪ ತಂದೆ ಸಿದ್ದಪ್ಪ ಹೋಸಗೂಡರ 3) ಮರಳಸಿದ್ದಪ್ಪ ತಂದೆ ಸುಬ್ಬಣ್ಣ ದೋರೆ 4) ಅಯ್ಯಪ್ಪ ತಂದೆ ಬಸಣ್ಣ ಪೂಜಾರಿ  5) ಮಲ್ಲಪ್ಪ ತಂದೆ ಜೆಟ್ಟಪ್ಪ ಅರಿಕೇರಿ 6) ಕಂಠೆಪ್ಪ ತಂದೆ ಜೆಟ್ಟಪ್ಪಪ ರಿಕೇರಿ 7) ಮೌನೇಶ ತಂದೆ ಚಂದಪ್ಪ ದೋರೆ 8) ಅಪ್ಪಣ್ಣ ತಂದೆ ಚಂದಪ್ಪ ಮತ್ತು 9) ನಾಗರಾಜ ತಂದೆ ಭೀಮಣ್ಣ ತಿಪನಟಗಿ ಹಾಗೂ ಇತರರೊಂದಿಗೆ ಎಲ್ಲರೂ ಸಾ: ಹೆಗ್ಗಣದೊಡ್ಡಿ ಎಲ್ಲರೂ ಕೂಡಿಕೊಂಡು   ನಮ್ಮ ಮನೆಗೆ  ಬಂದು ನಿಮ್ಮ ಮಗ ಕುಡಿದು ಬಂದು ನಮಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾನೆ ಅಂತಾ ಅಂದವರೆ ಪರಮಣ್ಣ ತಂದೆ ಸಿದ್ದಪ್ಪ ಇವನು ಕೈಯಲ್ಲಿ ಕಲ್ಲು ಹಿಡಿದುಕೊಂಡು ಬಂದು ಪಿರ್ಯಾದಿ ಬಾಯಿಗೆ ಹೋಡೆಯಲಾಗಿ  ಎರಡು ಹಲ್ಲುಗಳು ಬಿದ್ದಿರುತ್ತಾವೆ. ನಂದಪ್ಪ ತಂದೆ ಸಿದ್ದಪ್ಪ ಇವನು  ಬಡಗಿಯಿಂದ ಬಲಗಡೆ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮರಳು ಸಿದ್ದಪ್ಪ ತಂದೆ ಸುಬ್ಬಣ್ಣ ಇವನು ಮೈಮೇಲೆ ಸೇರೆಗು ಹಿಡಿದು ಎಳೆದಾಡಿ ಪಿರ್ಯಾದಿಗೆ ಕಾಳಿನಿಂದ ಒದ್ದಿ ಗುಪ್ತಗಾಐ ಮಾಡಿರುತ್ತಾನೆ. ಎಲೆ ಸೂಳೆ, ರಂಡು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವ ಸಹಿತ ನಿಮಗೆ ಬಿಡುವುದಿಲ್ಲ ಅಂತ ಜೀವದ ಬೇದರಿಕೆ ಹಾಕಿರುತ್ತಾರೆ. ಅಯ್ಯಪ್ಪ ತಂದೆ ಬಸ್ಸಪ್ಪ  ಈತನು ನನ್ನ ಗಂಡನ ತೋಡೆಗೆ ಒದ್ದನು.ಮಲ್ಲಪ್ಪ ತಂದೆ ಜೆಟ್ಟಪ್ಪ ಇವನೂ ಕೂಡಾ ಬಲವಾಗಿ ಒದ್ದಿರುತ್ತಾನೆ. ಕಂಟೆಪ್ಪ ತಂದೆ ಜಟ್ಟೆಪ್ಪ ಈತನು ಪಿರ್ಯಾದಿ ಮಗನಾದ ಬಸವರಾಜ ಈತನಿಗೆ ಬಡಗಿಯಿಂದ ಬೆನ್ನಿಗೆ ಹೋಡೆದನು. ಮತ್ತು ಮೌನೇಶ ತಂದೆ ಚಂದಪ್ಪ ಈತನು ಪಿರ್ಯಾದಿ ಅಳೀಯನಾದ ದೇವರಾಜ ತಂದೆ ಭೀಮಣ್ಣ ಈತನಿಗೆ ಕಾಳಿನಿಂದ ಹಿಂಬಡಕ್ಕೆ ಕಲ್ಲಿನಿಂದ ಹೋಡೆದು ರಕ್ತಗಾಯ ಮಾಡಿರುತ್ತಾನೆ.   ಈ ವಿಷಯವಾಗಿ ಶರಣಪ್ಪ ತಂದೆ ಪರಮಣ್ಣ 2) ವಿಷ್ಣು ತಂದೆ ಗುರಣ್ಣ ಬಿರೆದಾರ 3) ಅಯ್ಯಪ್ಪ ತಂದೆ ಭೀಮಣ್ಣ 4) ಗುರಪ್ಪ ತಂದೆ ಬಸಪ್ಪ ಇವರೆಲ್ಲರೂ ಕೂಡಿ ಜಗಳವನ್ನು ಬಿಡಿಸಿ ಕಳುಹಿಸಿರುತ್ತಾರೆ. ಸದರಿ ಮೇಲ್ಕಾಣಿಸಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ಲಿಖಿತ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ. 134/2015 ಕಲಂ 143.147.148.323.324.326.354(ಬಿ).504.506 ಸಂ.149 ಐ.ಪಿ.ಸಿಉ ನೇದ್ದರಲ್ಲಿ ಪ್ರಕರಣ ದಾಕಲು ಮಾಡಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!