Yadgir District Reported Crimes

By blogger on ಮಂಗಳವಾರ, ಸೆಪ್ಟೆಂಬರ್ 29, 2015



Yadgir District Reported Crimes 

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 133/2015 PÀ®A 147, 148, 323, 354, 504, 114,  ¸ÀA. 149 L¦¹ :- ದಿನಾಂಕ 28-09-2015 ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ಪಿರ್ಯಾಧಿ ಠಾಣೆಗೆ ಆಗಮಿಸಿ ಒಂದು ಗಣಕಿಕರಿಸಿದ ಹೇಳಿಕೆ ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ದಿನಾಂಕ 25-09-2015 ರಂದು ಸಾಯಂಕಾಲ 7.00 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಸೇರಿ ಏಕೊದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಪಿರ್ಯಾಧಿ ಮನೆ ಮುಂದೆ ಬಂದು ಪಿರ್ಯಾದಿಗೆ   ಏ ಬದ್ಮಾಶಿ, ಚಿನಾಲಿ, ರಂಡಿ, ಹೊರಬರ್ತಿ   ಬೊಸಡಿ, ನಿನ್ನ ಸೀರೆ ಬಿಚ್ಚಿ ಬೆತ್ತಲಿ ಮಾಡಿ ಊರಲ್ಲಿ ಮರೆವಣಿಗೆ ಮಾಡುತ್ತೇವೆ ಅಂತಾ ಅವಾಚ್ಯವಾಗಿ ಬೈದು ಆರೋಪಿತರು ಪಿರ್ಯಾಧಿಯ ಸೀರೆ ಸೇರಗು ಹಿಡಿದು ಎಳದಾಡಿ  ಕುಪ್ಪಸ ಹರಿದು ಅವಳ ಮಾನಭಂಗಕ್ಕೆ ಪ್ರಯತ್ನಿಸಿ ಅಲ್ಲದೆ ಅವಳ ಸೀರೆ ಮತ್ತು ಲಂಗ ಬಿಚ್ಚಿ ಬೆತ್ತಲೆ ಮಾಡಲು ಪ್ರಯತ್ನಿಸಿ, ಪಿರ್ಯಾಧಿಗೆ ನಗ್ನ ಸ್ಥ್ಭಿತಿಯಲ್ಲಿ ಮೈ ಮುಟ್ಟಿದರುಮತ್ತು ಅವಳಿಗೆ ಬಿಡಬೇಡಿರಿ ಬೆತ್ತಲೆ ಮಾಡಿ ಬಿಡಿರಿ ಇವಳಿಗೆ ಹಲಗಿ ಹಚ್ಚಿ ಊರಲ್ಲಿ ಮೆರೆವಣಿಗೆ ಮಾಡೋಣ ಅಂತಾ ಪ್ರಚೋದನೆ ನೀಡಿದ ಬಗ್ಗೆ ಅಪರಾಧ.
£ÁgÁAiÀÄt¥ÀÆgÀ ¥Éưøï oÁuÉ UÀÄ£Éß £ÀA: 50/2015 PÀ®A 107 ¹Dg惡 :- ¢£ÁAPÀ:28/09/2015gÀAzÀÄ 1¦JªÀiïPÉÌ ¦gÁå¢AiÀĪÀgÀÄ ºÀ½î¨ÉÃn PÀÄjvÀÄ JtÂÚªÀqÀUÉÃgÀ UÁæªÀÄPÉÌ ¨ÉÃnPÉÆmÁÖUÀ UÁæªÀÄzÀ°è£À ¸ÁªÀðd¤PÀgÀÄ ªÀÄvÀÄÛ ¥ÉÆ°Ã¸ï ¨sÁwäzÀgÀgÀ ªÀÄÆ®PÀ w½zÀħA¢zÀÄÝJ£ÉAzÀgÉ JtÂÚªÀqÀUÉÃgÀ ¹ÃªÀiÁAvÀgÀzÀ°ègÀĪÀ ºÉÆ®zÀ ¸ÀªÉÃð £ÀA.19 £ÉÃzÀÝgÀ°èAiÀÄ zÁjAiÀÄ «µÀAiÀÄzÀ°è MAzÀ£Éà ¥ÁnðAiÀĪÀjUÉ MAzÀ£Éà ¥ÁnðAiÀĪÀgÀÄ FUÀ ¸ÀĪÀiÁgÀÄ ¢ªÀ¸ÀUÀ¼À »A¢¤AzÀ vÀªÀÄä ºÉÆ®zÀ°èzÀÝ JgÀqÀ£Éà ¥ÁnðAiÀĪÀgÀÄ ºÉÆÃV §gÀÄwÛzÀÝ zÁjAiÀÄ£ÀÄß §AzÀªÀiÁrzÀÄÝ EzÀjAzÀ JgÀqÀÄ ¥ÁnðUÀ¼À £ÀqÀÄªÉ ªÉʵÀªÀÄå ¨É¼É¢zÀÄÝ AiÀiÁªÀÅzÉà ¸ÀªÀÄAiÀÄzÀ°è ºÉÆqÉzÁl ªÀÄvÀÄÛ §qÉzÁl ªÀiÁrPÉÆAqÀÄ D¹Û ºÁ¤ ªÀÄvÀÄÛ ¥Áæt ºÁ¤ ªÀiÁrPÉÆAqÀÄ UÁæªÀÄzÀ ±ÁAw ªÀÄvÀÄÛ ¸ÀĪÀåªÀ¸ÉÜUÉ zÀPÉÌ vÀgÀĪÀ ¸ÁzÀåvÉ EgÀÄvÀÛzÉ CAvÁ w½zÀÄ §A¢zÀÄÝzÀjAzÀ ªÀÄÄAeÁUÀævÀ PÀæªÀÄ dgÀÄV¹zÀÄÝ EgÀÄvÀÛzÉ.
£ÁgÁAiÀÄt¥ÀÆgÀ ¥Éưøï oÁuÉ UÀÄ£Éß £ÀA: 51/2015 PÀ®A 107 ¹Dg惡 :- ¢£ÁAPÀ:28/09/2015gÀAzÀÄ 1¦JªÀiïPÉÌ ¦gÁå¢AiÀĪÀgÀÄ ºÀ½î¨ÉÃn PÀÄjvÀÄ JtÂÚªÀqÀUÉÃgÀ UÁæªÀÄPÉÌ ¨ÉÃnPÉÆmÁÖUÀ UÁæªÀÄzÀ°è£À ¸ÁªÀðd¤PÀgÀÄ ªÀÄvÀÄÛ ¥ÉÆ°Ã¸ï ¨sÁwäzÀgÀgÀ ªÀÄÆ®PÀ w½zÀħA¢zÀÄÝJ£ÉAzÀgÉ JtÂÚªÀqÀUÉÃgÀ ¹ÃªÀiÁAvÀgÀzÀ°ègÀĪÀ ºÉÆ®zÀ ¸ÀªÉÃð £ÀA.19 £ÉÃzÀÝgÀ°èAiÀÄ zÁjAiÀÄ «µÀAiÀÄzÀ°è MAzÀ£Éà ¥ÁnðAiÀĪÀjUÉ MAzÀ£Éà ¥ÁnðAiÀĪÀgÀÄ FUÀ ¸ÀĪÀiÁgÀÄ ¢ªÀ¸ÀUÀ¼À »A¢¤AzÀ vÀªÀÄä ºÉÆ®zÀ°èzÀÝ JgÀqÀ£Éà ¥ÁnðAiÀĪÀgÀÄ ºÉÆÃV §gÀÄwÛzÀÝ zÁjAiÀÄ£ÀÄß §AzÀªÀiÁrzÀÄÝ EzÀjAzÀ JgÀqÀÄ ¥ÁnðUÀ¼À £ÀqÀÄªÉ ªÉʵÀªÀÄå ¨É¼É¢zÀÄÝ AiÀiÁªÀÅzÉà ¸ÀªÀÄAiÀÄzÀ°è ºÉÆqÉzÁl ªÀÄvÀÄÛ §qÉzÁl ªÀiÁrPÉÆAqÀÄ D¹Û ºÁ¤ ªÀÄvÀÄÛ ¥Áæt ºÁ¤ ªÀiÁrPÉÆAqÀÄ UÁæªÀÄzÀ ±ÁAw ªÀÄvÀÄÛ ¸ÀĪÀåªÀ¸ÉÜUÉ zÀPÉÌ vÀgÀĪÀ ¸ÁzÀåvÉ EgÀÄvÀÛzÉ CAvÁ w½zÀÄ §A¢zÀÄÝzÀjAzÀ ªÀÄÄAeÁUÀævÀ PÀæªÀÄ dgÀÄV¹zÀÄÝ EgÀÄvÀÛzÉ.
±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 186/2015 PÀ®A: 341, 504, 323, 307 ¸ÀAUÀqÀ 34 L.¦.¹ :- ಫಿರ್ಯಾದಿದಾರರು ಈಗ ಸುಮಾರು ಒಂದುವರೆ ವರ್ಷಗಳ ಹಿಂದೆ ಆರೋಪಿತನಾದ ರಾಮಣ್ಣ ಇವನೊಂದಿಗೆ ವಿನಾಕಾರಣ ಜಗಳ ಮಾಡಿಕೊಂಡಿದ್ದು, ಈ ಬಗ್ಗೆ ಆರೋಪಿ ರಾಮಣ್ಣನು ಫಿರ್ಯಾದಿಯ ವಿರುದ್ಧ ಸುರಪೂರ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ: 28/09/2015 ರಂದು ಸಾಯಂಕಾಲ 04:30 ಪಿ.ಎಮ್ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿ ಹೆಂಡತಿ ಇಬ್ಬರೂ ಬೆಂಗಳೂರಿಗೆ ಹೋಗುವ ಕುರಿತು ಮೂರ್ತಿ ಕಟ್ಟ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ರಾಮಣ್ಣ ಮತ್ತು ಅವನ ತಮ್ಮ ಆನಂದ ಇಬ್ಬರೂ ಕುಡಿಕೊಂಡು ಬಂದವರೇ ಫಿರ್ಯಾದಿಗೆ ಏನಲೇ ನನಗೆ ಹೊಡೆದು ಈಗ ಆರಾಮಾಗಿ ಇದ್ದೀಯಾ ಅಂತಾ ಹಳೆಯ ವೈಷಮ್ಯದಿಂದ  ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿದಾರರಿಗೆ ಮಚ್ಚಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿ ಹೇಳಿಕೆ ಸಾರಾಂಶವಿರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!