Yadgir District Reported Crimes

By blogger on ಮಂಗಳವಾರ, ಸೆಪ್ಟೆಂಬರ್ 22, 2015



Yadgir District Reported Crimes 

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 131/2015 PÀ®A 107 ¹.Dgï.¦.¹ :- ದಿನಾಂಕಃ  21-09-2015  ರಂದು  ಮದ್ಯಾಹ್ನ  2.30 ಪಿ.ಎಂ ಕ್ಕೆ  ಹಳ್ಳಿ ಬೇಟಿ ಕುರಿತು ಎಂಪಾಡ ತಾಂಡಕ್ಕೆ (ಸುಭಾಶ ನಗರ) ಬೇಟಿ ನೀಡಿ  ಸಾರ್ವಜನಿಕರಿಗೆ ಬರಮಾಡಿಕೊಂಡು ಅರ್ಜಿದಾರ ಚಂದ್ಯಾ ತಂ. ಹಟ್ಯಾ ಚವ್ಹಾಣ ಈತನು ಪ್ರತಿವಾದಿ 1) ಪಾಂಡ್ಯಾ ತಂ. ಜೇಮ್ಲಾ, 2) ಹಣಮ್ಯಾ ತಂ. ಜೆಮ್ಲಾ, 3) ತೇಜ್ಯಾ ತಂ. ಜಮ್ಲಾ, 4) ಸೂರ್ಯ ತಂ. ಜೇಮ್ಲಾ, 5) ಶಾಣ್ಯಾ ತಂ. ಜೇಮ್ಲಾ  ಇವರ  ವಿರುದ್ದ ಅರ್ಜಿ ಸಲ್ಲಿಸಿರುವದರ ಬಗ್ಗೆ ಸಾರ್ವಜನಿಕರಿಗೆ ವಿಚಾರಿಸಲು ಪ್ರತಿವಾದಿ ಮತ್ತು ವಾದಿಗಳ  ಮಧ್ಯೆ ಎಂಪಾಡ ತಾಂಡದ  ಹೊಲ ಸರ್ವೆ ನಂ. 174  ವಿಸ್ತಿರ್ಣ 8  ಎಕರೆ 7 ಗುಂಟೆ ಜಮೀನು ಲೀಜಿಗೆ ಹಾಕಿಕೊಂಡು ಬಗ್ಗೆ ಪಾಂಡ್ಯಾ ತಂ. ಜೇಮ್ಲಾ ಮತ್ತು ಅವರ ಕುಟುಂಬದವರು ಸೇರಿ  ಸದರಿ ಜಮೀನನ ಮೇಲೆ ಕೆ.ಬಿ.ಎಸ್ ಬ್ಯಾಂಕಿನಲ್ಲಿ ಹೊಲವನ್ನು ಒತ್ತೆಯಾಗಿ ಇಟ್ಟು ಮೋಸದಿಂದ ಲೋನ ಮಾಡಿಸಿಕೊಂಡಿದ್ದು ಅಲ್ಲಿಂದ ಸದರಿ ಪ್ರತಿವಾದಿ ಮತ್ತು ವಾದಿಗಳ ಮದ್ಯೆ    ತಂಟೆ ತಕರಾರುಗಳಿದ್ದು ಸದರಿಯವರು ಅರ್ಜಿ ಪ್ರತಿ ಅರ್ಜಿಗಳ್ನು ಸಲ್ಲಿಸುತ್ತ ಪರಸ್ಪರರು ವೈಮನಸ್ಸು ಸಾಧಿಸುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸಿರುತ್ತಾರೆ. ವಾದಿಯು ಪಿರ್ಯಾಧಿಯಂತೆ  ಸದರಿ ಪಾಂಡ್ಯಾ ಮತ್ತು ಆತನ  ಕುಟುಂಬದರ ಮೇಲೆ ಗುರುಮಠಕಲ ಠಾಣೆ ಗುನ್ನೆ ನಂ. 95/2015 ಕಲಂ 419, 420, 462, 465, 471 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ವಾದಿಯ ಮಕ್ಕಳು ಪ್ರತಿವಾದಿಯ ಹೆಂಡತಿಯ ಮೇಲೆ ಅಲ್ಲೆ ಮಾಡಿದ ಬಗ್ಗೆ  ದಿನಾಂಕ 18-08-2015 ರಂದು ಅರ್ಜಿದಾರ  ಚಂದ್ಯಾ ತಂ. ಹಟ್ಯಾ ಚವ್ಹಾಣ ಮತ್ತು ಆತನ ಮನೆಯವರ ವಿರುದ್ಧ ಗುರುಮಠಕಲ ಠಾಣೆ ಗುನ್ನೆ ನಂ. 116/15 ಕಲಂ 323, 324, 354, 504, 506 ಸಂ. 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ.  ಸದರಿಯವರು ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಜಗಳಮಾಡಿಕೊಂಡು  ಸಾರ್ವಜನಿಕ ಆಸ್ತಿ-ಪಾಸ್ತಿ, ಮತ್ತು ಜೀವಹಾನಿ ಮಾಡಿಕೊಳ್ಳುವ ಆ ಮೂಲಕ ಗ್ರಾಮಗಳಲ್ಲಿ ಶಾಂತತೆ ಬಂಗವನ್ನುಂಟು ಮಾಡುವ  ಸಾಧ್ಯತೆ ಇದ್ದು ಯಾವ ಸಮಯದಲ್ಲಾಗಲಿ ಘೋರ ಅಪರಾಧ ಸಂಭವಿಸುವ ಸಾದ್ಯತೆ ಇರುತ್ತದೆ ಅಂತಾ ತಿಳಿದು ಬಂದಿರುತ್ತದೆ.  ಇಂದು ದಿನಾಂಕ 21-9-15 ರಂದು 4.30  ಪಿ.ಎಂ  ಕ್ಕೆ ಠಾಣೆಗೆ ಆಗಮಿಸಿ ಸದರಿ ಪ್ರತಿವಾದಿಗಳ ಮೇಲೆ ಠಾಣೆಯಲ್ಲಿ ಸಮಯ 5.00 ಪಿ.ಎಂ ಕ್ಕೆ ಠಾಣೆ ಗುನ್ನೆ ನಂ 131/2015 ಕಲಂ 107  ಸಿ.ಆರ್.ಪಿ.ಸಿ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ನಂ 129/2015 ಕಲಂ 107  ಸಿ.ಆರ್.ಪಿ.ಸಿ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 223/2015 PÀ®A 323.324.504.506 ¸ÀA 34.L,¦¹ :- ದಿನಾಂಕ  21/09/2015 ರಂದು ಬೆಳಿಗ್ಗೆ  11.30 ,ಎಮ್ ಕ್ಕೆ ಪಿರ್ಯಾದಿ ಮಲ್ಲಪ್ಪ ತಂದೆ ಹೊನ್ನಪ್ಪ ಗೊಬ್ಬಿ ಸಾ|| ಚಟ್ನಳ್ಳಿ ಈತನು ಠಾಣೆಗೆ ಬಂದು ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಅದರ ಸಂಕ್ಷಿಪ್ತಿ ಸಾರಂಶವೆನಂಧರೆ  ಹಣಕೊಡುವ ಹಾಗೂ ತೆಗದುಕೊಳ್ಳುವ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದರ ದ್ವೇಷದಿಂದ ಇಂದು ದಿನಾಂಕ 21/09/2015 ರಂದು ಬೆಳಿಗ್ಗೆ  07.30 ಗಂಟೆ ಸುಮಾರಿಗೆ  ಪಿರ್ಯಾದಿಯು  ಆರೋಪಿತನಿಗೆ ಕೊಡಬೆಕಾದ ಹಣವನ್ನು ಕೊಡಲು  ಆರೋಪಿತನಿಗೆ ಮನಗೆ ಹೊದಾಗ ಆರೋಪಿತಲ್ಲರು ಸೇರಿ ಜಗಳ ತೆಗದು  ಅವಚ್ಯ ಶಬ್ದದಿಂದ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು  ಗುಪ್ತಗಾಯ ಪಡೆಸಿ  ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಕೊಟ್ಟ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ  223/2015 ಕಲಂ  323.,324,504.506 ಸಂ 34 ,ಪಿಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 130/2015 PÀ®A 107 ¹.Dgï.¦.¹ :- ದಿನಾಂಕಃ  21-09-2015  ರಂದು  ಮದ್ಯಾಹ್ನ  2.30 ಪಿ.ಎಂ ಕ್ಕೆ  ಹಳ್ಳಿ ಬೇಟಿ ಕುರಿತು ಎಂಪಾಡ ತಾಂಡಕ್ಕೆ (ಸುಭಾಶ ನಗರ) ಬೇಟಿ ನೀಡಿ  ಸಾರ್ವಜನಿಕರಿಗೆ ಬರಮಾಡಿಕೊಂಡು ಶ್ರೀಮತಿ ಶಿವಾಲಿಬಾಯಿ ಗಂ. ಪಾಂಡ್ಯ ರಾಠೋಡ ಇವಳು ಪ್ರತಿವಾದಿಗಳಾದ 1) ಚಂದ್ರಮಾ ತಂ. ಹಟ್ಯಾ ಚವ್ಹಾಣ, 2) ಜಯರಾಮ ತಂ. ಚಂದ್ರ್ಯಾ, 3) ಮದನ್ ತಂ. ಚಂದ್ರ್ಯಾ, 4) ದೇವಿಂದ್ರ ತಂ. ಚಂದ್ರ್ಯಾ , 5) ಮೋನ್ಯಾ ತಂ. ಲಚಮ್ಯಾ ಇವರ  ವಿರುದ್ದ ಅರ್ಜಿ ಸಲ್ಲಿಸಿರುವದರ ಬಗ್ಗೆ ಸಾರ್ವಜನಿಕರಿಗೆ ವಿಚಾರಿಸಲು ವಾದಿ ಮತ್ತು ಪ್ರತಿವಾದಿಗಳ ಮಧ್ಯೆ ಎಂಪಾಡ ತಾಂಡದ  ಹೊಲ ಸರ್ವೆ ನಂ. 174  ವಿಸ್ತಿರ್ಣ 8  ಎಕರೆ 7 ಗುಂಟೆ ಜಮೀನು ಲೀಜಿಗೆ ಹಾಕಿಕೊಂಡು ಬಗ್ಗೆ ಮತ್ತು ವಾದಿ ಶ್ರೀಮತಿ ಶಿವಾಲಿಯಬಾಯಿ ಕುಟುಂಬದವರು ಸದರಿ ಜಮೀನನ ಮೇಲೆ ಕೆ.ಬಿ.ಎಸ್ ಬ್ಯಾಂಕಿನಲ್ಲಿ ಹೊಲವನ್ನು ಒತ್ತೆಯಾಗಿ ಇಟ್ಟು ಮೋಸದಿಂದ ಲೋನ ಮಾಡಿಸಿಕೊಂಡಿದ್ದು ಅಲ್ಲಿಂದ ಸದರಿ ವಾದಿ ಮತ್ತು ಪ್ರತಿವಾದಿಗಳ ಮದ್ಯೆ    ತಂಟೆ ತಕರಾರುಗಳಿದ್ದು ಸದರಿಯವರು ಅರ್ಜಿ ಪ್ರತಿ ಅರ್ಜಿಗಳ್ನು ಸಲ್ಲಿಸುತ್ತ ಪರಸ್ಪರರು ವೈಮನಸ್ಸು ಸಾಧಿಸುತ್ತಿದ್ದಾರೆ.  ಎಂದು ಸಾರ್ವಜನಿಕರು ತಿಳಿಸಿರುತ್ತಾರೆ. ಸದರಿ ಅರ್ಜಿದಾರಳ ಗಂಡ ಮತ್ತು ಆಕೆಯ ಕುಟುಂಬದರ ಮೇಲೆ ಈ ಮೊದಲು ಗುರುಮಠಕಲ ಠಾಣೆ ಗುನ್ನೆ ನಂ. 95/2015 ಕಲಂ 419, 420, 462, 465, 471 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಪ್ರತಿವಾದಿಗಳು ಅರ್ಜಿದಾರರ ಮೇಲೆ ಅಲ್ಲೆ ಮಾಡಿದ ಬಗ್ಗೆ  ದಿನಾಂಕ 18-08-2015 ರಂದು ಪ್ರತಿವಾದಿಗಳ ವಿರುದ್ದ ಗುರುಮಠಕಲ ಠಾಣೆ ಗುನ್ನೆ ನಂ. 116/15 ಕಲಂ 323, 324, 354, 504, 506 ಸಂ. 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಾಗಿದ್ದು ಇರುತ್ತದೆ.  ಸದರಿಯವರು ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಜಗಳಮಾಡಿಕೊಂಡು  ಸಾರ್ವಜನಿಕ ಆಸ್ತಿ-ಪಾಸ್ತಿ, ಮತ್ತು ಜೀವಹಾನಿ ಮಾಡಿಕೊಳ್ಳುವ ಆ ಮೂಲಕ ಗ್ರಾಮಗಳಲ್ಲಿ ಶಾಂತತೆ ಬಂಗವನ್ನುಂಟು ಮಾಡುವ  ಸಾಧ್ಯತೆ ಇದ್ದು ಯಾವ ಸಮಯದಲ್ಲಾಗಲಿ ಘೋರ ಅಪರಾಧ ಸಂಭವಿಸುವ ಸಾದ್ಯತೆ ಇರುತ್ತದೆ ಅಂತಾ ತಿಳಿದು ಬಂದಿರುತ್ತದೆ.  ಇಂದು ದಿನಾಂಕ 21-9-15 ರಂದು 4.30  ಪಿ.ಎಂ  ಕ್ಕೆ ಠಾಣೆಗೆ ಆಗಮಿಸಿ ಪ್ರತಿವಾದಿಗಳ ಮೇಲೆ ಠಾಣೆ ಗುನ್ನೆ ನಂ 130/2015 ಕಲಂ 107  ಸಿ.ಆರ್.ಪಿ.ಸಿ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ºÀÄt¸ÀV ¥Éưøï oÁuÉ UÀÄ£Éß £ÀA: 87/2015 PÀ®A. 498 (J) 323, 324, 504, 506, ¸ÀAUÀqÀ 34 L¦¹ :- ¥ÀæPÀgÀtzÀ ¦ügÁå¢UÉ ¸ÀĪÀiÁgÀÄ 3 ªÀµÀðUÀ¼À »AzÉ DgÉÆæ ªÉAPÀmÉñÀ£ÉÆA¢UÉ ªÀÄzÀĪÉAiÀiÁVzÀÄÝ, ¸ÀĪÀiÁgÀÄ MAzÀÄ ªÀµÀðUÀ¼À PÁ® ZÉ£ÁßV £ÉÆÃrPÉÆAqÀÄ £ÀAvÀgÀ ¦ügÁå¢UÉ DgÉÆævÀgÉ®ègÀÆ PÀÆr ªÀiÁ£À¹PÀ ªÀÄvÀÄÛ zÉÊ»PÀ »A¸É PÉÆlÄÖ ¢£ÁAPÀ: 14/07/2015 gÀAzÀÄ PÉʬÄAzÀ ºÁUÀÆ  §rUɬÄAzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQ ¦ügÁå¢UÉ vÀªÀgÀÄ ªÀÄ£ÉUÉ PÀ¼ÀÄ»¹zÀÄÝ, F MAzÀÄ ªÀDgÀzÀ »AzÉ ¦ügÁå¢AiÀÄ UÀAqÀ JgÀqÀ£Éà ªÀÄzÀÄªÉ DzÀ §UÉÎ UÉÆvÁÛV EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ CAvÁ EvÁå¢ ºÉýPÉ ¸ÁgÁA±ÀzÀ ªÉÄðAzÀ ¥ÀæPÀgÀt zÁR°¸À¯ÁVzÉ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!