Yadgir District Reported Crimes

By blogger on ಶನಿವಾರ, ಸೆಪ್ಟೆಂಬರ್ 19, 2015



Yadgir District Reported Crimes 

 ±ÀºÁ¥ÀÆgÀ ¥Éưøï oÁuÉ UÀÄ£Éß £ÀA: 218/2015 PÀ®A 294, 295() L¦¹ :- ದಿನಾಂಕ:18/09/2015 ರಂದು ಮದ್ಯಾಹ್ನ 13.00 ಗಂಟೆಗೆ ಪಿರ್ಯದಿ ಶ್ರೀ ಅವಿನಾಶ ತಂದೆ ಸಾಯಬಣ್ಣ ಗುತ್ತೇದಾರ ಸಾ|| ಹಳಿಸಗರ ಶಹಾಫೂರ ವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ್ದೇನೆಂದರೆ, ನಾನು ಮತ್ತು ಗೆಳೆಯರು ಕೂಡಿಕೊಂಡು ನಮ್ಮ ಓಣಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ನಮ್ಮ ಓಣಿಯಲ್ಲಿ ಶ್ರೀ ಯಲ್ಲಾಲಿಂಗ ಮಠದ ಹತ್ತಿರ ಗಣೇಶ ಹಬ್ಬದ ಪ್ರಯುಕ್ತ ಹಿಂದು ಧರ್ಮದ ಆರಾದ್ಯ ದೈವವಾದ ಶ್ರೀ ಹನುಮಾನ ಮೂರ್ತಿಯ ಹೆಗಲ ಮೇಲೆ ಹಿಂದೂ ದರ್ಮದ ಪ್ರಥಮ ವಂದಿತ ದೇವರಾದ ಗಣಪತಿ ಮೂರ್ತಿಯನ್ನು ತಂದು ದಿನಾಂಕ:17/09/2015ರಂದು ಪ್ರತಿಸ್ಟಾಪನೆ ಮಾಡಿದ್ದೆವು ಸದರಿ ಗಣಪತಿಯ ಫೋಟೊ ತೆಗೆದು  ಪಿರ್ಯಾದಿಯು ತನ್ನ ಹೆಸರಿನಲ್ಲಿರುವ ಫೇಸ್ ಬುಕ್ ಪ್ರೋಪೈಲ್ ಅವಿನಾಶ ಗುತ್ತೇದಾರ ಯುಸರನೇಮ್ ಅಕೌಂಟಿನಲ್ಲಿ 21.30 ಗಂಟೆಗೆ ಅಪ್ಲೋಡ್ ಮಾಡಿದ್ದೆನು ಸದರಿ ಪೋಟೋಗೆ ಸದ್ದಾಂಖಾನ್ ಎಂಬ ಯುಸರನೇಮದಿಂದ ಫೇಸ್ ಬುಕ್ ಖಾತೆ ಹೊಂದಿದ ಪಿರ್ಯಾದಿಯ ಫೇಸಬುಕ್ ಪ್ರೆಂಡ್ಸ್ ಲಿಸ್ಟ್ ನಲ್ಲಿರುವ ಮಹ್ಮದ ಹಭೀಬ್ ತಂದೆ ಮಹ್ಮದ್ ಹುಸೇನ್ ಸಾ|| ಗಾಂಧಿಚೌಕ್ ಶಹಾಪೂರ ಈತನು ನಾನು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ ಗಣಪತಿಯ ಪೋಟೋಕ್ಕೆ ದಿನಾಂಕ:17/09/2015 ರಂದು 21.54 ಗಂಟೆಗೆ "ಮೇರಾ ಬುಲ್ಲಿಪೆ ಆವ್ ಬೇ" ಅಂತಾ ಅಶ್ಲೀಲ ಪದ Gಪಯೋಗಿಸಿ ಅಪಮಾನ ಮಾಡಿ ಹಿಂದೂ ದರ್ಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ದ್ವೇಷಭಾವನೆಯಿಂದ ಕಮೆಂಟ್ ಮಾಡಿ ಹಿಂದೂ ಸಮಾಜದ ಜನರ ಭಾವನೆಗೆ ನೋವುಂಟುಮಾಡಿರುತ್ತಾನೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.218/2015 ಕಲಂ.294,295(ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊAಡು ತನಿಖೆ ಕೈಕೊಂಡನು.
©üÃ. UÀÄr ¥Éưøï oÁuÉ UÀÄ£Éß £ÀA: 69/2015 PÀ®A 457,380 L¦¹ :- ¢£ÁAPÀ 18/09/2015 gÀAzÀÄ 11-15 JJªÀiï PÉÌ ²æà azÁ£ÀAzÀ »gÉêÀÄoÀ ¥Àæ¨sÁj ªÀÄÄRå UÀÄgÀÄUÀ¼ÀÄ ¸À.ªÀiÁ.».¥Áæ.±Á¯É ²gÀªÁ¼À EªÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ Cfð ¸À°è¹zÀÄÝ CzÀgÀ ¸ÁgÁA±ÀªÉãÉAzÀgÉ ¢£ÁAPÀ 14/09/2015 gÀ ¸ÁAiÀÄAPÁ® 5 UÀAmɬÄAzÀ ¢£ÁAPÀ 15/09/2015 gÀ ¨É½UÉÎ 9-50 UÀAmÉAiÀÄ ªÀÄzÀåzÀ CªÀ¢üAiÀÄ°è «zsÁ£À¸À¨sÁ PÉëÃvÀæzÀ ¸ÀgÀPÁj ªÀiÁzÀjAiÀÄ »jAiÀÄ ¥ÁæxÀ«ÄPÀ ±Á¯É ²gÀªÁ¼ÀzÀ°è PÀA¥ÀÆålgï PÉÆÃuÉAiÀÄ°è EnÖzÀÝ MAzÀÄ ¯É£ÉÆêÉÇà PÀA¥À¤AiÀÄzÀÄÝ 21 EAZï ºÁUÀÄ MAzÀÄ ºÉZï.¦ PÀA¥À¤AiÀÄzÀÄÝ 15 EAZÀ £ÉÃzÀݪÀÅUÀ¼ÀÄ EªÀÅUÀ¼ÀÀ C.Q:40,000-00 gÀÆ, ºÁUÀÄ ±Á¯ÉAiÀÄ°è eÉÆÃr¸À®Ä vÀAzÀÄ EnÖzÀÝ JgÀqÀÄ ¹°èAUï ¥sÁå£ïUÀ¼ÀÄ C.Q: 5400-00 gÀÆ, JgÀqÀÄ ºÉÆ°UÉ AiÀÄAvÀæUÀ¼ÀÄ .CQ|| 10,000-00 gÀÆ »ÃUÉ MlÄÖ 55400-00 gÀÆ QªÀÄäwÛ£À ªÀ¸ÀÄÛUÀ¼À£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ ¥ÀvÉÛ ªÀiÁr PÉÆqÀ¨ÉÃPÀÄ CAvÀ ªÀUÉÊgÉ ¸ÁgÁA±ÀzÀ ªÉÄðAzÀ  oÁuÉ UÀÄ£Éß £ÀA 69/2015 PÀ®A 457,380 L¦¹ £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ .
±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 180/2015 PÀ®A: 87 :- ¸ÀgÀPÁj vÀ¥Éð ¦ügÁå¢zÁgÀgÁzÀ ²æà UÀAUÁzsÀgÀ ©.JªÀiï ¦.L ¸ÀÄgÀ¥ÀÆgÀ oÁuÉ gÀªÀgÀÄ EAzÀÄ ¢£ÁAPÀ: 18/09/2015 gÀAzÀÄ 05:20 ¦.JªÀiï PÉÌ ¸ÀÄgÀ¥ÀÆgÀ ¥ÀlÖtzÀ gÀAUÀA¥ÉÃlzÀ zÉÆqÀبÁ« ºÀwÛgÀ ¸ÁªÀðd¤PÀ RįÁè eÁUÀzÀ°è 09 d£À DgÉÆævÀgÀÄ zÀÄAqÁV PÀĽvÀÄ ºÀtªÀ£ÀÄß ¥ÀtPÉÌ ElÄÖ CAzÀgï ¨ÁºÀgï E¹àÃl dÆeÁl DqÀÄwÛzÁÝUÀ ¹§âA¢AiÀĪÀgÀ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄ zÁ½ »rzÀÄ DgÉÆævÀjAzÀ E¹àÃl dÆeÁlPÉÌ §¼À¹zÀ MlÄÖ 9230/- gÀÆ,UÀ¼À£ÀÄß ºÁUÀÆ dÆeÁlPÉÌ G¥ÀAiÉÆÃV¹zÀ 52 E¹àÃmï J¯ÉUÀ¼À£ÀÄß d¦Û¥Àr¹PÉÆAqÀ §UÉÎ C¥ÀgÁzsÀ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 219/2015 PÀ®A 279.3389 L¦¹ :- ದಿನಾಂಕ   18/09/2015 ರಂದು ಮದ್ಯಾಹ್ನ  15.30  ಗಂಟೆಗೆ ಪಿರ್ಯಾದಿ ಶ್ರೀ ಮರಲಿಂಗಪ್ಪ ತಂದೆ ಸಿದ್ದಪ್ಪ ಕುಂಟೇರ ಸಾ|| ಖಾನಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಸಾರಂಶವೆನಂದರೆ   ದಿನಾಂಕ  18/09/2015  ರಂದು ನಾನು ಮತ್ತು ನಮ್ಮ ಓಣೆಯ   ಗೋವಿಂದಪ್ಪ ಕಂಟೇರ  ಇಬ್ಬರು ಕೂಡಿ  ಮುಂಜಾಜೆ  10.30 ಶಹಾಫುರ ದಿಂದ ಕೆಲಸ ಮಗಿಸಕೊಂಡು  ಮರಳಿ ನಮ್ಮ ಊರಿಗೆ  ಹೊಗುತ್ತಿರುವಾಗ  ಶಹಾಪೂರ ಯಾದಗಿರಿ ಮುಖ್ಯ ರಸ್ತೆಯ   ಹಾಲಿನ ಡೈರಿ ಹತ್ತಿರ   ಒಂದು ಗುಡ್ಸ ಗಾಡಿ ನಂಬರ ಇಲ್ಲದೆ  ಚಾಲಕನು ಅತೀ ವೇಗ ಅಲಕ್ಷತನದಿಂದ ವಾಹನ ಚಲಾಯಸಿಕೊಂಡು   ಹೊಗಿ ಎದರುಗಡೆ ಅಂದರೆ  ಯಾದಗಿರಿ ಕಡೆಯಿಂದ   ಬುರತ್ತಿದ್ದ  ಒಬ್ಬ ಮೋಟರ  ಸೈಕಲ್  ಸವಾರಿನಿಗೆ ಡಿಕ್ಕಿ ಮಾಡಿದನು  ಇದರಿಂದ  ಮೋಟರ ಸೈಕಲ್ ಸವಾರ ವಾಹನ ಸಮೇತ ಕಳಗಡೆ ಬಿದ್ದಾಗ  ನಾನು  ಮೋಟರ ಸೈಕಲ್ ರೋಡಿನ ಸೈಡಿನಲ್ಲಿ  ನಿಲ್ಲಿಸಿ ಹೋಗಿ ನೋಡಲಾಗಿ  ರೋಡಿನ ಮೇಲೆ ಬಿದ್ದ  ವ್ಯಕ್ತಿ ನಮ್ಮೂರಿನ  ಶರಣಪ್ಪ ತಂದೆ  ಭೀಮರಾಯ ತಿಪ್ಪನಟಗಿ  ಇದ್ದು ಈನಿಗೆ ನೋಡಲಾಗಿ  ತಲೆಯ ಬಲಗಡೆ ಬಾರಿ ರಕ್ತಗಾಯತವಾಗಿ ರಕ್ತ ಸೋರುತ್ತಿತ್ತು ಅಲ್ಲೆ ಇದ್ದ ಲೈಟಗೂಡ್ಸ ವಾಹನ  ಚಾಕಲನಿಗೆ ಅವನ ಹೆಸರು ವಿಳಾಸ ವಿಚಾರಸಿಲು  ಅವನು ತನ್ನ ಹೆಸರು ಬಂದೇನವಾಜ ತಂದೆ ಇಮಾಮಸಾಬ ನಾಲ್ವತವಾಡ ಸಾ|| ಯಾಳಗಿ  ಅಂತಾ ಹೇಳಿದೆನು  ನಂತರ ನಮ್ಮೂರಿನ ಶರಣಪ್ಪ ಈತನ ಮೋಟರಸೈಕಲ್ ನಂ  ನೋಡಲು ಕೆ, 33ಎಲ್ 6127 ಇರುತ್ತದೆ   ನಂತರ ನಾನು ಮತ್ತು ಗೋವಿಂದಪ್ಪ  ಇಬ್ಬರು ಕೊಡಿ ಗಾಯಗೊಂಡ  ಶರಣಪ್ಪನಿಗೆ ಖಾಸಿಗೆ ವಾಹನದಲ್ಲಿ ಹಾಕಿಕೊಂಡು ಉಪಚಾರ  ಕುರಿತು    ಶಹಾಪೂರ ಸರಕಾರಿ  ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಕಾರಣ ಸದರಿ ಅಪಘಾತ ಪಡೆಸಿದ ಲೈಟ ಗುಡ್ಡವಾಹನ ನೇದ್ದರ ಚಾಲಕನ ವಿರದ್ದ ಕಾನೂನು ಕ್ರಮ ಜರುಗಿಸಬೆಕಂದು    ನೀಡಿದ ಅರ್ಜಿ ಆದಾರದ ಮೇಲಿಂದ ಠಾಣೆ ಗುನ್ನೆ ನಂ 213/2015 ಕಲಂ  279.338 ,ಪಿಸಿ ಪ್ರಕಾರ ಗುನ್ನೆ ದಾಖಲಸಿಕೊಂಡು ತನಿಖೆ ಕೈಕೊಂಡೆನು                                                                               
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 220/2015 PÀ®A 379 L¦¹ :- ದಿನಾಂಕ  18/09/2015 ಸಾಯಂಕಲ  18.30 ಗಂಟೆಗೆ   ಪಿರ್ಯಾದಿ  ಶ್ರೀ ಸಿದ್ದೇಸ ತಂದೆ ವೀರಣ್ಣಾ ಸಾ|| ಚಿತ್ರದುರ್ಗಾರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಅದರ ಸಾರಂಶವೆನಂದರೆ ದಿನಾಂಕ 14/09/2015 ರಂದು  ಸಾಯಂಕಲ 18.15 ಪಿ,ಎಮ್ ಕ್ಕೆ ಕಲಬುರಗಿ  ಹರಿಹರ ಬಸ್ಸ ನಂ  ಕೆ ಎ32 ಎಪ್ 2049 ನೇದ್ದರಲ್ಲಿ  ಕಲಬುರಗಿಯಿಂದ ಚಿತ್ರದುರ್ಗಾಕ್ಕೆ ಹೊಗುವಾಗ ರಾತ್ರಿ 8.30 ಪಿ,ಎಮ್.ಕ್ಕೆ ಶಹಾಪೂರ  ಬಸ್ಸ ನಿಲ್ದಾಣದಲ್ಲಿ ಬಸ್ಸನಿಂದ  ಇಳಿವಾಗ ನನ್ನ ಲ್ಯಾಪಟ್ಯಾಪ ನನ್ನ ಸೀಟನ ಮೇಲೆ ಇಟ್ಟು  ಬಸ್ಸನಿಂದ ಇಳಿದು  ಕ್ಯಾಂಟಿನಕ್ಕೆ  ಊಟಕ್ಕೆ ಹೊಗಿ  ಮರಳಿ 8.45 ಪಿಎಮ್ ಕ್ಕೆ ಬಸ್ಸನಲ್ಲಿ ಬಂದು ನನ್ನ ಸೀಟನಲ್ಲಿ ನೋಡಲಾಗಿ ನಾನು ಇಟ್ಟುಹೊದ  ಲ್ಯಾಪಟ್ಯಾಪ ಿರಲಿಲ್ಲಾ ಯಾರೋ ಕಳ್ಳೂರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ  ಬಸ್ಸನಲ್ಲಿ ಮತ್ತು ಬಸ್ಸನಿಲ್ದಾಣದಲ್ಲಿ ಸಿಗಲಿಲ್ಲಾ ಅಂದು ರಾತ್ರಿ ಅಗಿದ್ದರಿಂದ ಊರಿಗೆ ಹೊಗಿ ತಡವಾಗಿ  ಬಂದು ಇಂದು ಠಾಣೆಗೆ ದೂರಕೊಟ್ಟಿದ್ದು ಸಾರಂಶ ಮೇಲಿಂದ ಠಾಣೆ ಗುನ್ನೆ ನಂ  220/2015 ಕಲಂ  379 ,ಪಿಸಿ ಪ್ರಕಾರ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
ªÀqÀUÉÃgÁ ¥Éưøï oÁuÉ UÀÄ£Éß £ÀA: 128/2015 PÀ®A. 279, 337, 338, 304(J) L.¦.¹ :- ¢£ÁAPÀ: 17/09/2015 gÀAzÀÄ 6:15 ¦.JªÀiï.¸ÀĪÀiÁjUÉ UÀÄgÀĸÀÄtV PÁæ¸ï ºÀwÛgÀ«gÀĪÀ ¥sÀÆælì ¥sÁªÀÄð ºË¸ï ¸À«ÄÃ¥À gÉÆÃr£À ªÉÄÃ¯É ¦AiÀiÁð¢üAiÀÄ ªÀÄÄAzÉ ºÉÆÃUÀÄwÛzÀÝ M§â ªÉÆÃmÁgÀ ¸ÉÊPÀ¯ï ¸ÀªÁgÀ£ÀÄ vÀ£Àß ªÉÆÃmÁgÀ ¸ÉÊPÀ¯£ÀÄß Cw ªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃUÀÄwÛzÀÄÝ ªÀÄvÀÄÛ JzÀÄj¤AzÀ M§â ªÉÆÃmÁgÀ ¸ÉÊPÀ¯ï ¸ÀªÁgÀ vÀ£Àß ªÁºÀ£ÀªÀ£ÀÄß Cw ªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ M§âjUÉƧâgÀÄ rQÌ¥Àr¹PÉÆAqÀÄ E§âgÀÄ ¸ÀªÁgÀgÀÄ ¨sÁj gÀPÀÛUÁAiÀÄ ªÀiÁrPÉÆArzÀÄÝ ¦AiÀiÁð¢üAiÀÄÄ ºÉÆÃV «ZÁj¸À®Ä ªÉÆÃmÁgÀ ¸ÉÊPÀ¯ï £ÀA: PÉ.J-32 E.E-2756 £ÉÃzÀÝgÀ ZÁ®PÀ£À ºÉ¸ÀgÀÄ ªÀÄÄzÀÄPÀ¥Àà vÀAzÉ UÀÄgÀÄ°AUÀ¥Àà ¸ÀÆUÀÄgÀ ¸Á: ¸ÀUÀgÀ ªÀÄvÀÄÛ E£ÉÆßAzÀÄ ªÉÆÃmÁgÀ ¸ÉÊPÀ¯ï £ÀA: PÉ.J-33 PÀÆå-571 £ÉÃzÀÝgÀ ZÁ®PÀ £ÁUÀgÁd vÀAzÉ UÀÄgÀÄ°AUÀtÚ ¸Á: ºÉÊAiÀiÁ¼À CAvÁ UÉÆvÁÛVzÀÄÝ E§âgÀÄ UÁAiÀiÁ¼ÀÆzÁgÀgÀ£ÀÄß G¥ÀZÁgÀ PÀÄjvÀÄ AiÀiÁzÀVÃgÀ ¸ÀgÀPÁj D¸ÀàvÉæUÉ ¸ÉÃgÀPÉ ªÀiÁrgÀÄvÉÛÃªÉ CAvÁ ¦AiÀiÁð¢ü ¤ÃrzÀÄÝ EgÀÄvÀÛzÉ.
     EAzÀÄ ¢£ÁAPÀ: 18/09/15 gÀAzÀÄ ¨É½UÉÎ ¦AiÀiÁð¢üAiÀÄÄ oÁuÉUÉ ºÁdgÁV ¥ÀÄ£Àgï ºÉýPÉ ¤ÃrzÀÄÝ ¥ÀæPÀgÀtzÀ°è UÁAiÀiÁ¼ÀÄzÁgÀ£ÁzÀ ªÀÄÄzÀÄPÀ¥Àà vÀAzÉ UÀÄgÀÄ°AUÀ¥Àà ¸ÀÆUÀÄgÀ ¸Á: ¸ÀUÀgÀ FvÀ¤UÉ AiÀiÁzÀVÃgÀ ¸ÀgÀPÁj D¸ÀàvÉæ¬ÄAzÀ ºÉaÑ£À G¥ÀZÁgÀ PÀÄjvÀÄ gÁAiÀÄZÀÆgÀUÉ CA§Ä¯É£Àì ªÁºÀ£ÀzÀ°è ºÁQPÉÆAqÀÄ ºÉÆÃUÀĪÁUÀ ªÀiÁUÀð ªÀÄzsÀå CAzÀgÉ §½ZÀPÀæ UÁæªÀÄ zÁnzÀ £ÀAvÀgÀ ªÀÄÄzÀÄPÀ¥Àà£ÀÄ ªÀÄÈvÀ¥ÀnÖgÀÄvÁÛ£É. CAvÁ ºÉýPÉ ¤ÃrgÀÄvÁÛ£É. 
ºÀÄt¸ÀV ¥Éưøï oÁuÉ UÀÄ£Éß £ÀA: 128/2015 PÀ®A: 41(r), 102 ¹Dg惡 & 379  L¦¹ :- ¢£ÁAPÀ: 18/09/2015 gÀAzÀÄ ¥ÀæPÀgÀtzÀ ¦AiÀiÁ𢠸ÀAUÀqÀ ¦¹-262, ¦¹-214 gÀªÀgÉÆA¢UÉ J£ï.Dgï.¹ PÀvÀðªÀå ªÀÄÄV¹PÉÆAqÀÄ ªÀÄgÀ½ oÁuÉUÉ §gÀĪÁUÀ ºÀÄt¸ÀV PÉE© ºÀwÛgÀ M§â ªÀåQÛ ¥ÉưøÀ fÃ¥À£ÀÄß £ÉÆÃr UÁ¨sÀj¬ÄAzÁ ªÀÄgÀ½ vÀ£Àß ªÉÆÃmÁgï ¸ÉÊPÀ®zÉÆA¢UÉ ªÁ¥À¸Àì ºÉÆgÀmÁUÀ ¦AiÀiÁ𢠸ÀA±ÀAiÀÄ §AzÀÄ ¨É£ÀÄß ºÀwÛ »rzÀÄ «ZÁj¸À®Ä vÀ£Àß ºÉ¸ÀgÀ£ÀÄß vÀ¥ÁàV ºÉýzÀÄÝ DUÀ ¦AiÀiÁ𢠥ÀÄ£ÀB ¥ÀÄ£ÀB «ZÁgÀuÉ ªÀiÁqÀ®Ä vÁ£ÀÄ PÀ¼ÀîvÀ£À ªÀiÁrzÀ ªÉÆÃmÁgï ¸ÉÊPÀ®£ÀÄß ªÀÄgÁl ªÀiÁqÀ®Ä ºÀÄt¸ÀVUÉ §A¢gÀÄvÉÛÃ£É CAvÁ ºÉýzÁUÀ ¦AiÀiÁð¢ E§âgÀÆ ¥ÀAZÀjUÉ §gÀªÀiÁrPÉÆAqÀÄ DgÉÆæüvÀ£ÀÄ ºÁdgÀ¥Àr¹zÀ ªÉÆÃmÁgï ¸ÉÊPÀ®£ÀÄß d¦Û ¥ÀAZÀ£ÁªÉÄ ªÀÄÆ®PÀ ªÀ±À¥Àr¹PÉÆAqÀÄ ªÀÄgÀ½ oÁuÉUÉ §AzÀÄ ¸ÀgÀPÁj vÀ¥Éð ¦AiÀiÁð¢AiÀiÁV PÀæªÀÄ dgÀÄV¹zÀÄÝ EgÀÄvÀÛzÉ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!