Yadgir District Reported Crimes

By blogger on ಶನಿವಾರ, ಆಗಸ್ಟ್ 8, 2015



Yadgir District Reported Crimes 

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 154/2015 PÀ®A: 379 L¦¹:- ¢£ÁAPÀ:08/08/2015 gÀAzÀÄ 02.10 ¦.JªÀiïPÉÌ ¦üAiÀiÁðzÀÄzÁgÀgÁzÀ ²æà £ÀgÀ¸À¥Àà vÀAzÉ CªÀÄgÀ¥Àà ªÀAzÀ° ªÀAiÀiÁ:23 eÁw : PÀÄgÀħgÀ H: MPÀÌ®ÄvÀ£À ¸Á: aPÀÌ PÀqÀ§ÆgÀ vÁ: ¹AzsÀ£ÀÆgÀ f¯Áè: gÁAiÀÄZÀÆgÀ gÀªÀgÀÄ oÁuÉUÉ ºÁdgÁV PÀ£ÀßqÀzÀ°è mÉÊ¥À ªÀiÁrzÀ. ¦üsÀAiÀiÁ𢠸ÁgÁA±ÀªÉãÉAzÀgÉ ¢£ÁAPÀ 07/08/2015 gÀAzÀÄ gÁwæ 09:00 ¦JªÀiï ¢AzÀ 09:30 ¦ ,JªÀiï ªÀÄzsÀåzÀ CªÀ¢üAiÀÄ°è ªÀÄ£ÉAiÀÄ ªÀÄÄAzÉ ¤°è¹zÀ »gÉÆà ¹,r r®PÀì PÀA¥À¤AiÀÄ ¸ÉÊPÀ¯ï ªÉÆÃmÁgÀ£ÀÄß AiÀiÁgÉÆà C¥ÀjavÀ PÀ¼ÀîgÀÄ  PÀ¼ÀîvÀ£À ªÀÄrüPÉÆAqÀÄ ºÉÆÃzÀ §UÉÎ C¥ÀgÁzsÀÀ.  

PÉA¨sÁ« ¥Éưøï oÁuÉ UÀÄ£Éß £ÀA: 96/2015 PÀ®A: 457, 380 L¦¹ :- ದಿನಾಂಕ: 08/08/2015 ರಂದು 9 ಎಎಮ್‌ಕ್ಕೆ ಪಿರ್ಯಾದಿ ಶ್ರೀ ಮಹಮ್ಮದ ರಫಿಕ ತಂದೆ ಖಾಜಾ ಹುಸೇನ ವಡಕೇರಿ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅರ್ಜಿ ಸಾರಾಂಶವೇನೆಂದರೆ, "ಕೆಂಭಾವಿ ಪಟ್ಟಣದ ಮೇನ ಬಜಾರದಲ್ಲಿನ ಹನುಮಾನ ದೇವರ ಗುಡಿ ಹತ್ತಿರ ನನ್ನದೊಂದು ವಡಕೆರಿ ಕಿರಾಣಾ ಅಂಗಡಿ ಇದ್ದು, ಎಂದಿನಂತೆ ದಿ: 07/08/2015 ರಂದು ರಾತ್ರಿ 09.00 ಗಂಟೆಗೆ ಅಂಗಡಿ ವ್ಯಾಪಾರ ಮುಗಿಸಿಕೊಂಡು ಅಂಗಡಿ ಬಂದ್ ಮಾಡಿಕೊಂಡು ಮನೆಗೆ ಹೋಗಿದ್ದು ಇರುತ್ತದೆ. ನಂತರ ದಿ: 08/08/15 ರಂದು ಬೆಳಿಗ್ಗೆ 7 ಗಂಟೆಗೆ ಅಂಗಡಿಗೆ ಬಂದಾಗ ಅಂಗಡಿಯ ಶೆಟರ್ ಮುರಿದಿದ್ದನ್ನು ನೋಡಿ ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದು ಸುಮಾರು 20,000/- ರೂ ಕಿಮ್ಮತ್ತಿನ ಸಿಗರೇಟ ಡಬ್ಬಿಗಳು ಹಾಗೂ ಗಲ್ಲಾದಲ್ಲಿದ್ದ 1500/- ರೂ ನಗದು ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ" ಅಂತ  ಇತ್ಯಾದಿ ವಿವರದ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 96/2015 ಕಲಂ: 457, 380 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!