Yadgir District Reported Crimes

By blogger on ಮಂಗಳವಾರ, ಆಗಸ್ಟ್ 11, 2015



Yadgir District Reported Crimes 

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 225/2015 PÀ®A. 78(|||) Pɦ DPïÖ ªÀÄvÀÄÛ 32, 34 PÉ.E DPïÖ :- ದಿನಾಂಕ:11/08/2015 ರಂದು 10-00 ಪಿ.ಎಮ್.ಕ್ಕೆ ಸರಕಾರಿ ತರ್ಪೆ ಶ್ರೀ. ಮೌನೇಶ್ವರ ಮಾಲಿಪಾಟೀಲ್ ಪಿ.ಎಸ್. (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ಜಪ್ತಿಪಂಚನಾಮೆ ಹಾಜರುಪಡಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ 11/08/2015 ರಂದು 8-00 ಪಿ.ಎಮ್.ಕ್ಕೆ ಯಾದಗಿರಿ ನಗರದ ಹಿರೇ ಅಗಸಿಯಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮೀ ಬಂದ ಮೇರೆಗೆ ಠಾಣೆಯ ಸಿಬ್ಬಂದಿಯವರಾದ ಮಲ್ಲಪ್ಪ .ಎಸ್., ಮೇಘನಾಥ ಹೆಚ್.ಸಿ-84, ವಿಠಲ್ ಹೆಚ್.ಸಿ-50, ಗುಂಡಪ್ಪ ಪಿಸಿ-98, ರಾಘವೇಂದ್ರ ಸಿಪಿಸಿ-02, ಹಾಗೂ ಪಂಚರಾದ 1) ಬಾಬಾ ತಂದೆ ಬಾಷುಮಿಯಾ ಜಜ್ಜಾರ ಸಾ|| ದುಖಾನವಾಡಿ, ಯಾದಗಿರಿ. 2) ಮಾಳಪ್ಪ ತಂದೆ ಹಣಮಂತಪ್ಪ ಪೂಜಾರಿ ಸಾ|| ಬಂದಳ್ಳಿ ರವರನ್ನು ಬರಮಾಡಿಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ.ಕೆಎ-33, ಜಿ-0075 ನೇದ್ದರಲ್ಲಿ ಹೊರಟು 8-30 ಪಿ.ಎಮ್ ಕ್ಕೆ ಹಿರೇ ಅಗಸಿಯ ತಿಪ್ಪಣ್ಣ ಸಂಡಗಿ ರವರ ಮನೆಯ ಹತ್ತೀರ ನಿಂತುಕೊಂಡು ನೋಡಲಾಗಿ ಸಾರ್ವಜನಿಕರಿಗೆ ಕರೆದು ಮಟಕಾ ಚೀಟಿ ಬರೆದುಕೊಟ್ಟ ಹಣ ಪಡೆಯುತ್ತಿದ್ದುದ್ದನ್ನು ಮತ್ತು ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದವರನ್ನು ಮತ್ತು ಮಟಕಾ ಬರೆದುಕೊಳ್ಳಲು ಮತ್ತು ಹಣ ಸಂಗ್ರಹಿಸಿಕೊಳ್ಳಲು ಸಹಾಯ ಮಾಡುತ್ತಿದ್ದುದ್ದನ್ನು ಖಚಿತ ಪಡೆಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಮಟಕಾ ಚೀಟಿ ಬರೆದುಕೊಂಡು ಹಣ ಸಂಗ್ರಹಿಸುತ್ತಿದ್ದ ತಿಪ್ಪಣ್ಣ ತಂದೆ ಬಸಪ್ಪ ಬಗಲಿ ಇವನಿಂದ 20300/- ರೂ ಹಣ ಹಾಗೂ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಚಂದಪ್ಪ ತಂದೆ ಹಣಮಂತ ಬಗಲಿ ಇತನಿಂದ 5 ಲೀಟರ್ ಕಳ್ಳಭಟ್ಟಿ ಸರಾಯಿ ಒಂದು ಪ್ಲಾಸ್ಟೀಕ್ ಕ್ಯಾನ್ .ಕಿ 500/- ರೂ ಮತ್ತು ತಿಮ್ಮಣ್ಣನಿಗೆ ಮಟಕಾ ಚೀಟಿ ಬರೆದುಕೊಳ್ಳಲು ಮತ್ತು ಚಂದಪ್ಪನಿಗೆ ಸರಾಯಿ ಮಾರಾಟ ಮಾಡಲು ಸಹಾಯ ಮಾಡುತ್ತಿದ್ದ ಹಣಮಂತ ತಂದೆ ನಾಗಪ್ಪ, ಬಸಪ್ಪ ತಂದೆ ಬಸಪ್ಪ, ಮರೆಪ್ಪ ತಂದೆ ಲಕ್ಷ್ಮಣ, ಸಾ|| ಎಲ್ಲರೂ ಹಿರೇ ಅಗಸಿ, ಯಾದಗಿರಿ. ಇವರನ್ನು ದಸ್ತಗಿರಿ ಮಾಡಿಕೊಂಡು ಅದರಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ತಿಮ್ಮಣ್ಣ ಬಗಲಿ ಇತನಿಗೆ ಎರಡು ಕಾಲುಗಳು ನಡೆಯಲು ಬಾರದೇ ಇದ್ದುದ್ದರಿಂದ ಆತನಿಗೆ ಅಲ್ಲಿಯೆ ಬಿಟ್ಟು ಉಳಿದ ನಾಲ್ಕು ಜನ ಆರೋಪಿತರೊಂದಿಗೆ ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ 10-00 ಪಿ.ಎಮ್ ಕ್ಕೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಿರಿ ಅಂತ ಪಿ.ಎಸ್. (ಕಾ.ಸು) ರವರು ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.225/2015 ಕಲಂ.78 (|||) ಕೆ.ಪಿ.ಆಕ್ಟ್ ಮತ್ತು 32, 34 ಕೆ. ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 111/2015 PÀ®A 457, 380 L.¦.¹ :- ¢£ÁAPÀ 11/08/2015 gÀAzÀÄ ¨É½UÉÎ 11-30 UÀAmÉUÉ ¦üAiÀiÁ𢠪ÀĺÁzÉêÀ¥Àà vÀAzÉ G±À¥Àà GeÉÃj ªÀAiÀÄ 45 ªÀµÀð, eÁ|| PÀ§â°UÀ G|| MPÀÌ®ÄvÀ£À ¸Á|| PÁPÀ®ªÁgÀ EªÀgÀÄ MAzÀÄ ºÉýPÉAiÀÄ ¦üAiÀiÁ𢠤ÃrzÀÝgÀ ¸ÁgÁA±À ªÉãÉAzÀgÉ, £ÁªÀÅ 4 d£À CtÚ vÀªÀÄäAzÀgÀjzÀÄÝ, J®ègÀÆ ¥ÀævÉåÃPÀªÁV ªÁ¸ÀªÁVgÀÄvÉÛêÉ. £À£Àß CtÚ ±ÀgÀt¥Àà£ÀÄ ªÀÄ£ÉUÉ Qð ºÁQPÉÆAqÀÄ vÀ£Àß PÀÄlÄA§zÉÆA¢UÉ ¨ÉAUÀ¼ÀÆjUÉ ºÉÆÃVgÀÄvÁÛ£É. »ÃVzÀÄÝ EAzÀÄ ¢£ÁAPÀ 11/08/2015 gÀAzÀÄ ¸ÀªÀÄAiÀÄ ¨É½UÉÎ 06-00 UÀAmÉ ¸ÀĪÀiÁjUÉ, £À£Àß vÀªÀÄä ¸ÀtÚ ªÀiÁºÁzÉêÀ¥Àà FvÀ£ÀÄ £À£Àß CtÚ ±ÀgÀt¥Àà£À ªÀÄ£ÉAiÀÄ ºÀwÛgÀ PÀnÖzÀ JvÀÄÛUÀ¼À ºÉAr (¸ÀUÀtÂ) §½AiÀÄÄwÛzÁÝUÀ ªÀÄ£ÉAiÀÄ Qð ªÀÄÄj¢gÀĪÀÅzÀÄ £ÉÆÃr £À£Àß ªÀÄ£ÉUÉ §AzÀÄ ªÀÄ£ÉAiÀÄ Qð ªÀÄÄjzÀ §UÉÎ w½¹zÀ£ÀÄ. £Á£ÀÄ £À£Àß CtÚ ±ÀgÀt¥Àà¤UÉ ¥ÉÆÃ£ï ªÀiÁr«µÀAiÀÄ w½¹ ªÀÄ£ÉAiÀÄ°è K£ÁzÀgÀÆ ElÖgÀĪÀ §UÉÎ PÉýzÀÄÝ, CªÀ£ÀÄ 01 ¨É½îAiÀÄ GqÀzÁgÀ 1 1/2 vÉÆ¯É EzÀÄÝ, CzÀgÀ CAzÁdÄ ¨É¯É 2,500/- gÀÆ¥Á¬Ä JAzÀÄ w½¹zÀ£ÀÄ. EzÀgÀAvÉ UÁæªÀÄzÀ 2) ©üêÀħâ UÀAqÀ w¥ÀàtÚ UÀÄqÀzÀQÌ£À EªÀgÀ ªÀÄ£ÉAiÀÄ°è 4 ªÀiÁ¹ §AUÁgÀzÀ dĪÀÄQ, C.Q 6,500/-gÀÆ¥Á¬Ä, 3) ZÀ£ÀߥÀà vÀAzÉ PÁ±À¥Àà ¨ÉÃqÀ¸ÁªÀÅ EªÀgÀ ªÀÄ£ÉAiÀÄ°è 2,000=00 £ÀUÀzÀÄ gÀÆ¥Á¬Ä, 4)ªÀĺÁzÉêÀ¥Àà UÀAqÀ PÁ±ÀªÀÄä EªÀgÀ ªÀÄ£ÉAiÀÄ°è £ÀUÀzÀÄ 4000=00 gÀÆAiÀiÁ¬Ä, 5) ¸ÁAiÀĪÀÄä UÀAqÀ ©üÃgÀ¥Àà EªÀgÀ ªÀÄ£ÉAiÀÄ°è 4 ªÀiÁ¹AiÀÄ §AUÁgÀzÀ dĪÀÄQ, C.Q 6,500=00 gÀÆAiÀiÁ¬Ä, ºÁUÀÆ 6) §ÄUÀÎ¥Àà vÀAzÉ ©üêÀıÀ¥Àà ¥ÉÊPÁr EªÀgÀ ªÀÄ£ÉAiÀÄ°è 6 ªÀiÁ¹AiÀÄ 2 ¨É½îAiÀÄ PÉÊGAUÀÄgÀ ªÀÄvÀÄÛ 6 UÁæA, 4 ¨É½îAiÀÄ PÁ®ÄAUÀÄgÀ C.Q 2,500=00 gÀÆ¥Á¬ÄUÀ¼ÀÄ, »ÃUÉ MlÄÖ 6 ªÀÄ£ÉUÀ¼À PÀ¼ÀîvÀ£ÀªÀ£ÀÄß ¢£ÁAPÀ gÁwæ ªÉüÉAiÀÄ°è ªÀÄ£ÉUÉ Qð ºÁQzÀÝ£ÀÄß £ÉÆÃr QðUÀ¼À£ÀÄß ªÀÄÄjzÀÄ, M¼ÀUÉ ºÉÆÃV MlÄÖ CAzÁdÄ 24,000=00 gÀÆ¥Á¬Ä §AUÁgÀ ªÀÄvÀÄÛ ºÀt PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ CAvÁ ¦üAiÀiÁ𢠤ÃrgÀÄvÁÛgÉ.
PÉA¨sÁ« ¥Éưøï oÁuÉ UÀÄ£Éß £ÀA: 98/2015 PÀ®A: 279, 338 L¦¹ ¸ÀA 187 LJªÀiï« DPÀÖ :- ದಿ: 11/08/15 ರಂದು 2.30 ಪಿಎಮ್‌ಕ್ಕೆ ಪಿರ್ಯಾದಿ ಶ್ರೀ ನಾಗಪ್ಪ ತಂದೆ ಶರಣಪ್ಪ ಬಜಂತ್ರಿ ಸಾ|| ಕೆಂಆಭವಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ತನ್ನ ತಮ್ಮನು ನಿನ್ನೆ ದಿ: 10/08/15 ರಂದು ರಾತ್ರಿ 09.30 ಪಿಎಮ್ ಸುಮಾರಿಗೆ ತಮ್ಮ ಮನೆಗೆ ಹೋಗುವ ಕುರಿತು ಕೆಂಭಾವಿಯ ಮಾಸಾಬಿ ದರ್ಗಾದ ಹತ್ತಿರದ ರೋಡಿನ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಕಾರ ನಂ ಕೆಎ 33 ಎಮ್ 3511 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೇ ನನ್ನ ತಮ್ಮನ ಮೋಟರ ಸೈಕಲ್ ನಂ ಕೆಎ 33 ಎಲ್ 6572 ನೇದ್ದಕ್ಕೆ ಡಿಕ್ಕಿಪಡೆಸಿದ್ದು, ಆಗ ನನ್ನ ತಮ್ಮನ ತಲೆಗೆ ಭಾರಿ ರಕ್ತಗಾಯವಾಗಿ ಬಲಗಡೆ ಕಿವಿಗೆ ರಕ್ತ ಬಂದಿದ್ದು ನಂತರ ನನ್ನ ತಮ್ಮನಿಗೆ ಸರಕಾರಿ ಆಸ್ಪತ್ರೆ ಕೆಂಭಾವಿಗೆ ಸೇರಿಸಿ ನಂತರ ಹೆಚ್ಚಿನ ಉಪಚಾರ ಕುರಿತು ವಿಜಾಪುರಕ್ಕೆ ಒಯ್ದಿದ್ದು ಇರುತ್ತದೆ. ಅಪಘಾತಪಡೆಸಿ ಸ್ಥಳದಲ್ಲಿಯೇ ತನ್ನ ಕಾರನ್ನು ಬಿಟ್ಟು ಓಡಿ ಹೋದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 98/2015 ಕಲಂ: 279, 338 ಐಪಿಸಿ ಸಂಗಡ 187 ಐಪಿಸಿ ನೇದ್ದರ ಪ್ರಕಾರ ಕ್ರಮ ಕೈಕೊಂಡೆನು.
  
±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 156/2015 PÀ®A: 427 L.¦.¹ ªÀÄvÀÄÛ 3 ¦æªÉ£Àë£ï D¥sï qÁåªÉÄeï lÄ ¥À©èPï ¥Áæ¥Ànð DPÀÖ 1984 :- ದಿನಾಂಕ 11/08/2015 ರಂದು 3-30 ಪಿ.ಎಮ್ ಸುಮಾರಿಗೆ ಪಿರ್ಯಾದಿ ಶ್ರೀ ಮಹ್ಮದ ರಫೀಕ್ ತಂದೆ ಮಹ್ಮದ ಮಶಾಕ್ ಖುರೇಶಿ, ವಯ:40 ವರ್ಷ, ಉ: ಸಹಾಯಕ ಅಭಿಯಂತರರು ಜೆಸ್ಕಾಂ ದೇವಾಪೂರು ಶಾಖೆ, ಸಾ:ಗೋಗಿ ಹಾ/ವ/ ರಂಗಂಪೇಟ್ ಸುರಪೂರ ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ:11/08/2015 ರಂದು ಬೆಳಿಗ್ಗೆ 6 ಗಂಟೆಗೆ ಮನೆಯಲ್ಲಿದ್ದಾಗ ಕಕ್ಕೇರಾದಿಂದ ದೇವಾಪೂರ ಗ್ರಾಮಕ್ಕೆ ಸರಬರಾಜು ಆಗುವ ನಿರಂತರ ವಿದ್ಯುತ್ ಜೋತಿ ಕಂಬಗಳನ್ನು ದೇವಾಪೂರ ಸೀಮಾಂತರದಲ್ಲಿ ಯಾರೋ ಕೆಲವರು ಬಿಳಿಸಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಮತ್ತು ನಮ್ಮ ಮೇಲಾಧಿಕಾರಿಗಳಾದ ಶ್ರೀ ಈರಣ್ಣ ಎ.ಇ.ಇ ಮತ್ತು ಮಾರ್ಗದಾಳುಗಳಾದ 1)ಬುರಾನೊದ್ದೀನ 2) ಇಸ್ಮಾಯಿಲ್ ಎಲ್ಲರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ಸುರಪೂರು ತಾಲೂಕಿನ ತಿಂಥಣಿ  ಮುಖ್ಯ ಕಮಾನದಿಂದ ದೇವಾಪೂರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಹಾಕಿದ ನಿರಂತರ ಜೋತಿ ವಿದ್ಯುತ್ನ್ ಅಂದಾಜು 90 ಕಂಬಗಳಲ್ಲಿ 9 ಮೀಟರನ್ ಪಿ.ಎಸ್.ಸಿ, 17 ಕಂಬಗಳು ಮತ್ತು ಒಂದು 9 ಮೀಟರನ್ ಆರ್.ಸಿ.ಸಿ ಕಂಬವನ್ನು ಹೀಗೆ ಒಟ್ಟು 18 ಕಂಬಗಳನ್ನು ಯಾರೋ ದುಷ್ಕಮರ್ಿಗಳು ಮುರಿದು ಹಾಕಿದ್ದು ಕಂಡು ಬಂದಿರುತ್ತದೆ. ದಿನಾಂಕ:10/08/15 ರ ರಾತ್ರಿ 9 ಗಂಟೆಯಿಂದ ದಿನಾಂಕ:11/08/15 ರ ಬೆಳಗಿನ 5 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ದುಷ್ಕಮರ್ಿಗಳು ನಿರಂತರ ವಿದ್ಯುತ್ ಜೋತಿ ಸರಬರಾಜು ಮಾಡುವ ಕಂಬಗಳನ್ನು ಮುರಿದು ಹಾಕಿ ಮುಂದಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಆಗದಂತೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದು ಇರುತ್ತದೆ. ಅಲ್ಲದೇ ಸಾರ್ವಜನಿಕ ಆಸ್ತಿಯಾದ ಸದರಿ ಕಂಬಗಳನ್ನು ಮುರಿದು ಜೆಸ್ಕಾಂ ಇಲಾಖೆಗೆ ಅಂದಾಜು 1,85,000/- ರೂಗಳಷ್ಟು ಹಾನಿಯನ್ನುಂಟು ಮಾಡಿರುತ್ತಾರೆ. ಕಾರಣ ಸದರಿ ದುಷ್ಕಮರ್ಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ವಿನಂತಿ. ಸದರಿ ವಿಷಯವನ್ನು ಮೇಲಾಧಿಕಾರಿಗಳಲ್ಲಿ ಚಚರ್ಿಸಿ ತಡಚಾಗಿ ಬಂದು ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಅಂತ ಪಿರ್ಯಾದಿ ಸಾರಾಂಶದ ಮೇಲಿಂದ ಕ್ರಮ ಕೈಕೊಂಡಿದ್ದು ಇರುತ್ತದೆ.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 157/2015 PÀ®A: 143, 147, 323, 324, 353, 332, 333, 504, 506 ¸ÀAUÀqÀ 149 L.¦.¹ ªÀÄvÀÄÛ 21(3), 21(4), 22 JªÀiï.JªÀiï.r.Dgï DPÀÖ :- ದಿನಾಂಕ: 11/08/2015 ರಂದು ಶೆಳ್ಳಗಿ ಚೆಕ್ ಪೋಸ್ಟ್ ಕರ್ತವ್ಯನಿರ್ವಹಿಸುತ್ತಿದ್ದ್ ಫಿರ್ಯಾದಿದಾರರಿಗೆ ಶೆಳ್ಳಗಿಯಿಂದ ಟ್ರ್ಯಾಕ್ಟರನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತಿ ಬಂದ ಮೇರೆಗೆ, ದಿನಾಂಕ: 11/08/2015 ರಂದು ಮಧ್ಯಾಹ್ನ 03:30 ಪಿ.ಎಮ್ ಸುಮಾರಿಗೆ ಫಿರ್ಯಾದಿದಾರರು ಮತ್ತು ಪಿ.ಡಬ್ಲ್ಯೂ.ಡಿ ಇಲಾಖೆ ಸಂಗಯ್ಯ ಸ್ವಾಮಿ ಕೆಲಸ ನಿರೀಕ್ಷಕರು ಇಬ್ಬರೂ ಕೂಡಿ ಶೇಳ್ಳಗಿ ಕ್ರಾಸ್ ದಿಂದ ಶೆಳ್ಳಗಿ ಕಡೆಗೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಗುಡಿಹಾಳ ಜೆ ಕ್ರಾಸಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ನ ಚಾಲಕನಿಗೆ ವಿಚಾರಿಸಿ ವಾಹನವನ್ನು ಹಿಡಿದು ನಿಲ್ಲಿಸಿದಾಗ, ಆಗ ಆರೋಪಿತರೆಲ್ಲರೂ ಫಿರ್ಯಾದಿಗೆ ಅವಾಚ್ಯವಾಗಿ ಬೈದು ಎದೆಯ ಮೇಲಿನ ಸಮವಸ್ತ್ರ ಹಿಡಿದು ಜಗ್ಗಾಡಿ ಕೈಯಿಂದ ಕಲ್ಲಿನಿಂದ ಹೊಡೆಬಡೆ ಮಾಡಿ ಸಾದಾಗಾಯ ಮತ್ತು ಭಾರಿ ಗುಪ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಇರುತ್ತದೆ ಅಂತಾ ಇತ್ಯಾದಿ ಲಿಖಿತ ಫಿರ್ಯಾದಿ ಸಾರಾಂಶವಿರುತ್ತದೆ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!