Yadgir District Reported Crimes

By blogger on ಸೋಮವಾರ, ಆಗಸ್ಟ್ 10, 2015



Yadgir District Reported Crimes 

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 155/2015 PÀ®A: 279, 337, 338, 304(J) L.¦.¹ :- ದಿನಾಂಕ: 10/08/2015 ರಂದು ಬೆಳಿಗ್ಗೆ 10:30 ಎ.ಎಮ್ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ಮೇಲೆ ಹಸನಾಪೂರ -ಕುಂಬಾರಪೇಟ ಬೈಪಾಸ್ ರಸ್ತೆಯ ಮೇಲೆ ಲಕ್ಷ್ಇ ಆಯಿಲ್ ಮಿಲ್ ಹತ್ತಿರ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಸನಾಪೂರ ಕಡೆಯಿಂದ ಬುಲೆರೋ ವಾಹನ ನಂ: ಕೆ.ಎ-33 ಎ-1463 ನೇದ್ದರ ಚಾಲಕನಾದ ಮೃತ ಪರಶುರಾಮ ಇವನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಲಕ್ಷ್ಮೀ ಆಯಿಲ್ ಮಿಲ್ ಹತ್ತಿರ ರುಕ್ಮಾಪೂರ ಕ್ರಾಸ್ ಹತ್ತಿರ ಇರುವ ಕರ್ವಿಗ್ ನಲ್ಲಿ ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ರೋಡಿನ ಎಡಗಡೆ ತೆಗಗ್ಗಿನಲ್ಲಿ ಹಾಕಿದ್ದರಿಂದ ವಾಹನ ಪಲ್ಟಿಯಾದ ಪ್ರಯುಕ್ತ ವಾಹನದಲ್ಲಿ ಮಲ್ಲಿಕಾರ್ಜುನ ಪಾಣಿಬಾತ ಇವನಿಗೆ ಸಾದಾ ಹಾಗೂ ಭರಿ ಗುಪ್ತಗಾಶಯವಾಗಿದ್ದು, ಮೃತ ಪರಶುರಾಮ ಇವನಿಗೆ ಮುಖಕ್ಕೆ ಮತ್ತು ತಲಗೆ ಭಾರಿ ಗುಪ್ತಗಾಯವಾಗಿದ್ದು, ಇಬ್ಬರಿಗೆ ಉಪಚಾರಕ್ಕಾಗು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಪರಶುರಾಮ ಇವನು ತನಗಾದ ಗಾಯಗಳಿಂದ ಮಾರ್ಗಮಧ್ಯ ಆಸ್ಪತ್ರೆಯ ಹತ್ತಿರ ಮೃತಪಟ್ಟ ಬಗ್ಗೆ ಅಪರಾಧ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 198/2015 PÀ®A MMDR Act-1957- U/S 21(1),(2),(3),(4),(4A),(5),  And U/S 379 L¦¹ :- ¢£ÁAPÀ 09/08/2015 gÀAzÀÄ ¨É½UÉÎ 8-30 J.JA.PÉÌ ¥ÉmÉÆæðAUï PÀvÀðªÀåzÀ°èzÁÝUÀ C°è¥ÀÄgÀ PÁæ¸ï  ºÀwÛgÀ  JgÀqÀÄ mÁåPÀÖgÀUÀ¼À°è ªÀÄgÀ¼ÀÄ vÀÄA©PÉÆAqÀÄ §gÀÄwÛzÀÄÝ PÀAqÀÄ ¹§âA¢AiÀĪÀgÀ ¸ÀºÁAiÀÄ¢AzÀ mÁæöåPïÖçUÀ¼À£ÀÄß  ¤°è¹ D mÁæöåPïÖçUÀ¼À£ÀÄß  ¥Àj²Ã°¹ £ÉÆÃqÀ¯ÁV mÁæöåPÀÖgïUÀ¼ÀÀ°è ªÀÄgÀ¼À£ÀÄß vÀÄA©zÀÄÝ, mÁæöåPÀÖçgï ZÁ®PÀ ªÀÄvÀÄÛ ªÀiÁ°ÃPÀ£ÀÄ ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛzÀÄÝzÀÄ PÀAqÀÄ §A¢zÀÄÝ,  mÁæöåPÀÖgïUÀ¼À £ÀA. 1) KA-33, T-5132,  mÁæöåPÀÖgï mÁæöå° £ÀA. KA-33, T-5725 £ÉÃzÀÝgÀ ZÁ®PÀ CA§Ä vÀAzÉ vÉÃeÁå ¥ÀªÁgÀ ¸ÁB ªÀÄÄzÁß¼À zÉÆqÀØ vÁAqÁ EªÀ£À£ÀÄß zÀ¸ÀÛVj ªÀiÁr £ÁåAiÀiÁAUÀ §AzsÀ£À PÀÄjvÀÄ PÀ½¸À¯ÁVzÉ. ªÀÄvÀÄÛ 2) KA-33, T-7323,  mÁæöåPÀÖgï mÁæöå° £ÀA. KA-17, T-1321 £ÉÃzÀÝgÀ ZÁ®PÀ »ÃgÁ¹AUÀ vÀAzÉ ¥ÀÄ£Áå gÁoÉÆÃqÀ ¸ÁB ªÀÄÄzÁß¼À zÉÆqÀØ vÁAqÁ  CAvÁ EzÀÄÝ CªÀ£ÀÄ NrºÉÆÃVgÀÄvÁÛ£É, JgÀqÀÄ mÁæöåPïÖç ZÁ®PÀgÀÄUÀ¼À ªÉÄÃ¯É PÀæªÀÄ dgÀÄV¹ UÀÄ£Éß zÁR®Ä ªÀiÁrzÀÄÝ EgÀÄvÀÛzÉ.
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 224/2015 PÀ®A. 3 & 7 E.¹ DPïÖ -1955 :- ¢£ÁAPÀ: 10/08/2015 gÀAzÀÄ ²æÃ. ©.Dgï ªÉAPÀtÚ (DºÁgÀ ¤ÃjPÀëPÀgÀÄ vÀºÀ¹Ã¯ÁÝgÀ PÁAiÀiÁð®AiÀÄ AiÀiÁzÀVj) gªÀgÀÄ PÉÆlÖ ªÀgÀ¢ ºÁUÀÆ d¦Û ¥ÀAZÀ£ÁªÉÄ ¸ÁgÁA±ÀªÉãÉAzÀgÉ, ªÀiË£ÉñÀégÀ ªÀiÁ°¥ÁnÃ¯ï ¦.J¸ï.L (PÁ.¸ÀÄ) AiÀiÁzÀVj £ÀUÀgÀ ¥Éưøï oÁuÉ gÀªÀgÀÄ ¢£ÁAPÀ 10/08/2015 gÀAzÀÄ 1-30 ¦.JªÀiï PÉÌ ªÁr-avÁÛ¥ÀÆgÀ PÀqɬÄAzÀ MAzÀÄ §Ä¯ÉÃgÉÆà ¦PÀC¥ï ªÁºÀ£ÀzÀ°è CQÌ ¸ÁV¸ÀÄwÛzÁÝgÉ CAvÁ ªÀiÁ»w §A¢zÉ ¸ÀzÀj UÁr »rzÀÄ d¦Û ¥ÀAZÀ£ÁªÉÄ ªÀiÁrPÉÆqÀ®Ä PÉýPÉÆAqÀ ªÉÄÃgÉUÉ £Á£ÀÄ avÁÛ¥ÀÆgÀ ªÀÄÄRågÀ¸ÉÛAiÀÄ qÁ£ï ¨Á¸ÉÆÌà ±Á¯ÉAiÀÄ ºÀwÛgÀ gÀ¸ÉÛAiÀÄ ªÉÄÃ¯É ºÁdgÁVzÉ£ÀÄ. C°è ¦.J¸ï.L (PÁ,¸ÀÄ), «gÉñÀ PÀgÀr ¦.L (r.¹.©) ºÁUÀÆ ¥ÀAZÀgÁzÀ ¨Á¨Á vÀAzÉ ¨ÁµÀÄ«ÄAiÀiÁ deÁÓgÀ ¸Á|| zÀÄSÁ£ÀªÁr AiÀiÁzÀVj. ªÀiÁ¼À¥Àà vÀAzÉ ºÀtªÀÄAvÀ¥Àà ¥ÀÆeÁj ¸Á|| §AzÀ½î gÀªÀgÀÄ ºÁdjzÀÝgÀÄ. 2-00 ¦.JªÀiï ¸ÀĪÀiÁjUÉ ªÁr PÀqɬÄAzÀ MAzÀÄ §Ä¯ÉÃgÉÆà ¦PÀC¥sï UÁrAiÀÄ°è CQÌ vÉÆÃqÀ ªÀiÁrPÉÆAqÀÄ ZÁ®PÀ ªÁºÀ£À ZÀ¯Á¬Ä¹PÉÆAqÀÄ §gÀÄwÛzÀݪÀ£À£ÀÄß ªÁºÀ£À »rzÀÄ ¤°è¹ ¥ÉÆðøÀgÀÄ £ÀªÀÄä ¸ÀªÀÄPÀëªÀÄzÀ°è ¥Àjòð¹ £ÉÆÃqÀ¯ÁV ªÁºÀ£À ¸ÀASÉå PÉJ-33/J-3414 EzÀÄÝ CzÀgÀ°è ¥Àæw MAzÀÄ ¥Áè¹ÖÃPï aî 50 PÉf EzÀÄÝ MlÄÖ 60 ¥Áè¹ÖÃPï aîUÀ¼ÀÄ CAzÁdÄ 30 QéAmÁ¯ï CQÌ CzÀgÀ ªÀiË®å 36000/- gÀÆ QªÀÄäwÛ£ÀªÀÅ EzÀݪÀÅ ªÀ±ÀPÉÌ ¥ÀqÉAiÀįÁzÀ ªÁºÀ£ÀzÀ CAzÁdÄ QªÀÄävÀÄÛ 2,00,000/- gÀÆ EgÀÄvÀÛzÉ. ¸ÀzÀj ªÁºÀ£À ZÁ®PÀ ±ÀAPÀgÀ vÀAzÉ DeÁ gÁoÉÆÃqÀ CAvÁ w½¹zÀ£ÀÄ. ¸ÀzÀj ªÀiÁ®£ÀÄß UÀÄgÀÄ«ÄoÀPÀ¯ï £ÀgÉÃAzÀæ gÁoÉÆÃqÀ EªÀgÀÄ w½¹zÀ ªÉÄÃgÉUÉ ±ÀºÁ¨ÁzÀ£À ¤±ÁgÀ CºÀäªÀÄzÀ EªÀjAzÀ CQÌAiÀÄ£ÀÄß Rjâ ªÀiÁr vÀA¢gÀĪÀÅzÁV w½¹zÀ£ÀÄ.
     ¸ÁªÀðd¤PÀgÀ «vÀgÀuÉUÁV ©qÀÄUÀqÉ ªÀiÁrzÀ CQÌAiÀÄ£ÀÄß Rjâ¸ÀĪÀÅzÀÄ, ªÀiÁgÁl ªÀiÁqÀĪÀÅzÀÄ, ¸ÁV¸ÀĪÀÅzÀÄ, ¸ÀAUÀ滸ÀĪÀÅzÀÄ, PÁ£ÀÆ£ÀÄ jÃw C¥ÀgÁzsÀ EzÀÄÝ F C¥ÀgÁzsÀ ªÀiÁrzÀzÀÝjAzÀ ªÁºÀ£ÀzÀ ZÁ®PÀ ±ÀAPÀgÀ vÀAzÉ DeÁ gÁoÉÆÃqÀ ªÀAiÀiÁ. 30 ªÀµÀð ¸Á|| ¨ÉlÖzÀ ºÀ½î FvÀ£À£ÀÄß ¸ÀܼÀzÀ°èAiÉÄà ªÁºÀ£À ¸ÀªÉÄÃvÀ ¥ÉưøÀgÀÄ ªÀÄÄA¢£À PÀæªÀÄPÁÌV £ÀªÀÄä ªÀÄvÀÄÛ ¥ÀAZÀgÀ ¸ÀªÀÄPÀëªÀÄzÀ°è 2-00 ¦.JªÀiï ¢AzÀ 4-00 ¦.JªÀiï ¸ÀªÀÄAiÀÄzÀ £ÀqÀÄªÉ d¦Û ¥ÀAZÀ£ÁªÉÄ ªÀiÁr ¸ÀzÀj ªÁºÀ£À ªÀÄvÀÄÛ ªÀiÁ®£ÀÄß ªÀ±ÀPÉÌ vÉUÉzÀÄPÉÆArzÀÄÝ EgÀÄvÀÛzÉ. ¸ÀzÀj DgÉÆævÀgÀÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀgÀ¢ ªÀÄvÀÄÛ ¥ÀAZÀ£ÁªÉÄ DzsÁgÀzÀ ªÉÄðAzÀ oÁuÁ UÀÄ£Éß £ÀA.224/2015 PÀ®A. 3 & 7 E.¹ DPïÖ-1955 £ÉÃzÀÝgÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
ªÀqÀUÉÃgÁ ¥Éưøï oÁuÉ UÀÄ£Éß £ÀA: 116/2015 PÀ®A 143, 147, 323,498(J),504,506, ¸ÀA.149 L¦¹ :- ¢£ÁAPÀ 03/08/2015 gÀAzÀÄ 10 JJªÀiï.zÀ ¸ÀĪÀiÁjUÉ ¦üAiÀiÁð¢UÉ DgÉÆævÀgÀÄ ¸ÉÃjPÉÆAqÀÄ  «£ÁPÁgÀt dUÀ¼À vÉUÉzÀÄ CªÁåZÀÒ ¨ÉÊzÀÄ, CqÀÄUÉ ªÀiÁqÀ®Ä §gÀĪÀÅ¢®è, ¤Ã£ÀÄ £ÉÆÃqÀ°PÉÌ ZÉ£ÁßV®è, ¤Ã£ÀÄ £ÀªÀÄUÉ ªÀÄAiÀiÁðzÉ PÉÆqÀĪÀÅ¢®è, CAvÁ CªÁåZÀÒªÁV ¨ÉÊAiÀÄÄåªÀÅzÀÄ ªÀiÁr ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀPÉÆqÀÄvÁÛ §A¢zÀÄÝ §qÉ ªÀiÁr fêÀzÀ ¨ÉzÀjPÉ ºÁQzÀ §UÉÎ ¦üAiÀiÁð¢ EgÀÄvÀÛzÉ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 188/2015 ಕಲಂ.324,504,506,354, 307 ಐಪಿಸಿ :- ದಿನಾಂಕ:09/08/2015 ರಂದು ರಾತ್ರಿ 10.30 ಪಿ.ಎಮ್ ಕ್ಕೆ ಜಿಜಿ ಶಹಾಪೂರ ದಿಂದ ೆಮ್.ಎಲ್.ಸಿ ಇದೆ ಅಂತಾ ಮಾಹಿತಿ ಬಮದ ಮೇರೆಗೆ 11.00 ಪಿ.ಎಮ್ ಕ್ಕೆ ಆಸ್ಪತ್ರಗೆ ಹೋಗಿ 11.15 ಪಿ.ಎಮ್ ದಿಮದ ದಿನಾಂಕ:10/08/2015 ರಂದು 00.15 ವರೆಗೆ ಪಿರ್ಯಾದಿ ಗಾಯಾಳು ಶ್ರೀ ಮತಿ ಶಾಂತಮ್ಮ ಗಂಡ ಕರೆಪ್ಪ ಹೊಸ್ಕೇರಿ ಸಾ|| ಚಾಮುಂಡೆಶ್ವರಿ ನಗರ ಶಹಾಪೂರ ಿವರ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೇಂದರೆ, ನಾನು ಮೇಲ್ಕಾಣಿಸಿದ ವಿಳಾಸದಲ್ಲಿ ನನ್ನ ಗಂಡನೊಂದಿಗೆ ವಾಸವಾಗಿರುತ್ತೇನೆ. ನನಗೆ ಶಿವಕಾಂತಮ್ಮ ಅಂತ ಮಗಳಿದ್ದು ಅವಳನ್ನು ಈಗ ಸುಮಾರು 7-8 ವರ್ಷಗಳ ಹಿಂದೆ ಗುರಪ್ಪ ತಂದೆ ಸುಭಾಸ ನೇಲೋಗಿ ಸಾ|| ನೇಲೋಗಿ ಹಾ|| || ಗೋಗಿ(ಕೆ) ಈತನಿಗೆ ಮದುವೆ ಮಾಡಿಕೋಟ್ಟಿರುತ್ತೆವೆ. ನಮ್ಮ ಮಗಳು ಅಳಿಯ ಈ ಮೋದಲು ಚೆನ್ನಾಗಿ ಸಂಸಾರ ಮಾಡಿಕೋಂಡಿದ್ದು ಅವರಿಗೆ ಇಬ್ಬರೂ ಮಕ್ಕಳಿರುತ್ತಾರೆ. ಹೀಗಿದ್ದು ಈಗ ಸುಮಾರು 7 ತಿಂಗಳ ಹಿಂದೆ ನಮ್ಮ ಮಗಳಾದ  ಶಿವಕಾಂತಮ್ಮ ಇವಳೊಂದಿಗೆ ನಮ್ಮ ಅಳಿಯ ಗುರಪ್ಪ ಈತನು ವಿನಾಃ ಕಾರಣ ಜಗಳ ತೆಗೆದು ಹೋಡೆ ಬಡೆ ಮಾಡುತ್ತಿದ್ದ ಈ ವಿಷಯವನ್ನು ನಮ್ಮ ಮಗಳು ನಮಗೆ ಹೇಳಿದಾಗ ನಾವು ನಮ್ಮ ಮಗಳಿಗೆಮತ್ತು ಅಳಿಯನಿಗೆ ಬುದ್ದಿ ಹೇಳಿ ಸಂಸಾರ ಅಂದ ಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ ಹಾಗೆಲ್ಲ ಜಗಳ ಮಾಡ ಬೇಡಿರಿ ಅಂತ ಬುದ್ದಿ ಹೆಳಿ ಬಂದಿದ್ದೆವು. ಆದರು ಸಹಿತ ನಮ್ಮ ಅಳಿಯ ನಮ್ಮ ಮಗಳೊಂದಿಗೆ ದಿನಾಲು ಜಗಳ ಮಾಡುತ್ತಿದ್ದನು ಆಗ ನಾವು ನಮ್ಮ ಮಗಳು ಮತ್ತ ಅವಳ ಇಬ್ಬರೂ ಸಣ್ಣ ಮಕ್ಕಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದು ನಮ್ಮ ಮನೆಯಲ್ಲಿಯೆ ಇಟ್ಟು ಕೊಂಡಿದ್ದೆವು. ನಂತರ ಈಗ ಸುಮಾರು 15 ದಿವಸಗಳ ಹಿಂದೆ ನಮ್ಮ ಅಳಿಯ ಗುರಪ್ಪ ಈತನು ನಮ್ಮ ಮನೆಗೆ ಬಂದು ನನಗೆ ಅತ್ತಿ ನಿನ್ನ ಕಾಲಿಗೆ ಬೀಳುತ್ತೆನೆ ನನ್ನ ಹೆಂಡತಿಗೆ ನಮ್ಮ ಮನೆಗೆ ಕೊಟ್ಟು ಕಳುಹಿಸು ನಾನು ಇನ್ನೋಮ್ಮೆ ಅವಳೊಂದಿಗೆ ಜಗಳ ಮಾಡುವದಿಲ್ಲ ಅಂತ ನನಗೆ ಮತ್ತು ನನ್ನ ಗಂಡನಿಗೆ ಕೇಳಿದನು ಆಗ ನಾವು ಇಲ್ಲ ನೀನ್ನ ಜೋತೆ ನಮ್ಮ ಮಗಳನ್ನು ನಾವು ಕಳುಹಿಸುವದಿಲ್ಲ ನೀನು ಮತ್ತೆ ಜಗಳ ತಗೆದು ನಮ್ಮ ಮಗಳಿಗೆ ವಿನಾಃ ಕಾರಣ ಹೋಡೆ ಬಡೆ ಮಾಡುತ್ತಿ ಅಂತ ಹೇಳಿದೆವು ಅದಕ್ಕೆ ಆತನು ಸುಮ್ಮನಾದನು. ನಂತರ ನಮ್ಮ ಮನಗೆ ಆಗಾಗ ಬಂದು ಹೋಗುತ್ತಿದ್ದನು. ನಾವು ಸುಮ್ಮನಿದ್ದೆವು. ನಂತರ ನಿನ್ನೆ ದಿನಾಂಕ 09/08/2015 ರಂದು ರಾತ್ರಿ 8-30 ಪಿಎಂ ಕ್ಕೆ ನಮ್ಮ ಮನೆಯಲ್ಲಿ ನಾನು ನನ್ನ ಗಂಡ ಕರೆಪ್ಪ ಮಗಳು ಶಿವಕಾಂತಮ್ಮ ಮೂವರು ಕುಳಿತಾಗ ನಮ್ಮ ಅಳಿಯ ಗುರಪ್ಪ ಈತನು ನಮ್ಮ ಮನೆಗೆ ಬಂದು ಏಲೆ ಸೂಳೆ ಮಕ್ಕಳೆ ನನ್ನ ಹೆಂಡತಿಗೆ ನಮ್ಮ ಮನೆಗೆ ಕಳುಹಿಸಿರಿ ಅಂತ ಕೇಳಿದರೆ ನೀವು ಕಳುಹಿಸುವದಿಲ್ಲ ಸೂಳೆ ಮಕ್ಕಳೆ ನಿಮ್ಮನ್ನು ಇವತ್ತ ಕೋಲೆ ಮಾಡಿ ಬಿಡತಿನಿ ನಿಮ್ಮ ಅವ್ವನ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು ನಮ್ಮ ಮನೆಯ ಮೂಲೆಯಲ್ಲಿನ ಕೊಡಲಿ ತೆಗೆದುಕೊಂಡು ನನ್ನ ಮಗಳು ಶಿವಕಾಂತಮ್ಮ ಇವಳಿಗೆ ಎಡ ಮುಂಗೈ ಮೇಲೆ ಭುಜದ ಹತ್ತಿರ, ಎಡ ಕುತ್ತಿಗೆಗೆ, ಬಲ ಗೈ ರಟ್ಟೆಗೆ ಕೋಡಲಿಯಿಂದ ಜೋರಾಗಿ ಹೋಡೆದು ಭಾರಿರಕ್ತಗಾಯ ಪಡಿಸಿದನು. ಹೋಡೆಯುವದನ್ನು ನೋಡಿ ಬಿಡಿಸಲು ಹೋದ ನನಗೂ ಕೂಡಾ ಟೋಂಕದ ಕೇಳಗಡೆ ಕೋಡಲಿಯಿಂದ ಹೋಡೆದು ರಕ್ತಗಾಯ ಮಾಡಿ ಕೈಯಿಂದ ದಬ್ಬಿರುತ್ತಾನೆ. ನಂತರ ನನ್ನ ಗಂಡ ಕರೆಪ್ಪ ಮತ್ತು ನಮ್ಮ ಮನೆಯ ಮುಂದೆ ರೋಡಿನ ಮೇಲೆ ಹೋಗುತ್ತಿದ್ದ ನಮ್ಮ ಜಾತಿಯವರಾದ 1) ಬಸವರಾಜ ತಂದೆ ಖಂಡಪ್ಪ ಜೈನಾಪೂರ ಸಾ|| ತಳವಾರ ಓಣಿ ಶಹಾಪೂರ 2) ಹಣಮಂತ ತಂದೆ ಭಿಮರಾಯ ನಾಶಿ ಸಾ|| ಚಾಮುಂಡೆಶ್ವರಿ ನಗರ ಶಹಾಪೂರ ಮೂವರು ಬಂದು ಜಗಳ ಬಿಡಿಸಿದರು.     ಕಾರಣ ನಮ್ಮ ಮನೆಗೆ ಬಂದು ನಮಗೆ ಅವಾಚ್ಯ ಶಬ್ದಗಳಿಂದ ಬೈದು ನನಗೆ ಹೋಡೆ ಬಡೆ ಮಾಡಿ ನನ್ನ ಮಗಳಾದ ಶಿವಕಾಂತಮ್ಮ ಇವಳನ್ನು ಕೊಲೆ ಮಾಡುವ ಉದ್ದೇಶದಿಂದ ಕೋಡಲಿಯಿಂದ ಹೊಡೆದು ನನಗೆ ಮತ್ತು ನನ್ನ ಮಗಳಿಗೆ ಕೊಲೆ ಮಾಡಲು ಪ್ರಯತ್ನಿಸಿದ ಗುರಪ್ಪ ತಂದೆ ಸುಭಾಸ ನೇಲೋಗಿ ಸಾ|| ಗೋಗಿ(ಕೆ) ತಾ|| ಶಹಾಪೂರ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 188/2015 ಕಲಂ.324,504,506,354, 307 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಕೆ ಕೈಕಂಡೆನು.
 £ÁgÁAiÀÄt¥ÀÆgÀ ¥Éưøï oÁuÉ UÀÄ£Éß £ÀA: 44/2015 PÀ®A 279,304(J) L¦¹:-¦gÁå¢AiÀÄÄ FUÀ ¸ÀĪÀiÁgÀÄ MAzÀÄ ªÀµÀð¢AzÀ vÀªÀÄÆägÀ ¸ÀgÀæPÉÆüÀÆgÀ UÁæªÀÄ¢AzÀ §AzÀÄ vÀ£Àß vÀªÀgÀÆgÁzÀ AiÀÄgÀQºÁ¼À UÁæªÀÄzÀ°è vÀ£Àß UÀAqÀ£ÉÆA¢UÉ ªÁ¸ÀªÁVzÀÄÝ EgÀÄvÀÛzÉ. vÀªÀÄä DmÉÆà £ÀA.PÉJ33/9285£ÉÃzÀÝ£ÀÄß ¦gÁå¢AiÀÄ UÀAqÀ£ÁzÀ C£ÀìgÀ vÀAzÉ SÁzÀgÀ¸Á§ ªÁ°PÁgÀ, ªÀ:38ªÀµÀð, FvÀ£ÀÄ ZÀ¯Á¬Ä¹PÉÆAqÀÄ ¢£Á®Ä vÀªÀÄÆäj¤AzÀ ¥Áå¸ÉAdgï£ÀÄß PÀgÉzÀÄPÉÆAqÀÄ ¨ÉÃgÉ PÀqÉ ©lÄÖ §gÀÄwÛzÀÄÝ EgÀÄvÀÛzÉ. EAzÀÄ ¢£ÁAPÀ:10/08/2015gÀAzÀÄ ªÀÄÄAeÁ£É 10UÀAmÉAiÀÄ ¸ÀĪÀiÁjUÉ ªÀÄÈvÀ£ÀÄ vÀªÀÄÆäj¤AzÀ ¥ÀæAiÀiÁtÂPÀgÀ£ÀÄß PÀÆr¹PÉÆAqÀÄ PÉÆÃqÉPÀ®èUÉ ºÉÆÃV EAzÀÄ ªÀÄzÀåºÀß PÉÆÃqÉPÀ¯ï¢AzÀ §¸ÀªÀÄä UÀAqÀ §¸À¥Àà ©gÀzÁgÀ ¸Á:AiÀÄgÀQºÁ¼À EªÀgÀ ¸ÀeÉÓAiÀÄ aîªÀ£ÀÄß vÀ£Àß DmÉÆÃzÀ°è ºÁQPÉÆAqÀÄ §AzÀÄ AiÀÄgÀQºÁ¼À ¹ªÀiÁAvÀgÀzÀ°è£À §¸ÀªÀÄägÀ ºÉÆ®zÀ°è£À ªÀÄ£ÉUÉ E½¹ ªÀÄgÀ½ ¸ÁAiÀÄAPÁ® 4UÀAmÉAiÀÄ ¸ÀĪÀiÁjUÉ vÀªÀÄÆäjUÉ §gÀĪÁUÀ DmÉÆà £ÀA. PÉJ33/9285£ÉÃzÀÝ£ÀÄß AiÀÄgÀQºÁ¼À vÁAqÁzÀ PÀqɬÄAzÀ CwªÉÃUÀ ªÀÄvÀÄÛ C®PÀëvÀ£À¢AzÀ gÀ¸ÉÛAiÀÄ wgÀĪÀ£ÀÄß ¯ÉQ̸ÀzÉ ®ZÀÑ¥Àà vÀAzÉ ªÉÄÃWÀ¥Àà ¥ÀÆeÁj ¸Á:AiÀÄgÀQºÁ¼À EªÀgÀ ºÉÆ®zÀ ºÀwÛgÀ M«ÄäAzÉƪÀÄä¯É §®PÉÌ PÀmïºÉÆqÉ¢zÀÝjAzÀ DmÉÆà ©zÀÄÝ C¥ÀWÁvÀªÁV ªÀÄÈvÀ£ÀÄ §® ªÀÄ®QUÉ vÉgÀazÀ gÀPÀÛUÁAiÀÄ, vÀ¯ÉUÉ ¨sÁj M¼À¥ÉlÄÖ DV ªÀÄÆV¤AzÀ gÀPÀÛ¸ÁæªÀ DV ªÀÄÈvÀ¥ÀnÖgÀÄvÁÛ£É CAvÁ ¦gÁå¢AiÀÄ ¸ÁgÁA±À EgÀÄvÀÛzÉ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!