Yadgir District Reported Crimes

By blogger on ಶನಿವಾರ, ಜುಲೈ 25, 2015



Yadgir District Reported Crimes

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 180/2015 PÀ®A: 457.380 L¦¹ :- ¢£ÁAPÀ 25/07/2015 gÀAzÀÄ 2-30 ¦JA PÉÌ oÁuÉUÉ ¦AiÀiÁ𢠲æà ©üÃüªÀÄgÀrØ vÀAzÉ ¨Á®zÀAqÀ¥Àà ©¼ÀªÁgÀ ªÀAiÀÄ|| 43 ªÀµÀð G|| PÀĨÉÃgÁ ªÉÊ£Àì ±Á¥À ªÀiÁå£ÉÃdgÀÀ eÁ|| °AUÁAiÀÄvÀ ¸Á|| ±ÁgÀzÀ½î vÁ|| ±ÀºÁ¥ÀÆgÀ  gÀªÀgÀÄ ºÁdgÁV MAzÀÄ UÀtPÀAiÀÄAvÀæzÀ°è mÉÊ¥À ªÀiÁr¹zÀ ¸Àf ¸À°è¹zÀÝgÀ ¸ÁgÁA±ÀªÉ£ÉÃAzÀgÉ £Á£ÀÄ ©üªÀÄgÀrØ vÀAzÉ ¨Á®zÀAqÀ¥Àà ©¼ÀªÁgÀ ªÀAiÀÄ|| 43 ªÀµÀð G|| PÀĨÉÃgÁ ªÉÊ£Àì ±Á¥À ªÀiÁå£ÉÃdgÀÀ eÁ|| °AUÁAiÀÄvÀ ¸Á|| ±ÁgÀzÀ½î vÁ|| ±ÀºÁ¥ÀÆgÀ  EzÀÄÝ ªÀiÁ£ÀågÀªÀgÀ°è «£ÀAw¹PÉƼÀÄîîªÀzÉãÀAzÀgÉ, £Á£ÀÄ FUÀ ¸ÀĪÀiÁgÀÄ 23 ªÀµÀðUÀ½AzÀ £ÁUÀ£ÀUËqÀ vÀAzÉ CZÀÑ¥ÀàUËqÀ ¸ÀĨÉÃzÁgÀ ¸Á|| ¸ÀUÀgÀ (©) gÀªÀgÀ ªÉÊ£Àì ±Á¥À CAUÀr ¸ÀUÀgÀzÀ°è  ªÀiÁå£ÉdgÀ CAvÀ PÉ®¸À ªÀiÁrPÉÆArgÀÄvÉÛ£É. £ÀªÀÄä ªÉÊ£Àì ±Á¥À£À°è £À£ÀßAvÉ ±ÀgÀt¥Àà vÀAzÉ F±ÀégÀ¥Àà AiÀiÁzÀVÃgÀ ¸Á|| ¸ÀUÀgÀ FvÀ£ÀÄ PÀÆqÁ ªÀiÁå£ÉdgÀ CAvÀ PÉ®¸À ªÀiÁqÀÄwÛgÀÄvÁÛ£É. ºÁUÀÆ gÀªÉÄñÀ vÀAzÉ UÀļÀ¥Àà ºÀÄAqÉPÀ¯ï ¸Á|| ¸ÀUÀgÀ FvÀ£ÀÄ ¸À«ð¸À ªÀiÁå£À CAvÀ PÉ®¸À ªÀiÁrPÉÆArgÀÄvÁÛ£É.
 »VzÀÄÝ ¢£ÁAPÀ 22/07/2015 gÀAzÀÄ ¥Àæw ¤vÀåzÀAvÉ £ÀªÀÄä ªÉÊ£Àì ±Á¥À£ÀÄß  gÁwæ  9-30 UÀAmÉAiÀÄ ªÀgÉUÉ ªÁå¥ÁgÀ ªÀiÁr £ÀAvÀgÀ £ÀªÀÄä ªÉÊ£Àì ±Á¥À£ÀÄß ªÀÄÄaÑ ±ÀlgÀPÉÌ Qð ºÁQPÉÆAqÀÄ £ÁªÉ®ègÀÆ £ÀªÀÄä £ÀªÀÄä ªÀÄ£ÉUÉ ºÉÆÃVzÉݪÀÅ. UÀr©rAiÀÄ°è ¢£ÁAPÀ 22/07/2015 gÀAzÀÄ £ÀªÀÄä ªÉÊ£Àì ±Á¥À£À°è ªÁå¥ÁgÀ ªÀiÁrzÀ  ºÀt gÀÆ¥Á¬Ä 82000/- gÀÆ ¥Á¬Ä CAUÀrAiÀÄ PËAlgÀ qÁæ zÀ°èAiÉÄà ©lÄÖ  ºÁUÉ Qð ºÁQPÉÆAqÀÄ ªÀÄ£ÉUÉ ºÉÆÃVzÉݪÀÅ. £ÀAvÀgÀ ¢£ÁAPÀ 23/07/2015 gÀAzÀÄ ¥Àæw ¤vÀåzÀAvÉ ¨É¼ÀUÉÎ 10-30 UÀAmÉUÉ £ÀªÀÄä ªÉÊ£Àì ±Á¥ÀUÉ £Á£ÀÄ ªÀÄvÀÄÛ ±ÀgÀt¥Àà AiÀiÁzÀVÃgÀ, gÀªÉÄñÀ ºÀÄAqÉPÀ¯ï ªÀÄƪÀgÀÄ §AzÀÄ £ÉÆÃqÀ¯ÁV £ÀªÀÄä ªÉÊ£Àì ±Á¥À CAUÀrAiÀÄ ±ÀlÖgÀ ¨ÉAqÀ DV 1 jAzÀ 2¦Ãl ªÉÄîPÉÌ JwÛzÀÄÝ PÀAqÀÄ §A¢vÀÄ. £ÀAvÀgÀ £ÁªÀÅ UÁ§jAiÀiÁV ±ÀlgÀ ªÉÄîPÉÌ JwÛ M¼ÀUÉ ºÉÆÃV ¥Àj²Ã°¹ £ÉÆÃqÀ¯ÁV £ÀªÀÄä CAUÀrAiÀÄ PËAlgÀ qÁæzÀ°è ¤£Éß UÀr©rAiÀÄ°è ©lÄÖ ºÉÆÃzÀ £ÀUÀzÀÄ ºÀt 82000/- gÀÆ¥Á¬Ä ºÀt EgÀ°®è. £ÀAvÀgÀ £ÁªÀÅ CAUÀrAiÀÄ°è£À ªÀiÁ®£ÀÄß ¥Àj²°¹ £ÉÆÃqÀ¯ÁV ªÀÄzÀåzÀ ¨Ál°UÀ¼ÀÄ AiÀiÁªÀÅ PÀ¼ÀîvÀ£ÀªÁVgÀ°®è. qÁæzÀ°è£À 82000/- gÀÆ¥Á¬Ä ºÀt AiÀiÁgÉÆà PÀ¼ÀîgÀÄ PÀ¼ÀîvÀ£ÀÀ ªÀiÁrPÉÆAqÀÄ ºÉÆÃVzÀÝgÀÄ F «µÀAiÀĪÀ£ÀÄß £ÁªÀÅ £ÀªÀÄä ªÉÊ£Àì ±Á¥À ªÀiÁ°PÀgÁzÀ ²æà £ÁUÀ£ÀUËqÀ vÀAzÉ CZÀÑ¥ÀàUËqÀ ¸ÀĨÉÃzÁgÀ ¸Á|| ¸ÀUÀgÀ gÀªÀjUÉ ¥ÉÆãÀ ªÀiÁr «µÀAiÀÄ w½¹zɪÀÅ. ¸Àé®à ¸ÀªÀÄAiÀÄzÀ £ÀAvÀgÀ £ÀªÀÄä ªÀiÁ°PÀgÁzÀ £ÁUÀ£ÀUËqÀ ¸ÀĨÉÃzÁgÀ gÀªÀgÀÄ PÀÆqÁ £ÀªÀÄä CAUÀrUÉ §AzÀÄ PÀ¼ÀîvÀªÁVgÀĪÀzÀ£ÀÄß £ÉÆÃrzÀgÀÄ ªÀÄvÀÄÛ £ÁªÀÅ ºÁUÀÆ £ÀªÀÄä ªÀiÁ°PÀgÀÄ £Á®ÄÌ d£ÀgÀÄ  £ÀªÀÄä CAUÀrAiÀÄ ¸ÀÄvÀÛ ªÀÄÄvÀÛ £ÀªÀÄä CAUÀr PÀ¼ÀîvÀ£À ªÀiÁrzÀ PÀ¼ÀîgÀ §UÉÎ ºÁUÀÆ ºÀtzÀ §UÉÎ ºÀÄqÀÄPÁr «ZÁgÀ ªÀiÁr EAzÀÄ ¢£ÁAPÀ 25/07/2015 gÀAzÀÄ £Á£ÀÄ oÁuÉUÉ vÀqÀªÁV §AzÀÄ Cfð PÉÆnÖzÀÄÝ £ÀªÀÄä ªÉÊ£Àì ±Á¥ÀzÀ°è£À £ÀUÀzÀÄ ºÀt 82000/- gÀÆ¥Á¬Ä PÀ¼ÀîvÀ£À ªÀiÁrPÉÆAqÀÄ ºÉÆÃzÀ C¥ÀjavÀ PÀ¼ÀîgÀ£ÀÄß ¥ÀvÉÛ ªÀiÁr PÁ£ÀÆ£ÀÄ PÀæªÀÄ dgÀÄV¸À®Ä  ªÀiÁ£ÀågÀªÀgÀ°è «£ÀAw CAvÀ Cfð ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA 180/2015 PÀ®A 457.380 L.¦¹  ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÀåPÉÆAqÉ£ÀÄ

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 181/2015 ಕಲಂ 379 ಐ.ಪಿ.ಸಿ ಮತ್ತು ಕಲಂ 3 & 4 ಎಮ್.ಎಮ್.ಡಿ.ಆರ್ ಆಕ್ಟ :- ದಿನಾಂಕ 25/07/2015 ರಂದು ಸಾಯಂಕಾಲ 16-00 ಗಂಟೆಗೆ ಸರಕಾರಿ ತರ್ಪೆ ಫಿರ್ಯಾದಿ ಶ್ರೀ ನಾನಾಗೌಡ ಪಾಟೀಲ ಪಿ.ಎಸ್.ಐ[ಕಾಸೂ] ಶಹಾಪೂರ ಇವರು ೊಂದು ವರದಿ ಸಲ್ಲಿಸಿದ ಸಾರಾಂಶವೆನೆಂದರೆ ದಿನಾಂಕ 02/07/2015 ರಂದು ಶಹಾಪೂರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ತಡೆಗಟ್ಟುವ ಕಾರ್ಯಾಚರಣೆಯಲ್ಲಿದ್ದಾಗ ಸಾವೂರ ಗ್ರಾಮದ ಹತ್ತಿರ ಒಂದು ಲಾರಿ ನಂ ಕೆಎ-33-4740 ನೇದ್ದರಲ್ಲಿ ಅಂದಾಜು 6 ಬ್ರಾಸ್ ನಷ್ಟು ಮರಳು ಲೋಡ ಮಾಡಿಕೊಂಡು ಬಂದಿದ್ದು ಸದರಿ ವಾಹನದ ಚಾಲಕ ಯಾವುದೇ ರಾಯಲ್ಟಿ ಪಡೆಯದೆ ಸರಕಾರಕ್ಕೆ ಸೇರಿದ ಮರಳನ್ನು ಅಕ್ರಮವಾಗಿ ಕಳ್ಳತನಮಾಡಿಕೊಂಡು ಹೋಗುತಿದ್ದ ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ತಾಲೂಕಾ ದಂಡಾಧೀಕಾರಿಗಳು ಶಹಾಪೂರ ವರಿಗೆ ಪತ್ರ ವ್ಯವಹಾರ ಮಾಡಿದ್ದು ಮಾನ್ಯ ತಾಲೂಕಾ ದಂಡಾಧಿಕಾರಿ ಶಹಾಪೂರ ಇವರು ದಿನಾಂಕ 23/07/2015 ರಂಧು ತಾವೆ ವಾಹನದ ವಿರುದ್ದ ಕ್ರಮ ಕೈಕೊಳ್ಳಿರಿ ಅಂತ ಪತ್ರದ ಮೂಲಕ ಸೂಚಿಸಿರುತ್ತಾರೆ ಆದ್ದರಿಂದ ಸದರಿ ವಾಹನದ ಚಾಲಕನ ವಿರುದ್ದ ಕ್ರಮ ಕೈಕೊಳ್ಳಿರಿ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 181/2015 ಕಲಂ 379 ಐ.ಪಿ.ಸಿ ಮತ್ತು ಕಲಂ 3 & 4 ಎಮ್.ಎಮ್.ಡಿ.ಆರ್ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೇ ಕೈಕೊಂಡಿದ್ದು ಇರುತ್ತದೆ. 
           
AiÀiÁzÀVj £ÀUÀgÀ ¥Éưøï oÁuÉ :- 203/2015 PÀ®A: 323, 341, 504, 506, 143, 147, ¸ÀAUÀqÀ 149 L¦¹ :- ದಿನಾಂಕ:25-07-2015 ರಂದು 12-15 ಪಿ.ಎಮ್.ಕ್ಕೆ ಫಿರ್ಯಾದಿದಾರರಾದ ರೆವರೆಂಡ ಪಾಲಮದುಕರ ತಂದೆ ಜಾನಪ್ಪ ಪಾಸ್ಟರ ಸಾ: ಯಾದಗಿರಿ ಇವರು ಠಾಣೆಗೆ ಬಂದು ಒಂದು ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ನೀಡಿದ್ದರ ಸಾರಾಂಶವೇನಂದರೆ  ನಾನು ಯಾದಗಿರಿ ಜಿಲ್ಲೆಯ ಮೆಥೋಡಿಸ್ಟ್ ಚಚರ್್ಗಳ ಜಿಲ್ಲಾ ಮೇಲ್ವಿಚಾರಕನಾಗಿ ಸೇವೆ ನಿರ್ವಹಿಸುತ್ತಿದ್ದು ಎಲ್ಲಾ ಮೆಥೋಡಿಸ್ಟ್ ಚಚರ್್ಗಳ ಮೇಲಾಧಿಕಾರಿಯಾಗಿರುತ್ತೇನೆ. ಕ್ರೈಸ್ತ ಧರ್ಮದ ಶಿಸ್ತು ನಿಯಮದ ಪ್ರಕಾರ ಚರ್ಚಗಳಲ್ಲಿ ಆರಾದನೆಗಳನ್ನು ನಡೆಸುಕೊಂಡು ಬರುತ್ತಿದ್ದು ಪ್ರಾರ್ತನೆಯಲ್ಲಿ ಅನೇಕ ಭಕ್ತಾದಿಗಳು ಭಾಗಿಯಾಗಿ ದೇವರ ಸಂದೇಶವನ್ನು ಕೇಳಿ ಪ್ರಾರ್ಥನೆಯನ್ನು ಮಾಡಿಕೊಂಡು ಹೋಗುತ್ತಾರೆ. ಈಗಿರುವಾಗ ಯಾದಗಿರಿಯ ಚಚರ್ಿನಲ್ಲಿ ಕೆಲವು ವ್ಯಕ್ತಿಗಳಾದ 1] ಡಾ.ಸುನೀಲ ತಂದೆ ಶಾಂತಪ್ಪ ರೆಡಸನ್ 2] ರೋಹಿತ ತಂದೆ ಜೋಯಲ್ ಶಿಕ್ಷಕ ನಜರತ ಕಾಲೋನಿ ಯಾದಗಿರಿ 3] ಜಯವಂತ ತಂದೆ ತಿಮೋಥಿ ಬಾಯರ್ 4] ಸಂಸೋನ ತಂದೆ ತಿಮೂಥಿ ಬಾಯರ್ 5] ಇಮ್ಯಾನುವೆಲ್ ತಂದೆ ಹಣಮಂತ ಕಳಬೆಳಗುಂದಿ 6] ಉದಯ ಪೀಟರ್ ಆಶನಾಳ ಮತ್ತು 7] ರಾಜು ಪೀಟರ್ ಆಶನಾಳ ಇವರೆಲ್ಲರು ಪ್ರತಿ ರವಿವಾರ ದಿವಸ ಆರಾದನೆಯಲ್ಲಿ ಭಾಗವಹಿಸುವ ಮುಖವಾಡ ಹಾಕಿಕೊಂಡು ಭಕ್ತರಂತೆ ಆರಾದನೆಯಲ್ಲಿ ಚಚರ್ಿನ ಒಳಗಡೆಬಂದು ನಮ್ಮ ವಿರುದ್ಧ ಅವಹೇಳನ ಮಾತುಗಳನ್ನು ಆಡುತ್ತಾ ನನ್ನ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿರುತ್ತಾರೆ. ಅಲ್ಲದೇ ಚಚರ್ಿನ ಆಡಳಿರತ ಮತ್ತು ಧಾಮರ್ಿಕ ಸಂಸ್ಕಾರದಲ್ಲಿ ಅಡೆತಡೆ ಉಂಟು ಮಾಡಿರುತ್ತಾರೆ.
ದಿನಾಂಕ: 05-07-2015 ರಂದು 11.00 ಎ.ಎಮ್ ಸುಮಾರಿಗೆ ಇವರೆಲ್ಲರು ಯಾದಗಿರಿ ಚಚರ್ಿನ ಆರಾದನೆಯಲ್ಲಿ ಭಾಗವಹಿಸಿ ಆರಾದನೆ ಮುಗಿದ ನಂತರ ಎಲ್ಲಾ ಭಕ್ತರು ಹೊರಗಡೆ ಹೋಗುವಾಗ ನಾನು ಕೂಡ ಚಚರ್ಿನಿಂದ ಮನೆಕಡೆ ಹೋಗುತ್ತಿರುವಾಗ ಜಯವಂತ ತಿಮೂಥಿ ಮತ್ತು ಸುನೀಲ ರೆಡಸನ್ ಅಕ್ರಮವಾಗಿ ನನ್ನನ್ನು ತಡೆದುನಿಲ್ಲಿಸಿ ಭೋಸಿಡಿ ಮಗನೆ ರಂಡಿ ಮಗನೆ ನೀನು ಈ ಚಚರ್ಿನಲ್ಲಿ ಮನಬಂದಂತೆ ವರ್ತನೆ ಮಾಡುತ್ತಿದ್ದಿಯಾ ಇವನನ್ನು ಹಿಡಿಯೇರಿ ಹೊಡೆದು ಬಿಡೋಣ ಇವನಿಗೆ ಕೊಲೆ ಮಾಡಿದರೂ ಕೂಡ ಯಾರು ಕೇಳುವವರಿಲ್ಲಾ ಅಂತಾ ಅನ್ನುತ್ತಾ ಜಯವಂತ ತಿಮೂಥಿ ಇವನು ನನ್ನ ಅಂಗಿಯ ಕಾಲರ್ ಹಿಡಿದು ಜಗ್ಗಾಡಿದನು ಹಾಗೂ ಇತರೆ 5 ಜನರು ನನಗೆ ಹೊಡೆಯಲು ಬಂದಾಗ ಅಲ್ಲೇ ಪಕ್ಕದಲ್ಲಿದ್ದ ನನ್ನ ಭಕ್ತರಾದ ರಾಜು ತಂದೆ ಜಯವಂತ ಮತ್ತು ಎ.ಪ್ರವೀಣ ತಂದೆ ಹನೋಕ ಇವರಿಬ್ಬರು ಬಂದು ನನ್ನನ್ನು ಬಿಡಿಸಿಕೊಂಡರು. ಇಲ್ಲದಿದ್ದರೆ ಅವರೆಲ್ಲರು ಸೇರಿ ನನ್ನನ್ನು ಹೊಡೆಬಡೆ ಮಾಡುತ್ತಿದ್ದರು. ನಂತರ ಎಲ್ಲರು ಕೂಡಿ ನನಗೆ ಭೋಡಿಸಿ ಮಗನೆ ನೀನು ಚಚರ್ಿನಲ್ಲಿ ಮುಂದಿನ ಭಾನುವಾರ ಪ್ರಾರ್ಥನೆ ಸಲುವಾಗಿ ಬಂದರೆ ನಿನ್ನನ್ನು ಖಲಾಸ ಮಾಡುತ್ತೇವೆ ಅಂತಾ 6 ಜನರು ಕೂಡಿ ನನಗೆ ಜೀವದ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ಉದಯ ಪೀಟರ್ ಆಶನಾಳ ಇವನು ಮೇಲ್ಕಂಡ ಎಲ್ಲರಿಗೆ ಅವನನ್ನು ಯಾಕೆ ಬಿಟ್ಟಿರಿ ಏನೇಬಂದರು ನನ್ನ ತಮ್ಮ ರಾಜು ವಕೀಲ ಇದ್ದಾನೆ ನಾನು ನೋಡಿಕೊಳ್ಳುತ್ತೇನೆ ಅಂತಾ ಪ್ರಚೋದನೆ ನೀಡಿರುತ್ತಾನೆ. ಕಾರಣ ನನ್ನ ವಿರುದ್ದ ಗುಂಪು ಕಟ್ಟಿಕೊಂಡು ನನಗೆ ಅವಾಚ್ಯ ಶಬ್ಧಗಳಿಂದ ಬೈದು ಜೀವದ ಬದರಿಕೆ ಹಾಕಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ. ಸದರಿ ವಿಷಯದ ಬಗ್ಗೆ ನನ್ನ ಭಕ್ತರು ಆ ದಿನ ವಿಚಾರ ಮಾಡೋಣ ಅಂತಾ ಹೇಳಿದ್ದರಿಂದ ಫಿಯರ್ಾದಿ ಕೊಡಲು ವಿಳಂಬವಾಗಿರುತ್ತದೆ ಅಂತಾ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿ9ಂದ ಠಾಣೆ ಗುನ್ನೆ ನಂ.203/2015 ಕಲಂ 143,147,341,323,504,506,ಸಂಗಡ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!