Yadgir District Reported Crimes

By blogger on ಮಂಗಳವಾರ, ಜುಲೈ 21, 2015

Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 200/2015 PÀ®A. PÀ®A 379 L.¦.¹ ªÀÄvÀÄÛ PÀ®A 21 (1)21(2)21(3)21(4) :- ¢£ÁAPÀ:21-07-2015 gÀAzÀÄ 04-30 ¦.JªÀiï.PÉÌ ªÀiÁ£Àå ¦.J¸ï.L ¸ÁºÉçgÀÄ  eÁÕ¥À£À ¥ÀvÀæzÉÆA¢UÉ MAzÀÄ d¦Û ¥ÀAZÀ£ÁªÉÄ ºÁdgÀÄ ¥Àr¹zÀÝgÀ ¸ÁgÁA±ÀÀªÉãÀAzÀg²AzÀÄ ¢£ÁAPÀ 21-07-2015 2-30 ¦.JªÀiï.PÉÌ vÁªÀÅ oÁuÉAiÀÄ°èzÁÝUÀ avÁÛ¥ÀÄgÀ gÀ¸ÉÛAiÀÄ°è  AiÀiÁgÉÆà mÁæöåPÀÖgÀ zÀ°è PÀ¼ÀîvÀ£À¢AzÀ ªÀÄvÀÄÛ C£À¢üPÀÈvÀªÁV ªÀÄgÀ¼À£ÀÄß ¸ÁV¸ÀÄwÛzÁÝgÉ CAvÁ ªÀiÁ»w §AzÀ ªÉÄÃgÉUÉ ¹§âA¢AiÀiÁzÀ ªÉÆãÀ¥Àà ¦.¹.18, gÀ«gÁoÉÆÃqsÀ ¦.¹.45 ªÀÄvÀÄÛ £Á£ÀÄ ¥ÀAZÀgÁzÀ  ¨Á¨Á vÀAzÉ ¨ÁµÀÄ«ÄAiÀiÁ deÁÓgÀ ¸Á: zÀÄSÁ£ÀªÁr AiÀiÁzÀVj ªÀÄvÀÄÛ ªÀiÁ¼À¥Àà vÀAzÉ ºÀtªÀÄAvÀ ¥ÀÆeÁj ¸Á:UÁA¢üZËPÀ AiÀiÁzÀVj EªÀgÀ£ÀÄß PÀgɬĹPÉÆAqÀÄ oÁuɬÄAzÀ 2-45 ¦.JªÀiï.PÉÌ ºÉÆgÀlÄ qÁ£À¨Á¸ÉÆÌ ±Á¯ÉAiÀÄ ºÀwÛgÀ ºÀwÛgÀ   ¤AvÀÄPÉÆAqÁUÀ MAzÀÄ mÁæöåPÀÖgÀzÀ°è CzÀgÀ ZÁ®PÀ£ÀÄ mÁæöåPÀÖgÀzÀ°è ªÀÄgÀ¼À£ÀÄß vÀÄA©PÉÆAqÀÄ ºÉÆgÀmÁUÀ  ¤°è¸À¯ÁV CzÀgÀ ZÁ®PÀ£ÀÄ ªÁºÀ£À ¤°è¹ Nr ºÉÆÃVzÀÄÝ CªÀ£À ºÉ¸ÀgÀÄ gÁdÄ vÀAzÉ ¸ÉÆêÀÄÄ ¥ÀªÁgÀ ¸Á: ªÀÄÄzÁß¼À zÉÆqÀØvÁAqÁ CAvÁ UÉÆvÁÛVzÀÄÝ DgÉÆævÀ£ÀÄ  vÀ£Àß mÁæöåPÀÖgÀzÀ°è ªÀÄgÀ¼À£ÀÄß PÀ¼ÀîvÀ£À¢AzÀ ªÀÄvÀÄÛ C£À¢üPÀÈvÀªÁV AiÀiÁªÀÅzÉà gÁgÀhÄzsÀ£À vÀÄA§zÉà R¤d ¸ÀA¥ÀvÀÛ£ÀÄß ¸ÁV¸ÀÄwÛzÀÄÝ mÁæöåPÀÖgÀ ªÀÄvÀÄÛ ªÀÄgÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è ªÀ±À ¥Àr¹PÉÆAqÀÄ ¥ÀAZÀ£ÁªÉÄAiÀÄ£ÀÄß 3-00 ¦.JªÀiï.¢AzÀ 04-00 ¦.JªÀiï UÀAmÉAiÀÄ ªÀgÉUÉ ªÀiÁrzÀÄÝ mÁæöåPÀÖgÀ £ÀA§gÀ PÉ.J.33-n.J-530 EgÀÄvÀÛzÉ.   mÁæöåPÀÖgÀ ¸ÀªÉÄÃvÀ oÁuÉUÉ vÀAzÀÄ ¤ªÀÄä ªÀ±ÀPÉÌ M¦à¸ÀÄwÛzÀÄÝ  DgÉÆævÀ£À ªÉÄÃ¯É PÀæªÀÄ dgÀÄV¹j CAvÁ ¸ÀÆa¹zÀ ªÉÄÃgÉUÉ  oÁuÉ UÀÄ£Éß £ÀA.200/2015 PÀ®A 379 L.¦.¹ ªÀÄvÀÄÛ PÀ®A 21 (1)21(2)21(3)21(4) CrAiÀÄ°è ¥ÀæPÀgÀtzsÀðDR°¹PÉÆAqÀÄ vÀ¤SÉPÉÊUÉÆAqÉ£À.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 178/2015 PÀ®A: 307 L¦¹ ªÀÄvÀÄÛ 25 EArAiÀÄ£ï DªÀÄìð PÁAiÉÄÝ 1969:- ¢£ÁAPÀ 21/07/2015 gÀAzÀÄ ªÀÄzÁåºÀß 3 UÀAmÉ ¸ÀĪÀiÁjUÉ ¦AiÀiÁð¢zÁgÀ£ÀÄ vÀ£Àß PÀÄjUÀ¼À£ÀÄß oÁuÁUÀÄA¢ vÁAqÁzÀ ¹ÃªÉÄAiÀÄ°è §gÀĪÀ UÀÄqÀØzÀ°è ªÉÄìĸÀĪÁUÀ DgÉÆævÀ£ÀÄ C°èUÉ §AzÀÆPÀ£ÀÄß vÉUÉzÀÄPÉÆAqÀÄ §AzÀÄ ºÀ¼ÉAiÀÄ ªÉʱÀªÀÄå¢AzÀ K ZÉÆÃzÀÄ ¸ÀÆ¼É ªÀÄUÀ£Éà F »AzÉ ¤ÃªÀÅ £ÀªÀÄä ºÉÆ®PÉÌ ºÉÆUÀ®Ä ¤ÃªÀÄä ºÉÆ®¢AzÀ zÁj PÉÆqÀĪÀÅ¢¯Áè CAvÁ F »AzÉ ¤ÃªÀÅ £ÀªÀÄä eÉÆÃvÉ vÀPÀgÁgÀÄ ªÀiÁrj, EªÀvÀÄÛ ¤Ã£ÀÄ M§â£É ¹Q̢ݠ F §AzÀÆPÀ¤AzÀ ¤Ã£Àß PÉÆÃ¯É ªÀiÁr ©ÃqÀÄvÉÛ£É CAvÁ CªÁZÀåªÁV ¦AiÀiÁð¢UÉ ¨ÉÊzÀÄ dUÀ¼À vÉUÉzÀÄ UÀÄAqÀÄ ºÁj¹zÁUÀ ¦AiÀiÁð¢AiÀÄ §® UÉÊAiÀÄ ªÉÆüÀ PÉÊUÉ ºÁUÀÄ ªÉÆüÀ PÉÊ PɼÀUÉ §AzÀÆQ£À UÀÄAqÀÄ §qÉzÀÄ ¨Áj gÀPÀÛUÁAiÀÄ  ªÀiÁr PÉÆïÉUÉ ¥ÀæAiÀÄvÀß ªÀiÁrzÀÄÝ §UÉÎ ¥ÀæPÀgÀt zÁR®Ä DVzÀÄÝ EgÀÄvÀÛzÉ.

PÉA¨sÁ« ¥Éưøï oÁuÉ UÀÄ£Éß £ÀA: 89/2015 PÀ®A: 279, 337 L¦¹ ¸ÀAUÀqÀ 187 LJªÀiï« DPÀÖ :- ದಿನಾಂಕ: 21/07/2015 ರಂದು ಸರಕಾರಿ ಆಸ್ಪತ್ರೆ ಕೆಂಭಾವಿಯಿಂದ ದೂರವಾಣಿ ಮೂಲಕ ಎಮ್ಎಲ್ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಹಾಜರಿದ್ದ ಗಾಯಾಳು ಲಾಳೆಮಶಾಕ ತಂದೆ ಲಾಲಸಾಬ ಬನ್ನಟ್ಟಿ ಸಾ|| ಮುದನುರ ಬಿ ಇವರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿ: 21/07/15 ರಂದು ಬೆಳಿಗ್ಗೆ 10 ಗಂಟೆಗೆ ನಾನು ಮತ್ತು ನನ್ನ ಗೆಳೆಯರಾದ ದಾವಲಸಾಬ, ಮಹಮ್ಮದಸಾಬ ಕೆರೂಟಗಿ ಇವರೊಂದಿಗೆ ನನ್ನ ಗ್ಯಾರೆಜ ಕೆಲಸದ ನಿಮಿತ್ಯವಾಗಿ ನಮ್ಮೂರಿಂದ ಕೆಂಭಾವಿಗೆ ಬಂದು ಎಸ್ಬಿಐ ಬ್ಯಾಂಕ ಕ್ರಾಸದಿಂದ ಸೊನ್ನದ ಪೆಟ್ರೊಲ ಬಂಕ ಹತ್ತಿರದಲ್ಲಿರುವ ನನ್ನ ಗ್ಯಾರೆಜಿಗೆ ಮೂರು ಜನ ಕೂಡಿಕೊಂಡು ನಡೆದುಕೊಂಡು ರಸ್ತೆ ಎಡಬದಿಯಿಂದ ಹೋಗುತ್ತಿದ್ದಾಗ ಹಿಂದಿನಿಂದ ಕ್ರೂಷರ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿಪಡೆಸಿದ್ದರಿಂದ ನಾನು ಕೆಳಗೆ ಬಿದ್ದಿದ್ದು, ನನಗೆ ತಲೆಯ ಹಿಂಬದಿಗೆ, ಎಡಭುಜಕ್ಕೆ, ಬಲಗೈ ಮೊಳಕೈ ಹತ್ತಿರ, ಟೊಂಕಕ್ಕೆ, ಹಾಗೂ ಬಲಗಾಲಿಗೆ ಒಳಪೆಟ್ಟಾಗಿದ್ದು, ನನ್ನ ಗೆಳೆಯ ದಾವಲಸಾಬ ಈತನು ಕ್ರೂಷರ ವಾಹನದ ನಂಬರ ನೋಡಿದ್ದು ಅದರ ನಂಬರ ಕೆಎ 33 ಎಮ್ 1514 ಇದ್ದುದಾಗಿ ತಿಳಿಸಿದ್ದು, ಘಟನೆ ನಡೆದ ಕೂಡಲೆ ಚಾಲಕನು ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ನಂತರ ನನಗೆ ಕೆಂಭಾವಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ಅಲ್ಲಿ ಉಪಚಾರ ಪಡೆದು ಅಲ್ಲಿಯ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ವಿಜಯಪುರಕ್ಕೆ ಹೋಗಲು ತಿಳಿಸಿದ್ದು ಇರುತ್ತದೆ ಘಟನೆ ಇಂದು ದಿ: 21/07/15 ರಂದು 10.15 ಗಂಟೆಗೆ ನಡೆದಿದ್ದು ಘಟನೆಗೆ ವಾಹನ ನಂ ಕೆಎ 33 ಎಮ್ 1514 ನೇದ್ದರ ಚಾಲಕನ ಅತಿವೇಗ ಮತ್ತು ಅಲಕ್ಷತನವೇ ಕಾರಣ ಅಂತ ಇದ್ದ ಹೇಳಿಕೆ ಸಾರಾಂಶ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 175/2015 PÀ®A: 324.504 L,¦¹:- ದಿನಾಂಕ:21/07/2015 ರದು ಸಾಯಾಂಕಾಲ 5.00 ಗಂಟೆಗೆ ಪಿರ್ಯಾದಿ ಬೀಮಬಾಯಿ ಗಂಡ ರುದ್ರಪ್ಪ ಬುಡಗಾ ಜಂಗಮಾ ಆಶ್ರಯಾ ಕಾಲೋನಿ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ;21/07/2015 ರಂದು ಮದ್ಯಾಹ್ನ 1.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗಳು ರೇಖಾ ಇಬ್ಬರು ನಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ ನನ್ನ ಗಂಡ ರುದ್ರಪ್ಪನು ವಿನಾಃಕಾರಣ ನನ್ನೊಂದಿಗೆ ಜಗಳ ತೆಗೆದು ಎಲೆ ರಂಡಿ, ಸೂಳಿ ಕೆಲಸಕ್ಕೆ ಏಕೆ ಹೋಗಿಲ್ಲಾ ಅಂತಾ ಅವಾಚ್ಚಾ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಒಂದು ಕಟ್ಟಿಗೆ ತೆಗೆದುಕೊಂಡು ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದರಿಂದ ಆ ಏಟು ನನ್ನ ಮಗಳು ರೇಖಾ ತಲೆಯ ಹಿಂಬಾಗಕ್ಕೆ ಬಿದ್ದು ಮೂರ್ಚೆಹೋಗಿದ್ದರಿಂದ ಆಕೆಯನ್ನು ಶಹಾಪೂರ ಸರಕಾರಿ ಆಸ್ಪತ್ರೆಗೆ ಉಪಚಾರ ಕುರತಿತು ಸೇರಿಕೆ ಮಾಡಿರುತ್ತೇವೆ ಅಂತಾ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 175/2015 ಕಲಂ.324,504 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು  


20145



±ÀºÁ¥ÀÆgÀ ¥Éưøï oÁuÉ UÀÄ£Éß £ÀA.:. 177/2015 PÀ®A 96 ಕೆಪಿ ಆಕ್ಟಟ್ :-  ದಿನಾಂಕ:21/07/2015ರಂದು ಸಾಯಾಂಕಾಲ 19.20 ಗಂಟೆಗೆ ಸರಕಾರಿ ತರ್ಫೆ ಪಿರ್ಯಾದಿ ಶ್ರೀ ಸಂಗನಬಸಪ್ಪ ಸಿಪಿಸಿ-155 ಶಹಾಪೂರ ಠಾಣೆರವರು ಒಬ್ಬ ವ್ಯಕ್ತಿಯೊಂದಿಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಸವೇನೆಂದರೆ, ಮಾನ್ಯ ಪಿಐ ಶಹಾಪೂರ ರವರ ಆದೇಶದ ಮೇರೆಗೆ ಇಂದು ದಿನಾಂಕ:21/07/2015 ರಂದು ಸಾಯಾಂಕಾಲ 16.00 ಗಂಟೆಗೆ ಠಾಣೆಯಿಂಧ ನಗರದಲ್ಲಿ ಹಗಲು ಗಸ್ತು ಕುರಿತು ಬೀಟ್ ನಂ. 1&2 ನೇದ್ದರಲ್ಲಿ ಹೋಗಿ ಕರ್ತವ್ಯ ಮಾಡುತ್ತಾ ನಗರದ ಐಸಿಐಸಿಐ ಬ್ಯಾಂಕ ಕಡೆಗೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಕೈಯ್ಯಲ್ಲಿ ಕಬ್ಬಿಣದ ರಾಡ ಹಿಡಿದುಕೊಂಡು ಬೀಗ ಹಾಕಿದ ಮನೆಗಳನ್ನು ನೋಡುತ್ತಾ ತಿರುಗಾಡುತ್ತಾದ್ದಾಗ ಪಿರ್ಯಾದಿಯು ಸಮವಸ್ತ್ರದಲ್ಲಿ ಇದ್ದುದ್ದನ್ನು ನೋಡಿ ಸದರಿ ಆರೋಪಿತನು ತನ್ನ ಮುಖವನ್ನು ಮರೆಮಾಚಿಕೊಂಡು ಓಡಲಾರಂಬಿಸಿದನು. ಆಗ ಪಿರ್ಯಾದಿ ಹಿಂಬಾಲಿಸಿ ನಗರದ ಐಸಿಐಸಿಐ ಬ್ಯಾಂಕ್ ಹತ್ತಿರ ಸಾಯಾಂಕಾಲ 7.00 ಗಂಟೆಗೆ ಹಿಡಿದು ಅವನ ಹೆಸರು ವಿಳಾಸ ಕೇಳಲಾಗಿ ನಾರಾಯಣ ತಂದೆ ರಾಜಶೇಖರ ಸೂರವೇ ಸಾ|| ಇಂದಿರಾನಗರ ಶಹಾಪೂರ ಅಂತಾ ಹೇಳಿದನು ಸದರಿಯವನನ್ನು ಹಾಗೇಯೆ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಪ್ರಕರಣ ಮಾಡಬಹುದು ಎಂದು ತಿಳಿದು ಸದರಿ ಆರೋಪಿತನಿಗೆ 19.10 ಗಂಟೆಗೆ ತಾಬೆಗೆ ತೆಗೆದುಕೊಂಡಿದ್ದು ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಪಿರ್ಯಾದಿ ಕೊಟ್ಟ ಸಾರಾಂಶದ ವರದಿ  ಮೇಲಿಂದ ಠಾಣೆ ಗುನ್ನೆ ನಂ.177/2015 ಕಲಂ.96 ಕೆಪಿ ಆಕ್ಟ್ ನೇದ್ದರ ಪ್ರಕಾ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 98/2015 PÀ®A: 3 & 7 E.¹ DPïÖ -1955:- ¢£ÁAPÀ 21-07-2015 gÀAzÀÄ ªÀÄzÁåºÀß 1.00 ¦.JA PÉÌ ¦gÁå¢ü ²æà ©.Dgï ªÉAPÀtÚ DºÁgÀ ¤jÃPÀëPÀgÀÄ vÀºÀ¹¯ÁÝgÀ PÁAiÀiÁð®AiÀÄ AiÀiÁzÀVj gÀªÀgÀ oÁuÉUÉ DUÀ«Ä¹ MAzÀÄ °TvÀ zÀÆgÀÄ ªÀÄvÀÄÛ d¦Û ¥ÀAZÀ£ÁªÉÄAiÀÄ£ÀÄß oÁuÉUÉ vÀAzÀÄ ºÁdgÀÄ ¥Àr¹zÀÝgÀ ¸ÁgÁA±ÀªÉ£ÉAzÀgÉ ¢£ÁAPÀ 20-07-2015 gÀAzÀÄ gÁwæ 11.30 ¦.JA PÉÌ ZÀAræQ UÁæªÀÄ £ÁåAiÀi¨É¯É CAUÀrAiÀÄ ªÀiÁ°ÃPÀ £ÀgÀ¸À¥Àà vÀA. ©üêÀÄ¥Àà PÀvÁ® ¸ÁB ZÀAræQ FvÀ£ÀÄ UÉÆâü vÀÄA©zÀ 15 aîUÀ¼À£ÀÄß ªÉÆúÀ£ÀPÀĪÀiÁgÀ ªÀÄqÉ¥À°è FvÀ£À fÃ¥À £ÀA. J¦-21-Dgï-9773 £ÉzÀÝgÀ°è ºÁQPÉÆAqÀÄ PÁ¼À ¸ÀAvÉ ªÀiÁgÁl ªÀiÁqÀĪÀ PÀÄjvÀÄ MAiÀÄÄåªÁUÀ ¸ÀzÀjAiÀĪÀjUÉ HjUÉ UÁæªÀĸÀÜgÀÄ »r¢zÀÄÝ ¸ÀzÀgÀ fÃ¥À ªÀÄvÀÄÛ UÉÆâAiÀÄ£ÀÄß  d¦Û ¥Àr¹PÉÆAqÀÄ oÁuÉUÉ §AzÀÄ °TvÀ zÀÆgÀÄ ¤ÃrzÀÄÝ EgÀÄvÀÛzÉ. ¸ÀzÀj °TvÀ zÀÆj£À ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 98/15 PÀ®A 3 & 7 E.¹ DPïÖ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 99/2015 PÀ®A: 4(1J), 21, 22 JA.JA.Dgï.r ¸ÀAUÀqÀ 379 L¦¹ :- ದಿನಾಂಕ 21-07-2015 ರಂದು ಸಾಯಂಕಾಲ 6.10 ಪಿ.ಎಂ ಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಮತ್ತು ಪಿ.ಎಸ್.ಐ ಸಾಹೇಬರು ಬೋರಬಂಡ ಕ್ರಾಸ ಹತ್ತಿರ ನಿಂತಾಗ  ಯ್ಲಹೇರಿ ಗ್ರಾಮದಿಂದ ಗುರುಮಠಕಲ ಕಡೆಗೆ ಟ್ರ್ಯಾಕ್ಟರದಲ್ಲಿ ಮರಳನ್ನು ಅಕ್ರಮವಗಾಇ ಸಗಿಸುತ್ತಿದ್ದಾರೆ ಖಚಿತ ಭಾತ್ಮೀ ಮೇರೆಗೆ ಬಂದು ಪರಿಶೀಲನೆ ಕುರಿತು ಸ್ಥಳದಲ್ಲಿ  ನಿಂತಾಗ ಸಾಯಂಕಾಲ 6.20 ಪಿ.ಎಂಕ್ಕೆ ಎರಡು ಟ್ರ್ಯಾಕ್ಟರ ಚಾಲಕರು ತಮ್ಮ ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೋಂಡು ಬಂದಿದ್ದು ಸದರಿಯವಗಳನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ತಾವು ಯೆಲ್ಹೇರಿ ಗ್ರಾಮದ ಹಳ್ಳದಲ್ಲಿ ಅಕ್ರಮವಾಗಿ ಮರಳು ತುಂಬಿಕೋಂಡು ಹೊರಟಿದ್ದು ಮತ್ತು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೆ ಹಾಗೆ ಸಾಗಿಸುತ್ತಿದ್ದು ನಮ್ಮ ಹತ್ತಿರ ಯಾವುದೇ ಮರಳು ತುಂಬಿಕೋಡ ಬಗ್ಗೆ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿದ್ದು ಸದರಿ ಟ್ರ್ಯಾಕ್ಟರ ನಂ. ಕೆಎ-33-ಟಿಎ-5970 ಟ್ರ್ಯಾಲಿ ನಂ., ಕೆಎ-33-ಟಿ.ಎಸ್-5971 ಮತ್ತು ಎರಡನೇ ಟ್ಯಾಕ್ಟರ ನಂ. ಕೆಎ-33ಟಿ-6761 ಟ್ರ್ಯಾಲಿ ನಂ. ಕೆಎ-33-ಟಿ-6762  ನೆದ್ದವುಗಳು ಹಾಗೂ ಆರೋಪಿತರೊಂದಿಗೆ ಮರಳಿ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಂಶದ ಮೇಲಿಂದ ಗುನ್ನೆ ದಾಖಲಾಗಿದ್ದು ಇರುತ್ತದೆ.

 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!