Yadgir District Reported Crimes

By blogger on ಭಾನುವಾರ, ಜುಲೈ 12, 2015



Yadgir District Reported Crimes

ªÀqÀUÉÃgÁ ¥Éưøï oÁuÉ UÀÄ£Éß £ÀA:- 109/2015 PÀ®A. 143,147,148323,324,504,
506 ¸ÀA.149 L¦¹ :- ¢£ÁAPÀ:14/07/2015 gÀAzÀÄ ¦AiÀiÁð¢zÁgÀjUÉ DgÉÆævÀgÉ®ègÀÄ ¸ÉÃjPÉÆAqÀÄ UÀÄA¥ÀÄPÀnÖPÉÆAqÀÄ §AzÀÄ CªÀgÀ ªÀÄ£ÉAiÀÄ ªÀÄÄA¢£À CAUÀ¼ÀzÀ°è CªÁZÀÑAiÀĪÁV ¨ÉÊAiÀÄÄwÛgÁªÀUÀ AiÀiÁPÉ ¨ÉÊAiÀÄÄwÛj CªÀÄvÁ PÉýzÀÝPÉÌ J®ègÀÄ ¸ÉÃjPÉÆAqÀÄ ¨ÉÊzÀÄ, PÉʬÄAzÀ, §rUɬÄAzÀ ºÉÆqÉzÀÄ UÀÄ¥ÀÛUÀAiÀÄ ¥Àr¹zÀ §UÉΠ zÀÆgÀÄ EgÀÄvÀÛzÉ.

±ÀºÁ¥ÀÆgÀ ¥Éưøï oÁuÉ UÀÄ£Éß £ÀA:- 166/2015 ಕಲಂ 302.201  L¦¹ :- ದಿನಾಂಕ 12/07/2015 ರಂದು 12.30 ಗಂಟೆಗೆ ಪಿರ್ಯಾದಿ  ವಯ 48 ಸಾ|| ದೋರನಳ್ಳಿ ಕನ್ನಡದಲ್ಲಿ ಒಂದು  ಟೈಪ ಮಾಡಿ ಅರ್ಜಿ ಸಲ್ಲಿಸಿದ್ದು ಅದರ ಸಾರಂಶವೆನಂದರೆ       ನಾನು ಮಾನಪ್ಪ ತಂ/ ಹಣಮಂತ ಹುಲಸೂರ ವಯಾ: 48 ವರ್ಷ ಉ:ಒಕ್ಕಲುತನ ಜಾ:ಪರಿಶಿಷ್ಟ ಜಾತಿ ಸಾ: ದೋರನಳ್ಳಿ ತಾ:ಶಹಾಪೂರ ಇದ್ದು ಮಾನ್ಯರವರಲ್ಲಿ ವಿನಂತಿಸಿಕೊಳ್ಳ್ಳುವದೇನಂದರೆ, ಇಂದು ಬೆಳಿಗ್ಗೆ 8 ಎಎಂ ಸುಮಾರಿಗೆ ಮನೆಯಲ್ಲಿದ್ದಾಗ ಶಹಾಪೂರ ಕಡೆಗೆ ಹೊಗುವ ಮುಖ್ಯ ರಸ್ತೆಯಲ್ಲಿ ಒಂದು ಕಾರು ಬೆಂಕಿ ಹತ್ತಿ ಸುಟ್ಟಿದ್ದು ಅದರಲ್ಲಿ ಒಂದು ಶವ ಇರುತ್ತದೆ ಅಂತಾ ಸುದ್ದಿಯಾಗಿದ್ದರಿಂದ ನಾನು ಮತ್ತು ನಮ್ಮೂರ ಭೀಮರಾಯ ತಂ/ ರಾಮಚಂದ್ರಪ್ಪ ಯಾಳಗಿ ಇಬ್ಬರು ದೋರನಳ್ಳಿ ಗ್ರಾಮದಿಂದ ಶಹಾಪೂರಕ್ಕೆ ಹೋಗುವ ಮುಖ್ಯೆ ರಸ್ತೆಯಲ್ಲಿ ಸುಮಾರು 2 ಕೀ.ಮೀ ನಷ್ಟು ಬಂದು ನೋಡಲಾಗಿ ಶಹಾಪುರ ದಿಂದ ಯಾದಗಿರಿಗೆ ಹೋಗುವ ಮುಖ್ಯೆ ರಸ್ತೆಯ ಎಡ ಬದಿಯಲ್ಲಿ ಇದ್ದು ಬೆಂಕಿ ಹತ್ತಿ ಸುಟ್ಟ ಕಾರಿನಲ್ಲಿ ನೋಡಲಾಗಿ ಯಾವುದೋ ಒಬ್ಬ ವ್ಯಕ್ತಿಯನ್ನು ಯಾರೋ ದುಷ್ಕಮರ್ಿಗಳು ಯಾವುದೋ ದುರುದ್ದೇಶದಿಂದ ದಿನಾಂಕ; 11/07/2015 ರ ರಾತ್ರಿ ಸಮಯದಲ್ಲಿ ಕೋಲೆ ಮಾಡಿ ಕಾರಿನ ಸಮೇತ ಬೆಂಕಿ ಹಚ್ಚಿ ಸುಟ್ಟು ಸಾಕ್ಷಿ ನಾಶ ಮಾಡಿರುತ್ತಾರೆ. ಕಾರ ನಂಬರ ಮತ್ತು ಮೃತಪಟ್ಟ ವ್ಯಕ್ತಿಯ ಬಗ್ಗೆ ಯಾವುದೆ ಮಾಹಿತಿ ಇರುವದಿಲ್ಲ. ಕಾರ ಟಾಟಾ ಇಂಡಿಕಾ ದಂತೆ ಕಂಡು ಬರುತ್ತಿದ್ದು, ಅದರಲ್ಲಿಯ ಮೃತದೇಹ ಹೆಂಗಸು ಅಥವಾ ಗಂಡಸು ಅಂತಾ ತಿಳಿದುಬಂದಿರುವದಿಲ್ಲ. ಮತ್ತು ಯಾವ ವಯಸ್ಸಿನದು ಅಂತಾ ತಿಳಿದು ಬಂದಿರುವದಿಲ್ಲ. ಕೇವಲ ತಲೆ ಬುರುಡೆ ಮಾತ್ರ ಕಂಡು ಬರುತ್ತಿದ್ದು ಉಳಿದ ಶರೀರ ಸುಟ್ಟು ಕರಕಲಾಗಿ ಮುಟರಗೊಂಡಿರುತ್ತದೆ. ಸದರಿ ಸ್ಥಳದಿಂದ ಸುಮಾರು 2 ಕೀ.ಮೀ. ಹಿಂದೆ ಶಹಾಪೂರ ಕಡೆಗೆ ಕೆನಾಲ ಮತ್ತು ರೋಡಿನ ಪಕ್ಕ ಇರುವ ಒಂದು ತಗ್ಗಿನಲ್ಲಿ ನಿಂತ ನೀರಿನ ದಂಡೆಯಲ್ಲಿ ಮಣ್ಣಿನಲ್ಲಿ ರಕ್ತ ಚಲ್ಲಾಡಿದ್ದು ಕಂಡುಬರುತ್ತಿದೆ. ಮೃತನ ಬಗ್ಗೆ ಯಾರಾದರು ಬರಬಹುದು ಅಂತಾ ತಿಳಿದುಕೊಳ್ಳಲು ಕಾಯ್ದು ಈಗ ತಡವಾಗಿ ಅಂದರೆ ಇಂದು ದಿ: 12/07/2015 ರಂದು 12.15 ಪಿಎಂ ಕ್ಕೆ ದೂರು ಸಲ್ಲಿಸಲಾಗಿದೆ.   ಕಾರಣ ಯಾವದೋ ಒಬ್ಬ ಅಪರಿಚಿತ ವ್ಯಕ್ತಿಯನ್ನು ಯಾವುದೋ ದುರುದ್ದೇಶದಿಂದ ಕೋಲೆ ಮಾಡಿ ಸಾಕ್ಷಿ ನಾಶ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತ ವ್ಯಕ್ತಿಯ ಹೆಸರು ವಿಳಾಸ ಪತ್ತೆ ಮಾಡಬೇಕು ಅಂತಾ  ಕೊಟ್ಟು ದೂರಿನ ಸಾರಂಶದ ಮೇಇಂದ ಠಾಣೆ ಗುನ್ನೆ ನಂ 166/2015 ಕಲಂ 302.201 ಐ,ಪಿಸಿ ನೇದ್ದರ ಪ್ರಕಾರ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು


±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 130/2015 PÀ®A: 279, 338, 304(J) L.¦.¹ :- ದಿನಾಂಕ: 12/07/2015 ರಂದು 12:15 ಪಿ.ಎಮ್ ಕ್ಕೆ ಫಿರ್ಯಾದಿದಾರರು ತಮ್ಮ ಊರಿಗೆ ಹೋಗುವ ಕುರಿತು ಸುರಪೂರದಿಂದ ಸುರಪೂರ-ಶಹಾಪೂರ ರಾಜ್ಯ ಹೆದ್ದಾರಿ ಮೇಲಿರುವ ಲಕ್ಷ್ಮೀಪೂರ ಬ್ರಿಡ್ಜ್ ಹತ್ತಿರ ಹೋಗುತ್ತಿದ್ದಾಗ ಅದೇ ಸಮಯಕ್ಕೆಎದರುಗಡೆಯಿಂದ ಆರೋಪಿತನು ತನ್ನ ಲಾರಿ ನಂ: ಎಮ್.ಪಿ 09 ಹೆಚ್.ಎಫ್-4011 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಲಕ್ಷ್ಮೀಪೂರ ಕ್ರಾಸ್ ಹತ್ತಿರ ಇರುವ ಲಕ್ಷ್ಮೀಪೂರ ಹಳ್ಳದ ಬ್ರಿಡ್ಜ್ ಗೆ ಡಿಕ್ಕಿಪಡಿಸಿ ತನ್ನ ವಾಹನವನ್ನು ಹಳದಲ್ಲಿ ಪಲ್ಟಿಗೊಳಿಸಿದ ಪ್ರಯುಕ್ತ ಲಾರಿ ಚಾಲಕನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಲಾರಿ ಕ್ಲೀನರ್ ನಾದ ಅನೀಲ್ ಇವನಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಮೂರ್ಚೆ ಹೋಗಿ ಬಿದ್ದಿದ್ದು, ಇಬ್ಬರೂ ಮಾತನಾಡುವ ಸ್ಥತಿಯಲ್ಲಿದ್ದು, ಸದರಿಯವರಿಗೆ ಉಪಚಾರ ಕುರಿತು ಸರಕರಿ ಆಸ್ಪತ್ರೆ ಸುರಪೂರಕ್ಕೆ ಸೇರಿಕೆ ಮಾಡಿದಾಗ ಚಾಲಕ ಅರ್ಜುನ ಇವನು ಮಧ್ಯಾಹ್ನ 01:00 ಪಿ.ಎಮ್ ಸುಮರಿಗೆ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತಪಟ್ಟಿದ್ದು ಇರುತ್ತದೆ. ಅನೀಲ ಇವನಿಗೆ ಹೆಚ್ಚಿನ ಉಪಚಾರಕ್ಕಾಗಿ ಆಂಬ್ಯೂಲೆನ್ಸ್ ನಲ್ಲಿ ಕಲಬುರ್ಗಿಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿ ವಿವರವಿದ್ದ ಫಿರ್ಯಾದ ಹೇಳಿಕೆ ಸಾರಾಂಶವಿರುತ್ತದೆ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 162/2015 PÀ®A-279,338 L¦¹ ªÀÄvÀÄÛ PÀ®A 187 LJA« PÁAiÉÄÝ :- ¢£ÁAPÀ 12/07/2015 gÀAzÀÄ ªÀÄzÁåºÀß 5 ¦.JA.zÀ ¸ÀĪÀiÁjUÉ ¦üAiÀiÁð¢AiÀÄ vÀªÀÄä£ÁzÀ ¸ÁzÀvï C° dĨÉÃgï FvÀ£ÀÄ ªÉÆÃmÁgÀÄ ¸ÉÊPÀ¯ï £ÀA.PÉJ-33, PÀÆå-810 £ÉÃzÀÝgÀ ªÉÄÃ¯É ¸ÉÃqÀA PÀqɬÄAzÀ AiÀiÁzÀVjUÉ ºÉÆgÀnzÁÝUÀ ¨ÁZÀªÁgÀ PÁæ¸ï ºÀwÛgÀ AiÀiÁzÀVj¬ÄAzÀ ¸ÉÃqÀªÀÄ PÀqÉUÉ ºÉÆgÀnzÀÝ ¯ÁjAiÀÄ ZÁ®PÀ£ÀÄ CwêÉÃUÀ ªÀÄvÀÄÛ C®PÀëöåvÀ£À¢AzÀ vÀ£Àß ¯ÁjAiÀÄ£ÀÄß Nr¹PÉÆAqÀÄ §AzÀÄ ªÉÆÃ.¸ÉÊPÀ¯ïUÉ rQÌ ºÉÆqÉzÀÄ C¥ÀWÁvÀ ªÀiÁrzÀÄÝ vÀ¯ÉUÉ ¨Ájà gÀPÀÛUÁAiÀĪÁVzÀÄÝ, §®UÉÊ ªÀÄÄAUÉÊ ºÀwÛgÀ ªÀÄÄjzÀAvÁVzÀÄÝ, ºÉÆmÉÖUÉ , §®UÁ°£À ¨ÉgÀ¼ÀÄUÀ½UÉ vÀgÀazÀ gÀPÀÛUÁAiÀÄUÀ¼ÁVzÀÄÝ, ªÀÄÆV¤AzÀ gÀPÀÛ §gÀÄwÛzÀÄÝ ¯Áj £ÀA.JªÀiï.JZï.-11, J.J¯ï.-631 ZÁ®PÀ£ÀÄ C¥ÀUÁvÀ ªÀiÁr ¸ÀܼÀ¢AzÀ ¯ÁjAiÀÄ£ÀÄß ©lÄÖ Nr ºÉÆÃVgÀÄvÁÛ£É. ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ¦üAiÀiÁð¢ EgÀÄvÀÛzÉ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 163/2015 PÀ®A MMDR Act-1957- U/S 21(1),(2),(3),(4),(4A),(5),  And U/S 379 L¦¹ :- ¢£ÁAPÀ 12/07/2015gÀAzÀÄ ¸ÁAiÀÄAPÁ® 6-45 ¦.JA.PÉÌ ¥ÉmÉÆæðAUï PÀvÀðªÀåzÀ°èzÁÝUÀ ¥ÀUÀ¯Á¥sÀÄgÀ PÁæ¸ï  ºÀwÛgÀ MAzÀÄ mÁåPÀÖgÀ£À°è ªÀÄgÀ¼ÀÄ vÀÄA©PÉÆAqÀÄ §gÀÄwÛzÀÄÝ PÀAqÀÄ ¹§âA¢AiÀĪÀgÀ ¸ÀºÁAiÀÄ¢AzÀ ªÁºÀ£ÀªÀ£ÀÄß ¤°è¹ D mÁæöåPïÖç£ÀÄß  ¥Àj²Ã°¹ £ÉÆÃqÀ¯ÁV mÁæöåPÀÖgï£À°è ªÀÄgÀ¼À£ÀÄß vÀÄA©zÀÄÝ, mÁæöåPÀÖçgï ZÁ®PÀ ªÀÄvÀÄÛ ªÀiÁ°ÃPÀ£ÀÄ ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛzÀÄÝzÀÄ PÀAqÀÄ §A¢zÀÄÝ, mÁæöåPÀÖgï EAf£ï £ÀA. S33736972 ªÀÄvÀÄÛ EAd£À ZÉ¹ì £ÀA 424009 EzÀÄÝ ªÀÄvÀÄÛ mÁæöå° £ÀA§gÀÄ EgÀĪÀÅ¢®è ZÁ®PÀ£À ºÉ¸ÀgÀÄ ®PÀëöäAiÀÄå vÀAzÉ ¸Á§uÁÚ ¯ÉÆÃPÀ£À½î ¸Á/ ¥ÀUÀ¯Á¥ÀÄgÀ CAvÁ UÉÆvÁÛVzÀÄÝ FvÀ£À ªÉÄÃ¯É PÀæªÀÄ dgÀÄV¹ UÀÄ£Éß zÁR®Ä ªÀiÁrzÀÄÝ EgÀÄvÀÛzÉ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!