Yadgir District Reported Crimes

By blogger on ಗುರುವಾರ, ಏಪ್ರಿಲ್ 23, 2015



Yadgir District Reported Crimes
ªÀqÀUÉÃgÁ ¥Éưøï oÁuÉ UÀÄ£Éß £ÀA. 41/2015 PÀ®A. 143,147,323, 354(A)(2),  355,  504,,506 ¸ÀA. 149 L.¦.¹:- ¢£ÁAPÀ:23/04/15 gÀAzÀÄ 11 J.JªÀÄ.PÉÌ ¦AiÀiÁð¢üzÁgÀ¼ÀÄ oÁuÉUÉ ºÁdgÁV ¤ÃrzÀ zÀÆj£À ¸ÁgÁA±ÀªÉãÉAzÀgÉ, ¦AiÀiÁðzÀÄzÁgÀ¼ÀÄ gÁwæ Hl ªÀiÁr ºÉÆgÀUÀqÉ EgÀĪÀ eÉÆÃ¥ÀrAiÀÄ°è ªÀÄ®VzÁÝUÀ gÁwæ 3 UÀAmÉ ¸ÀĪÀiÁjUÉ DgÉÆævÀgÁzÀ «£ÉÆÃzsÀ, ®PÀëöätÚ, ªÉÆãÉñÀ F 3 d£ÀgÀÄ §AzÀÄ ºÁ¹UÉ dUÉÎ ªÀiÁ£À ¨sÀAUÀ ªÀiÁqÀ®Ä ¥ÀæAiÀÄwß¹zÀÄÝ agÁqÀĪÀzÀ£ÀÄß PÉýzÁUÀ ¦AiÀiÁðzÀÄzÁgÀ¼À CvÉÛ ªÀiÁªÀ §A¢zÀÄÝ ¸ÀzÀj DgÉÆægÀÄ C°èAzÀ Nr ºÉÆÃVzÀÄÝ EgÀÄvÀÛzÉ. ¨É½UÀÎ ¦AiÀiÁðzÀÄzÁgÀ¼À UÀAqÀ §AzÀ £ÀAvÀgÀ F «µÀAiÀÄ w½¹zÀÄÝ FzÀ£ÀÄß CªÀjUÉ PÉýzÀÝPÉÌ ¸ÀzÀj DgÉÆævÀgÀ®ègÀÄ ¸ÉÃjPÉÆAqÀÄ ºÉÆqÉ §qÉ ªÀiÁr ¦AiÀiÁðzÀÄzÁgÀ¼À dA¥ÀgÀ ºÀgÉzÀÄ ªÀiÁ£À ¨sÀAUÀ ªÀiÁqÀ®Ä ¥ÀæAiÀÄwß¹zÀ §UÉÎ ¸ÀAQë¥ÀÛ ¸ÁgÁA±À«gÀÄvÀÛzÉ.       
±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 45/2015 PÀ®A: 279, 304 (J) 427 ಐಪಿಸಿ:- ದಿನಾಂಕ: 23/04/2015 ರಂದು ಬೆಳಿಗ್ಗೆ 06.00 ಗಂಟೆ ಸುಮಾರಿಗೆ ದ್ಯಾಮವ್ವ ಇವಳು ಮನೆಯ ಮುಂದೆ ಅಂಗಳದಲ್ಲಿ ಕಸ ಬಳಿಯುತ್ತಿದ್ದಾಗ ಆಗ ಅದೇ ಸಮಯಕ್ಕೆ ಮನೆಯ ಮುಂದಿನ ರಸ್ತೆಯ ಮೇಲಿಂದ ಕೋನಾಳ ಗ್ರಾಮದ ಕಡೆಗೆ ಹೋಗುತ್ತಿದ್ದ ಒಬ್ಬ 709 ಕಾರ್ಗೊ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಲೈಟಿನ ಕಂಬಕ್ಕೆ ಸಪೋಟಿಂಗಗಾಗಿ ಕಟ್ಟಿದ ಗೈ ವಾಯರ್ ಗೆ ತನ್ನ ವಾಹನದ ಎಡಬಾಗದ ಕೊಂಡಿಗೆ ಸಿಕ್ಕಿ ಹಾಕಿಕೊಂಡು ಹೋದಾಗ ಸದರಿ ವಾಹನದ ಎಳೆತದ ರಭಸಕ್ಕೆ 03 ವಿದ್ಯುತ್ ಲೈಟಿನ ಕಂಬಗಳು ಏಕಾ ಏಕಿ ಮುರಿದು ಬಿದ್ದಿರುತ್ತವೆ. ಅದರಲ್ಲಿ ಮನೆಯ ಮುಂದಿನ ಕಂಬವು ಕಸ ಬಳಿಯುತ್ತಿದ್ದ ದ್ಯಾಮವ್ವ ಇವಳ ತಲೆಯ ಮೇಲೆ ಬಿದ್ದಾಗ ಅವಳ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮ್ರತಪಟ್ಟಿದ್ದು ಇರುತ್ತದೆ. ಅಲ್ಲದೇ ಮೂರು ಲೈಟಿನ ಕಂಬಗಳು ಮುರಿದು ಅ.ಕಿ 10000/- ರೂ ಗಳಷ್ಟು ಲುಕ್ಸಾನ ಮಾಡಿದ ಬಗ್ಗೆ ಅಪರಾಧ.
±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 46/2015 PÀ®A: 379 L.¦.¹ ¸ÀAUÀqÀ 4(1), 4(1)(J), 21 JªÀiï.JªÀiï.Dgï.r DPÀÖ:- ದಿನಾಂಕ: 23/04/2015 ರಂದು 16:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಎಮ್.ಭೀಮರೆಡ್ಡಿ ಎ.ಇ.ಇ ಪಿ.ಡಬ್ಲ್ಯೂ.ಡಿ ಇಲಾಖೆ ಸುರಪೂರ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ ಸರಾಂಶವೆನೆಂದರೆ, ದಿನಾಂಕ: 22/04/2015 ರಂದು ನಾನು ಮತ್ತು ಸಿಬ್ಬಂದಿಯವರು ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ವಿಶೇಷ ಕರ್ತವ್ಯದಲ್ಲಿದ್ದಾಗ ದಿನಾಂಕ: 22/04/2015 ರಂದು ರಾತ್ರಿ ಕುಂಬಾರಪೇಟ ಮರಳು ತಪಾಸಣ ಕೇಂದ್ರದಲ್ಲಿ ಇದ್ದಾಗ ರಾತ್ರಿ 11:00 ಪಿ.ಎಮ್ ಸುಮಾರಿಗೆ 3 ಟಿಪ್ಪಗಳಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಅವುಗಳನ್ನು ನಿಲ್ಲಿಸಿದಾಗ ಸದರಿ ಟಿಪ್ಪರಗಳ ಚಾಲಕರು ಟಿಪ್ಪರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ನಂತರದಲ್ಲಿ ವಿಚಾರಣೆಯಿಂದ ತಿಳಿದುಬಂದಿದ್ದೇನೆಂದರೆ, ಗುರುಬಸಪ್ಪ ವಣಕ್ಯಾಳ ಸಾ: ನಗನೂರು ಹಾ:ವ: ಪರಸನಹಳ್ಳಿ ಇವರು ಬಾಡಿಗೆಯಿಂದ ಮೂರು ಟಿಪ್ಪಗಳನ್ನು ಪಡೆದು ಸರ್ಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ, ಕಳುವಿನಿಂದ ಕೃಷ್ಣಾ ನದಿ ತೀರದಿಂದ ಮರಳು ತುಂಬಿಕೊಂಡು ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದು ಇರುತ್ತದೆ. ಸದರಿ 3 ಟಿಪ್ಪರಗಳಲ್ಲಿ ಒಟ್ಟು 40 ಕ್ಯೂಬಿಕ್ ಮೀಟರ್ ಮರಳು ಇದ್ದು ಅದರ ಅಂದಾಜು ಕಿಮ್ಮತ್ತು 30,000/- ರೂ, ಆಗುತ್ತದೆ. ಕಾರಣ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ ಸದರಿ ಜನ ವಾಹನ ಚಾಲಕರ ಮತ್ತು ಗುರುಬಸಪ್ಪ ಇವರ ವಿರುದ್ಧ ಸೂಕ್ತ ಕಾನೂನು ಪ್ರಕಾರ ಕ್ರಮ ಕೈಕೊಳ್ಳಲು ಸದರಿ ವಾಹನಗಳನ್ನು ತಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಅಂತಾ ಸಲ್ಲಿಸಿದ ಲಿಖಿತ ಫಿರ್ಯಾದಿ ಸಾರಾಂಶ ಮೆಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!