Yadgir District Reported Crimes

By blogger on ಗುರುವಾರ, ಮಾರ್ಚ್ 19, 2015



Yadgir District Reported Crimes

±ÀºÁ¥ÀÆgÀ ¥Éưøï oÁuÉ UÀÄ£Éß £ÀA. 52/2015  PÀ®A 279,338 L¦¹  1978 L JªÀiï « DPÀÖ :- ದಿನಾಂಕ:19/03/2015 ರಂದು ಬೆಳಿಗ್ಗೆ ಬಸವೇಶ್ವರ ಆಸ್ಪತರೆಯಿಂದ ಎಮ್.ಎಲ್.ಸಿ ಮೂಲಕ ಮಾಹಿತಿ ಬಂದ ಪ್ರಕಾರ ನಾಗರೆಡ್ಡಿ ಹೆಚ್.ಸಿ 77 ರವರು ಬಸವೇಶ್ವರ ಾಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಮಗುವಿನ ತಂದೆ ಧನರಾಜ ತಂದೆ ಶಂಕರ ಚವ್ವಾಣ ಸಾ|| ಕುಂಬಾರ ಓಣಿ ಶಹಾಪುರ ಿವರ ಹೇಳಿಕೆಯನ್ನು ಪಡೆದುಕೊಂಡು ಸಾಯಾಂಕಾಲ 6.30 ಪಿ.ಎಮ್ ಕ್ಕೆ ಮರಳಿ ಠಾಣೆಗ ಬಂದು ಹಾಜರು ಪಡಿಸಿದ್ದು ಪಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ:16/03/2015 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಕೆಲಸ ಮಾಡುತ್ತಿರುವಾಗ ನಮ್ಮ 4 ವರ್ಷದ ಮಗು ವಿಜಯ ಈನು ಮನಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಒಬ್ಬ ಕಾರ ಚಾಲಕ    ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪುರಸಭ ಮೈದಾನದಲ್ಲಿ ಆಟ ಆಡುತ್ತಿದ್ದ ನನ್ನ ವಿಜಯ ಈನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನ್ನ ಕೆಳಗೆ ಬಿದ್ದು ಅಳ ಹತ್ತಿದ್ದನು. ಆಗ ನಾನು ಮತ್ತು ಹೆಂಡತಿ ಚಾಯಬಾಯಿ ನಮ್ಮ ತಮ್ಮ ಪ್ರಕಾಶ 3ಜನರು ಕೂಡಿ ನನ್ನ ಮಗನಿಗೆ ನೋಡಲಾಗಿ ನನ್ನ ಮಗನ ಎ ಡ ತಲೆಗೆ ತೀವೃತರವಾದ ರಕ್ತಗಾಯ ಮತ್ತು ಎರಡು ಕೈರಟ್ಟೆಗೆ ತರಚಿದ ರಕ್ತಗಾಯವಾಗಿದ್ದು, ಕಾರ ಚಾಲಕನು ತನ್ನ ಕಾರ ಻ಲ್ಲೆ ಬಿಟ್ಟು ಓಡಿಹೋಗಿರುತ್ತಾನೆ. ಕಾರ ನಂ.ನೋಡಲಾಗಿ ಕೆಎ-33 ಎ-2276 ಅಂತಾ ಇದ್ದು ಬಿಳಿಯ ಬಣ್ಣದ ಕಾರ ಇದ್ದು ಕಾರ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ ನೋಡಿದರೆ ಗುರ್ತಿಸುತ್ತೇನೆ. ನಂತರ ನಾನು ನನ್ನ ತಮ್ಮ ಪ್ರಕಾಶ ನನ್ನ ಹೆಂಡತಿ ಚಾಯಬಾಯಿ 3 ಜನ ಕೂಡಿ ಬಸವೇಶ್ವರ ಾಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿರುತ್ತೇವೆ ಅಂತಾ ಪಿರ್ಯಾದಿ  


ºÀÄt¸ÀV ¥Éưøï oÁuÉ UÀÄ£Éß £ÀA 21/2015 PÀ®A 279, 338 L¦¹ ªÀÄvÀÄÛ 187 L.JªÀiï.«í PÁAiÉÄÝ:- ¥ÀæPÀgÀtzÀ ¦AiÀiÁð¢AiÀÄ ªÀÄUÀ£ÁzÀ UÁAiÀiÁ¼ÀÄ gÀ« ¥ÀªÁgÀ FvÀ£ÀÄ EAzÀÄ ¢£ÁAPÀ:19/03/2015 gÀAzÀÄ ¸ÁAiÀÄAPÁ® 07:00 UÀAmÉAiÀÄ ¸ÀĪÀiÁjUÉ ªÉÆÃlgï ¸ÉÊPÀ¯ï £ÀA: PÉJ-33 eÉ-1088 £ÉÃzÀÝgÀ ªÉÄÃ¯É ªÀdÓ®¢AzÀ ºÀÄt¸ÀV vÁAqÁPÉÌ ºÀÄt¸ÀV-¸ÀÄgÀ¥ÀÄgÀ ªÀÄÄRå gÉÆÃr£À ªÉÄÃ¯É §gÀÄwÛzÁÝUÀ ºÀÄt¸ÀV J¯ï &n ±ÉÆÃgÀƪÀiï ºÀwÛgÀ DgÉÆævÀ£ÀÄ vÀ£Àß mÁæöåPÀÖgï EAf£ï £ÀA: PÉJ-33 n-5570 £ÉÃzÀÝ£ÀÄß CwêÉÃUÀ ºÁUÀÆ C®PÀëvÀ£À¢AzÀ gÀ¸ÉÛAiÀÄ ªÉÄÃ¯É CqÁØ¢qÀØAiÀiÁV £ÀqɬĹPÉÆAqÀÄ §AzÀÄ UÁAiÀiÁ¼ÀÄ«£À ªÉÆÃmÁgï ¸ÉÊPÀ®èUÉ rQÌ ºÉÆqÉzÀÄ C¥ÀWÁvÀ ªÀiÁr UÁAiÀiÁ¼ÀÄ«UÉ ¨sÁj gÀPÀÛUÁAiÀĪÁVzÀÝjAzÀ ªÀÄÆZÉð ºÉÆÃVzÀÄÝ C¥ÀWÁvÀ ªÀiÁrzÀ mÁæöåPÀÖgÀ ZÁ®PÀ Nr ºÉÆÃVzÀÄÝ CAvÁ EvÁå¢ °TvÀ zÀÆj£À ªÉÄðAzÁ PÀæªÀÄ dgÀÄV¹zÀÄÝ CzÉ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!