Yadgir District Reported Crimes

By blogger on ಭಾನುವಾರ, ಮಾರ್ಚ್ 15, 2015



Yadgir District Reported Crimes 

UÉÆÃV ¥Éưøï oÁuÉ UÀÄ£À£É £ÀA.20/2015 498(J), 307 ¸ÀAUÀqÀ 34 L.¦.¹:- ¦AiÀiÁð¢ ZÁAzÀ¤ EªÀ½UÉ DgÉÆævÀ£ÉÆA¢UÉ ªÀÄzÀĪÉDV K¼ÀÄ ªÀµÀðUÀ¼ÁVzÀÄÝ ªÀÄzÀĪÉDzÀ £ÀAvÀgÀ ¸Àé®à ¢ªÀ¸À ZÀ£ÁßV £ÉÆÃrPÉÆAqÀÄ £ÀAvÀgÀ DgÉÆævÀgÉ®ègÀÆ ªÀÄ£ÉAiÀÄ°è ªÀiÁ£À¹PÀªÁV ºÁUÀÆ zÉÊ»PÀªÁV QgÀÄPÀļÀPÉÆlÄÖ vÉÆAzÀgÉAiÀÄ£ÀÄß ªÀiÁrzÀÄÝ £ÀAvÀgÀ ¦AiÀiÁð¢AiÀÄÄ vÀ£Àß UÀAqÀ£À ªÀÄ£ÉAiÀÄ ¸ÀA¸ÁgÀ PÀÄjvÀÄ vÀ£Àß ºÀwÛgÀ 20 ¸Á«gÀ ªÀÄvÀÄÛ 2 vÉÆð §AUÁgÀªÀ£ÀÄß PÀÆ°£Á° ªÀiÁr ¸ÀAUÀ滹 ªÀÄ£ÉAiÀÄ°è EnÖzÀÝjAzÀ DUÀ DgÉÆævÀ£ÀÄ CzÀ£ÀÄß £ÉÆÃr ¦AiÀiÁð¢AiÀÄ ºÀwÛgÀ §AzÀÄ vÀ£Àß PÀaðUÉ ºÀtªÀ£ÀÄß PÉÆqÀ®Ä PÉýzÁUÀ DUÀ ¦AiÀiÁð¢AiÀÄÄ ºÀt PÉÆqÀĪÀÅ¢¯Áè ¸ÀA¸ÁgÀPÉÌ ¨ÉÃPÁUÀÄvÀÛzÉ CAxÀ CAzÁUÀ DUÀ DgÉÆævÀ£ÀÄ vÀ£Àß ºÉAqÀw ZÁAzÀ¤ EªÀ½UÉ ªÉÄÊUÉ ¹ÃªÉÄJuÉÚAiÀÄ£ÀÄß ºÁQ ¨ÉAQ ºÀaÑ PÉÆ¯É ªÀiÁqÀ®Ä ¥ÀæAiÀÄvÀß ªÀiÁrzÀÄÝ EgÀÄvÀÛzÉ.  

PÉA¨sÁ« ¥Éưøï oÁuÉ UÀÄ£Éß £ÀA.. 31/2015 PÀ®A 457, 380, 511 L¦¹:- ದಿನಾಂಕ 15/03/2015 ರಂದು 12 ಪಿ ಎಂ ಕ್ಕೆ ಅಜರ್ಿದಾರನಾದ ಶ್ರೀ ಮಲ್ಲಿಕಾಜರ್ುನ ತಂದೆ ಸಿದ್ದಪ್ಪ ಬಿರೆದಾರ ವಯಾ|| 34 ವರ್ಷ ಜಾ|| ಕುಡ ಒಕ್ಕಲುಗೇರ ಉ|| ಶಾಖಾಧಿಕಾರಿಗಳು (ಮ್ಯಾನೇಜರರು) ಪ್ರಗತಿ ಕೃಷ್ಣ ಗ್ರಾಮೀನ ಬ್ಯಾಂಕ ಮಲ್ಲಾ ಬಿ ಇವರು ಠಾನೆಗೆ ಬಂದು ಒಂದು ಕನ್ನಡದಲ್ಲಿ ಬರೆದ ಅಜರ್ಿಯನ್ನು ಹಾಜರ ಮಾಡಿದ್ದು ಅದರ ಸಾರಾಂಶವೇನಂದರೆ ಮಲ್ಲಾ ಬಿ ಗ್ರಾಮದಲ್ಲಿ ಪ್ರಗತಿ ಕೃಷ್ಣ ಗ್ರಾಮೀನ ಬ್ಯಾಂಕ ಸುಮಾರು 2013 ನೇಯ ಸಾಲಿನಿಂದ ಚಾಲನೆಯಲ್ಲಿ ಇದ್ದು ನಾನು ಅದರಲ್ಲಿ ಮ್ಯಾನೇಜರರಾಗಿ ಕೆಲಸ ಮಾಡುತ್ತಿದ್ದು ಅದರಂತೆ ಅದರಲ್ಲಿ ಕ್ಯಾಸಿಯರಾಗಿ ಪಾಂಡುರಂಗ ಬಿ ನಾಟಿಕಾರ ಇವರು ಇದ್ದು ನಾವು ಯಾವಾಗಲು ದಿನಾಲು ಬೆಲೆಗ್ಗೆ 10 ಗಂಟೆಗೆ ತೆರೆದು ಸಾಯಂಕಾಲದವರೆಗೆ  ಕೆಲಸ ಮಾಡಿ 6 ಪಿ ಎಂ ಕ್ಕೆ ಬಂದ್ ಮಾಡಿಕೊಂಡು ಕಿಲಿಹಾಕಿಕೊಂಡು ಹೋಗುತ್ತೇವೆ ಅದರಂತೆ ದಿನಾಂಕ 14/03/2015 ರಂದು ಬೆಳೆಗ್ಗೆಯಿಂದ ಸಾಯಂಕಾಲದ ವರೆಗೆ ಕೆಲಸ ಮಾಡಿ ಸಾಯಂಕಾಲ ಕಿಲಿಹಾಕಿಕೊಂಡು ಹೋಗಿದ್ದು ಇರುತ್ತದೆ. ಇಂದು ನಾನು ನಮ್ಮ ಊರಲ್ಲಿ ಇದ್ದಾಗ ಬೆಳೆಗ್ಗೆ 6 ಗಂಟೆಯ ಸುಮಾರಿಗೆ ಮಲ್ಲಾ ಬಿ ಗ್ರಾಮದ ನಮ್ಮ ಬ್ಯಾಂಕಿನ ಕಟ್ಟಡದ ಮಾಲಿಕರಾದ ಶ್ರೀ ನಾನಗೌಡ ಹೊಸಮನಿ ಇವರು ನಮಗೆ ಪೋನ ಮಾಡಿ ರಾತ್ರಿ ವೇಳೆಯಲ್ಲಿ ಯಾರೋ ಬ್ಯಾಂಕಿನ ವೆಂಟಿಲೇಟರ(ಕಿಡಕಿಯನ್ನು ) ಮುರಿದು ಒಳಗಡೆ ನುಗ್ಗಿ ಕಳುವು ಮಾಡಲು ಪ್ರಯತ್ನಿಸಿದ ಬಗ್ಗೆ ಕಂಡು ಬರುತ್ತದೆ.ಅಂತಾ ತಿಳಿಸಿದ ಮೇರೆಗೆ ನಾನು ಹಾಗು ನಮ್ಮ ಬ್ಯಾಂಕಿನ ಕ್ಯಾಸಿಯರ ಪಾಂಡುರಂಗಾ ಇಬ್ಬರು 10=30 ಗಂಟೆಯ ಸುಮಾರಿಗೆ ಬೆಲೆಗ್ಗೆ ಹೋಗಿ ನಮ್ಮಬ್ಯಾಂಕಿನ ವೆಂಟಿಲೇಟೆ ಮುರಿದಿದ್ದನ್ನು ಖಚಿತಪಡಿಸಿಕೊಂಡು ಮಲ್ಲನಗೌಡ ತಲವಾಡೆ ನಾನಗೌಡ ಹೊಸಮನಿ. ಇವರ ಸಮಕ್ಷಮದಲ್ಲಿ ಬ್ಯಾಂಕಿನ ಕೀಲಿಯನ್ನು ತೆರೆದು ಒಳಗಡೆ ಹೋಗಿ ನೊಡಲಾಗಿ ಸಯರನ್ (ಕರೆಘಂಟೆ) ಸಪ್ಪಳದಿಂದ ಓಡಿಹೋಗಿದ್ದು ಯಾವುದೆ ಬೆಲೆಬಾಳುವ ವಸ್ತುಗಳಾಗಲಿ ಅಥವಾ ಹಣವಾಗಲಿ ಕಳ್ಳತನವಾಗಿಲ್ಲಾ. ಆದರೆ ಕಳ್ಳತನ ಮಾಡಲು ಪ್ರಯತ್ನಿಸಿದ್ದು ನಾವು ಬ್ಯಾಂಕಿನಲ್ಲಿ ಮುಂಜಾಗ್ರತೆಯಿಂದ ಸೈರನನ್ನು ಆಳವಡಿಸಿದ್ದು ಕಳ್ಳತನ ಆಗದಂತೆ ಇರಲು ಅನುಕೂಲವಾಗಿದ್ದು ಕಳ್ಳತನ ಮಾಡಲು ಪ್ರಯತ್ನಿಸಿದವರ ಮೇಲೆ ಪತ್ತೆಮಾಡಿ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಕೆಂಬಾವಿ ಪೊಲೀಸ ಠಾನೆಯ ಗುನೆನ ನಂ 31/2015 ಕಲಂ 457. 380 .511  ಐ ಪಿ ಸಿ ನೇದ್ದರಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.
PÉA¨sÁ« ¥Éưøï oÁuÉ UÀÄ£Éß £ÀA. 32/2015 PÀ®A: 323 504 506 ¸ÀA.34 L¦¹:- 
ªÀÄvÀÄÛ 3(1)(10) J¹ì J¹Ö ¦ J AiÀiÁåPÀÖ:- ದಿನಾಂಕ: 15/03/2015 ರಂದು 10.00 ಪಿಎಮ್‌ಕ್ಕೆ ಅರ್ಜಿದಾರರಾದ ಶ್ರೀ ನಿಂಗಪ್ಪ ತಂದೆ ಪರಮಣ್ಣ ಕನ್ನೆಳ್ಳಿ ವಯಾ|| 35 ವರ್ಷ ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಅಗತೀರ್ಥ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಅರ್ಜಿಯನ್ನು ತಂದು ಹಾಜರುಪಡೆಸಿದ್ದು ಅದರ ಸಾರಾಂಶವೇನೆಂದರೆ, ನಾನು ಮುದನೂರ ಗ್ರಾಮಕ್ಕೆ ಗೌಂಡಿ ಹತ್ತಿರ ಕೆಲಸವಿತ್ತು ಅದಕ್ಕಾಗಿ ಮುದನೂರಿಗೆ ಹೋಗಿ ಗೌಂಡಿಗಳನ್ನು ಭೇಟಿಯಾಗಬೇಕಾದರೆ ಗೌಂಡಿಗಳು ಊರಲ್ಲಿ ಇರಲಿಲ್ಲ ಕಾರಣ ನಾನು ಮುದನೂರ ಕ್ರಾಸಿನಲ್ಲಿ ಬರುವಾಗ ಅಂದರೆ ಮದ್ಯಾಹ್ನ 3.00 ಗಂಟೆ ಸುಮಾರಿಗೆ ನನಗೆ ಗೊತ್ತಿರುವ ಮಡಿವಾಳಪ್ಪ ತಂದೆ ಪಿಡ್ಡಪ್ಪ ನಗನೂರ ಸಾ|| ಬೆಕಿನಾಳ ಇವನು 3 ಜನರನ್ನು ಕರೆದುಕೊಂಡು ಬಂದು ವಿನಾಕಾರಣ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕಪಾಳಕ್ಕೆ ಕೈಯಿಂದ ಹೊಡೆದು ನನಗೆ ಎಲೆ ಮಾದಿಗ ಸೂಳೆ ಮಗನೆ ನಿನ್ನ ಜೀವ ನನ್ನ ಕೈಯಲ್ಲಿದೆ ಎಂದು ಅವನು ಮತ್ತು ಇತರರು ಕೂಡಿ ನನಗೆ ಹೊಡೆದರು ಮತ್ತು ನಿನ್ನ ಅಳಿಯನಿಗೆ ಹೊಡೆದಾಂಗ ಮುಗಿಸುತ್ತೇನೆ ಅಂತ ಬೈದಿದ್ದು ನನಗೆ ಹೇಗೆ ಜೀವನ ಮಾಡುತ್ತೀ ಮಗನೆ ಎಂದು ಹೇಳಿ ಜೀವದ ಬೆದರಿಕೆ ಒಡ್ಡಿದರು ಆಗ ನಾನು ಚೀರಾಡುತ್ತಿದ್ದಾಗ ಅಲ್ಲೇ ಮುದನೂರ ಕ್ರಾಸಿನಲ್ಲಿದ್ದ ರಾಮಪ್ಪ ತಂದೆ ನಿಂಗಪ್ಪ ಬಡಿಗೇರ ಸಾ|| ಅಗತೀರ್ಥ ಇವರು ನನ್ನ ಧ್ವನಿ ಕೇಳಿ ಬಂದು ಬಿಡಿಸಿದರು ಆಗ ಅವರು 3-4 ಜನರು ಕೂಡಿ ಬೈಕ್ ಮೂಲಕ ಕೆಂಭಾವಿ ಕಡೆಗೆ ಹೋದರು ಆದ್ದರಿಂದ ನನಗೆ ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿ, ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಅರ್ಜಿ     


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!