Yadgir District Reported Crimes

By blogger on ಭಾನುವಾರ, ಮಾರ್ಚ್ 1, 2015



Yadgir District Reported Crimes 

AiÀiÁzÀVj £ÀUÀgÀ ¥Éưøï oÁuÉ AiÀÄÄ.r.Dgï. £ÀA. 03/2015 PÀ®A; PÀ®A. 174 ¹.Dgï.¦.¹:- ¢£ÁAPÀ: 01/03/2015 gÀAzÀÄ ¸ÀÄRzÉêÀ J.J¸ï.L EªÀgÀÄ ¦ügÁå¢ ºÉýPÉ ¥ÀqÉzÀÄPÉÆArzÀÄÝ ¸ÀzÀj ºÉýPÉ ¥ÀæwAiÀÄÄß ¹§âA¢AiÀĪÀgÁzÀ gÁWÀªÉÃAzÀæ gÉrØ ¹¦¹-02 gÀªÀgÀÄ 7-00 JJªÀiï ¸ÀĪÀiÁjUÉ oÁuÉUÉ ºÁdgï ¥Àr¹zÀÄÝ ¸ÀzÀj ¦ügÁå¢ ºÉýPÉ ¸ÁgÁA±ÀªÉãÉAzÀgÉ, ¸ÀĪÀiÁgÀÄ 4-5 ªÀµÀðUÀ½AzÀ AiÀiÁzÀVj £ÀUÀgÀzÀ UÀAeï KjAiÀiÁzÀ°ègÀĪÀ ²æà ªÉAPÀmÉñÀégÀ EAqÀ¹Öçøï D¬Ä¯ï «Ä¯ï £À°è PÉ®¸À ªÀiÁrPÉÆAqÀÄ ªÁ¸ÀªÁVgÀÄvÉÛêÉ. £À£Àß eÉÆvÉAiÀÄ°è £À£Àß CtÚ£ÁzÀ ªÀiÁtÂPÀZÀAzÀ ªÀÄvÀÄÛ £ÀªÀÄä zÉÆqÀØ¥Àà£À ªÀÄUÀ£ÁzÀ ¥ÀıÉÑÃAzÀgÀ vÀAzÉ ©æªÉÆúÀ£À ºÁUÀÆ £ÀªÀÄÆäj£À ±Á»zÀSÁ£À vÀAzÉ ºÀ¤Ã¥sÀSÁ£À £ÁªÉ®ègÀÆ ªÉÄð£À D¬Ä®«Ä®zÀ°èAiÉÄà EzÀÄÝ PÉ®¸À ªÀiÁrPÉÆAqÀÄ CzÀgÀ ¥ÀPÀÌzÀ°ègÀĪÀ MAzÀÄ nÃ£ï ±ÉrØ£À°è CqÀÄUÉ ªÀiÁrPÉÆAqÀÄ G¥ÀfêÀ£À ªÀiÁqÀÄwÛzÉÝêÀÅ.
        »ÃVzÀÄÝ ¢£ÁAPÀ: 28/02/2015 gÀAzÀÄ ¸ÀzÀj D¬Ä¯ï «Ä¯ï £À°è PÉ®¸À ªÀÄÄV¹PÉÆAqÀÄ £Á£ÀÄ £ÀªÀÄä CtÚ ªÀiÁtÂPÀZÀAzÀ ºÁUÀÆ zÉÆqÀØ¥Àà£À ªÀÄUÀ ¥ÀıÉÑÃAzÀgÀ ªÀÄvÀÄÛ £ÀªÀÄÆäj£À UÉÆÃ¥Á® £ÁªÉîègÀÆ C¯Éè ¥ÀPÀÌzÀ°è £ÁªÀÅ ªÁ¸À«gÀĪÀ nÃ£ï ±ÉrØUÉ ºÉÆÃV PÉÊPÁ®Ä ªÀÄÄR vÉƼÉzÀÄPÉÆAqÀÄ CqÀÄUÉ ªÀiÁqÀ®Ä ¥ÁægÀA©ü¹zɪÀÅ CqÀÄUÉUÉ ¨ÉÃPÁzÀ PÀnÖUÉ vÀgÀ®Ä CtÚ ªÀiÁtÂPÀZÀAzÀ ±ÉrØ£À ¥ÀPÀÌzÀ°ègÀĪÀ PÀnÖUÉUÀ¼À£ÀÄß vÀgÀ®Ä 8-30 ¦JªÀiï ¸ÀĪÀiÁjUÉ PÀvÀÛ®°è vÀgÀÄwÛgÀĪÁUÀ ºÁªÀÅ £À£Àß §®UÉÊ QgÀĨÉgÀ½£À PɼÀUÉ PÀaÑgÀÄvÀÛzÉ CAvÁ £ÁªÀÅ EgÀĪÀ ¸ÀܼÀPÉÌ Nr§AzÀÄ w½¹zÀ£ÀÄ. £ÁªÉîègÀÆ PÀÆr D¬Ä¯ï «Ä°è£À ªÀiÁ°PÀgÀÄ vÀj¹zÀ SÁ¸ÀV ªÁºÀ£ÀzÀ°è £ÀªÀÄä CtÚ£À£ÀÄß PÀĽ¹PÉÆAqÀÄ ¸ÀgÀPÁj D¸ÀàvÉæ AiÀiÁzÀVjUÉ PÀgÉvÀAzɪÀÅ ¥ÀjÃQë¹zÀ ªÉÊzÀågÀÄ ºÉaÑ£À G¥ÀZÁgÀPÁÌV jªÀiïì D¸ÀàvÉæ gÁAiÀÄZÀÆjUÉ ºÉÆÃV JAzÀÄ ªÀiÁ»w w½¹zÀ ªÉÄÃgÉUÉ SÁ¸ÀV ªÁºÀ£ÀzÀ°è PÀgÉzÀÄPÉÆAqÀÄ ºÉÆÃV jªÀiïì D¸ÀàvÉæ gÁAiÀÄZÀÆj£À°è G¥ÀZÁgÀPÁÌV ¸ÉÃjPÉ ªÀiÁrzɪÀÅ £ÀªÀÄä CtÚ ªÀiÁtÂPÀZÀAzÀ EvÀ£ÀÄ aQvÉì ¥sÀ®PÁjAiÀiÁUÀzÉ ¢£ÁAPÀ: 28/02/2015 gÀAzÀÄ 11-30 ¦.JªÀiï ¸ÀĪÀiÁjUÉ ªÀÄÈvÀ¥ÀnÖzÀÄÝ EgÀÄvÀÛzÉ. £ÀªÀÄä CtÚ ªÀiÁtÂPÀZÀAzÀ FvÀ£ÀÄ ºÁªÀÅ PÀaÑzÀjAzÀ¯Éà ªÀÄÈvÀ¥ÀnÖgÀÄvÁÛ£É. FvÀ£À ¸Á«£À°è AiÀiÁªÀÅzÉà ¸ÀA±ÀAiÀÄ«gÀĪÀÅ¢®è. PÁgÀt ªÀÄÄA¢£À PÀæªÀÄPÁÌV ¦ügÁå¢ »A¢AiÀÄ°è PÉÆlÖ ªÀiËTPÀ ºÉýPÉ ¸ÁgÁA±ÀzÀ ªÉÄðAzÀ oÁuÁ AiÀÄÄ.r.Dgï £ÀA.03/2015 PÀ®A.174 ¹.Dgï.¦.¹ £ÉÃzÀÝgÀ°è UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉÆAqÉ£ÀÄ.

AiÀiÁzÀVj £ÀUÀgÀ ¥Éưøï oÁuÉ AiÀÄÄ.r.Dgï. £ÀA. 04/2015 PÀ®A; PÀ®A. 174 ¹.Dgï.¦.¹:- ¢£ÁAPÀ: 01/03/2015 gÀAzÀÄ ¦ügÁåzÀÄzÁgÀgÁzÀ ²æÃ. ¹zÀÝgÁªÀÄgÉrØ vÀAzÉ ±ÀgÀtÚ¥ÀàUËqÀ F±Á£Àå PÀ£ÁðlPÀ gÁdå gÀ¸ÉÛ ¸ÁjUÉ ¸ÀA¸ÉÜ AiÀiÁzÀVj gÀªÀgÀÄ oÁuÉUÉ ºÁdgÁV PÉÆlÖ °TvÀ ºÉýPÉ ¸ÁgÁA±ÀªÉãÉAzÀgÉ, JA¢£ÀAvÉ £Á£ÀÄ EAzÀÄ ¢£ÁAPÀ: 01/03/2015 gÀAzÀÄ ¸ÀAZÁgÀ ¤AiÀÄAvÀæPÀ£ÁV PÉ®¸À ¤ªÀð»¸ÀÄwÛgÀĪÁUÀ ¸ÀĪÀiÁgÀÄ 15-30 ¦JªÀiï ¸ÀĪÀiÁjUÉ 7-80 ªÀµÀð ªÀAiÀĹì£À ªÀÄÄzÀÄQ §¸ï ¤¯ÁÝtzÀ°è ¸ÁªÀ£ÀߦàgÀÄvÁÛ¼É ¸ÀzÀj ªÀÄ»¼ÉAiÀÄ §UÉÎ ¸ÁªÀðd¤PÀgÀ°è «ZÁj¸À¯ÁV C¥ÀjavÀ ªÀÄ»¼É JAzÀÄ CªÀ¼À ºÉ¸ÀgÀÄ «¼Á¸À UÉÆwÛ®è CAvÁ ªÀiÁ»w ¤ÃrgÀÄvÁÛgÉ.
      ¸ÀzÀj ªÀÄ»¼É £ÉÆÃqÀ°PÉÌ ºÀjzÀ §mÉÖUÀ¼À£ÀÄß zsÀj¹zÀÄÝ ¸ÀĪÀiÁgÀÄ 70-80 ªÀµÀð ªÀAiÀĸÁìVzÀÄÝ ©üPÉë ¨ÉÃqÀĪÀªÀ¼À vÀgÀ PÁt¸ÀÄwÛzÀÄÝ DPÉAiÀÄÆ ªÀAiÀĸÁìVzÀÝjAzÀ¯ÉÆà CxÀªÁ C£ÁgÉÆÃUÀå¢AzÀ¯ÉÆà AiÀiÁzÀVj §¸ï ¤¯ÁÝtzÀ°è ¸Áé¨sÁ«PÀ ªÀÄgÀt ºÉÆA¢zÀÄÝ PÁgÀt ªÀÄÄA¢£À PÀæªÀÄPÁÌV ¦ügÁå¢ °TvÀ ºÉýPÉ ¸ÁgÁA±ÀzÀ ªÉÄðAzÀ oÁuÁ AiÀÄÄ.r.Dgï £ÀA.04/2015 PÀ®A.174 ¹.Dgï.¦.¹ £ÉÃzÀÝgÀ°è UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉÆAqÉ£ÀÄ.

AiÀiÁzÀVj UÁæ ¥Éưøï oÁuÉ AiÀÄÄ.r.Dgï. £ÀA. 02/2015 PÀ®A 174 ¹Cg惡:-¢£ÁAPÀ 01/03/2015 gÀAzÀÄ ¨É½UÉÎ 11 UÀAmÉ ¸ÀĪÀiÁjUÉ ®°vÁ vÀAzÉ qÀªÀÄgÀÄPÀĪÀiÁgÀ ªÀAiÀÄ;19 ªÀµÀð, EªÀ¼ÀÄ AiÀiÁzÀVjAiÀÄ ZÉÊvÀ£Àå mÉæÃqÀ¸ÀðzÀ EnÖAV ¨sÀnÖAiÀÄ°è ElÖAV vÀAiÀiÁgÀÄ ªÀiÁqÀĪÀ ¸À®ÄªÁV §ÄnÖAiÀÄ°è G¸ÀÄPÀÄ vÀÄA©PÉÆAqÀÄ §gÀ®Ä ºÉÆÃzÁUÀ ¦Ãqïì §AzÀÄ ¸ÀÛ¼ÀzÀ°èAiÉÄà ©zÀÄÝ MzÁÝqÀÄwÛgÀĪÁUÀ JqÀUÀ®èPÉÌ vÀgÀazÀ UÁAiÀĪÁXzÀÝjAzÀ G¥ÀZÁgÀPÁÌV AiÀiÁzÀVgÀ ¸ÀPÁðj D¸ÀàvÉæUÉ vÀgÀĪÁUÀ D¸ÀàvÉæAiÀÄ DªÀgÀtzÀ°è ªÀÄzÁåºÀß 12 UÀAmÉAiÀÄ ¸ÀĪÀiÁjUÉ ¸ÀwÛgÀÄvÁÛ¼É , ¸ÀzÀjAiÀĪÀ¼À ¸Á«£À°è AiÀiÁgÀ ªÉÄÃ®Æ AiÀiÁOGzÉà jÃwAiÀÄ ¸ÀA±ÀAiÀÄ ªÀUÉÊgÉ EgÀĪÀÅ¢®è CAvÁ ¦üAiÀiÁðzÀÄ EgÀÄvÀÛzÉ.



PÉÆÃqÉÃPÀ® ¥Éưøï oÁuÉ UÀÄ£Éß £ÀA. 18/2015 PÀ®A 143,147,148,323,324,504,506 ¸ÀA 149 L¦¹:_ ದಿನಾಂಕ  01.03.2015 ರಂದು 13:30 ಗಂಟೆಗೆ  ಸಂಗನಬಸಯ್ಯ ತಂದೆ ರಾಮಗಿರೆಯ್ಯ ಹಿರೇಮಠ ಸಾ: ಕಕ್ಕೆರಾ ಇವರು ಕನ್ನಡದಲ್ಲಿ ಗಣಕೀಕರಿಸಿದ ಒಂದು ಅರ್ಜಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ನನಗೆ ಮತ್ತು ನನ್ನ ಅಣ್ಣನಾದ ಅಮರಯ್ಯ ತಂದೆ ರಾಮಗೀರಯ್ಯ ಹಿರೇಮಠ ರವರ ಮದ್ಯ ಪಿರ್ತಾರ್ಜಿತ ಆಸ್ತಿಯ ಹಳೆಯ ಮನೆಯ ಬಗ್ಗೆ ತಕರಾರು ಇದ್ದು ಬಗ್ಗೆ ನನ್ನ ಅಣ್ಣ ಅಂಬ್ರಯ್ಯ ನವರು ನನ್ನ ಮೇಲೆ ಸುರಪೂರ ಸಿವಿಲ್ ಕೊರ್ಟನಲ್ಲಿ ದಾವೆ ಹುಡಿದ್ದು ಅದು ಇನ್ನು ವಿಚಾರಣೆಯಲ್ಲಿ ಇದ್ದು ನ್ಯಾಯಾಲಯದ ತೀರ್ಪೂ ಇನ್ನು ಬಂದಿರುವದಿಲ್ಲ ನನ್ನ ಅಣ್ಣ ಹಾಗೂ ಅವನ ಮಕ್ಕಳು ಮನೆಯವರೆಲ್ಲರೂ ಯಾವಾಗಲೂ ನಮ್ಮ ಮೇಲೆ ವೈಮನಸ್ಸು ತಾಳಿರುತ್ತಿದ್ದರು ಹಿಗಿರುವಾಗ ನಿನ್ನೆ ದಿನಾಂಕ 28.02.2015 ರಂದು ರಾತ್ರಿ 08:30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಸಿದ್ದಲಿಂಗಯ್ಯ, ಶ್ರವಣಕುಮಾರ ಮುವರು ಕೂಡಿ ನಮ್ಮಊರ ಸಂಗಮೇಶ್ವರ ಮಠದ ಹತ್ತಿರ ರಸ್ತೆಯ ಮೇಲೆ ನಿಂತಿದ್ದಾಹ ನನ್ನ ಅಣ್ಣನಾದ 1) ಅಂಬ್ರಯ್ಯ ತಂದೆ ರಾಮಗೀರಯ್ಯ ಹಿರೇಮಠ 2) ಗಂಗಮ್ಮ ಗಂಡ ಅಂಬ್ರಯ್ಯ ,3) ಆನಂದ ತಂದೆ ಅಂಬ್ರಯ್ಯ  4) ಶಿವಕುಮಾರ ತಂದೆ ಅಂಬ್ರಯ್ಯ 5) ಗುರುಕುಮಾರ ತಂದೆ ಅಂಬ್ರಯ್ಯ ಇವರೆಲ್ಲರೂ ಕೂಡಿ  ಗುಂಪಾಗಿ ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಬಂದವರು ನಮಗೆ ಬೋಸುಡಿ ಮಕ್ಕಳೆ ನಮ್ಮ ನಮಗೆ ಬಿಡುವದು ಬಿಟ್ಟು ಇಲ್ಲದ ತಕರಾರುಮಾಡುತ್ತಾ ಇರುವರಲ್ಲೇ ಅಂತಾ ಬೈದವರೆ ಅವರೆಲ್ಲರಲ್ಲಿಯ ನನ್ನ ಅಣ್ಣ ಅಂಬ್ರಯ್ಯನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಎಡಗಾಲು ಮೋಳಕಾಲು ಕೆಳಗೆ ಮತ್ತು ಎಡಗೈ ಮೊಳಕೈಮೇಲೆ ಹೊಡೆದು ತರಚಿದ ಗಾಯಪಡಿಸಿದ್ದು ಮತ್ತು ನನ್ನ ಮಗ ಸಿದ್ದಲಿಂಗಯ್ಯನಿಗೆ  ಆನಂದ ತಂದೆ ಅಂಬ್ರಯ್ಯ ಈತನು ತನ್ನ ಕೈಯಲ್ಲಿಯ ಬಡಿಗೆಯಿಂದ ಹಣೆಯ ಎಡಬಾಗಕ್ಕೆಹೊಡೆದು ರಕ್ತಗಾಯಪಡಿಸಿ ಅದೆ ಬಡಿಗೆಯಿಂದ ಎಡಗೈ ಮೊಳಕೈಮೇಲೆ ಮತ್ತು ಎದೆಯ ಮೇಲೆ ಹೊಡೆದು ಒಳಪೆಟ್ಟುಮಾಡಿದ್ದು ನನ್ನ ಮಗ ಶ್ರವಣಕುಮಾರನಿಗೆ ಶಿವಕುಮಾರ ಮತ್ತು ಗುರುಕುಮಾರ ರವರು ನೆಲಕ್ಕೆ ಕೆಡವಿ ಎದೆಯಮೇಲೆ ಕಾಲುಇಟ್ಟು ಬಡಿಗೆಯಿಂದ ತಲೆಯಮೇಲೆ ಬಲಗೈ ಮೊಳಕೈಮೇಲೆ ಹೊಡೆದು ಗುಪ್ತಗಾಯಪಡಿಸಿದ್ದು ಅಲ್ಲದೆ ಗಂಗಮ್ಮಳು ಕಾಲಿನಿಂದ ಹೊಟ್ಟೆಯಮೇಲೆ, ಎದೆಯಮೇಲೆ  ಹೊದ್ದಿದ್ದು ಆಗ ಚೀರಾಡಲು ಅಲ್ಲಿಂದಲೇ ಹೋಗುತ್ತಿದ್ದ ನಮ್ಮೂರ ಗುರಪ್ಪ ತಂದೆ ಹೊನ್ನಪ್ಪ ಹರಿಜನ, ಅಂಬ್ರೇಶ ತಂದೆ ಸೋಮಣ್ಣ ಕುಂಬಾರ ರವರು ಬಂದುಬಿಡಿಸಿದ್ದು ಹೋಗುವಾಗ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿರುತ್ತಿರಿ  ಇನ್ನೊಂದುಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ  ಅಂತಾ ಜೀವದ ಬೆದರಿಕೆ ಹಾಕಿಹೋಗಿದ್ದು ನಿನ್ನೆ ರಾತ್ರಿಯಾಗಿದ್ದರಿಂದ ಮತ್ತು ವಿಚಾರಣೆ ಮಾಡಿ ಈಗ ತಡವಾಗಿ ದಿವಸ ಬಂದು ಪಿರ್ಯಾದಿಕೊಡುತ್ತಿದ್ದು ಈಮೇಲೆ ನಮೂದಿಸಿದ  5 ಜನರ ಮೇಲೆ ಕಾನೂನು ಪ್ರಕಾರ ಕ್ರಮಜರುಗಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ ಸದರ ಅರ್ಜಿ ವಗೈರೆ ಸಾರಾಂಶದ
PÉÆÃqÉÃPÀ® ¥Éưøï oÁuÉ UÀÄ£Éß £ÀA.19/2015 PÀ®A 143,147,148,323,324,504,506 ¸ÀA 149 L¦¹:-ದಿನಾಂಕ  01.03.2015 ರಂದು 22.00 ಗಂಟೆಗೆ  ವಿದ್ಯಾನಾಥ ತಂದೆ ಸುಬನಾಥ ವಯ:32, ಜಾ:ಹಿಂದೂ ಜೋಗೆರ, ಸಾ: ಕಕ್ಕೆರಾ ಇವರ ಹೇಳಿ ಬರೆಯಿಸಿದ ಫಿರ್ಯಾದಿ ಹೇಳಿಕೆಯ  ಸಾರಾಂಶವೆನೆಂದರೆ ನಾನು ನನ್ನ ಹೆಂಡತಿಮಕ್ಕಳು ಮತ್ತು ಅಣ್ಣತಮ್ಮರೊಂದಿಗೆ ವ್ಯಾಪಾರ ಮಾಢಿಕೊಂಡು ಉಪಜೀವಿಸುತ್ತಿದ್ದು ನಮ್ಮ ತಂದೆ ತಾಯಿಯವರಿತೆ ನಾವು ನಾಗನಾಥ, ನಾನು ಬೈರಿನಾಥ, ಶ್ರೀಧರ ಅಂತಾ 4 ಜನ ಗಂಡು ಮಕ್ಕಳಿದ್ದು ಎಲ್ಲರದೂ ಮದುವೆಯಾಗಿದ್ದು, ಎಲ್ಲರೂ ಒಟ್ಟಿಗೆ ಇರುತ್ತೆವೆ. ನಮ್ಮ ಅಣ್ಣ ನಾಗನಾಥನು ನಮ್ಮೆಲ್ಲರ ದುಡಿಮೆಯಿಂದ ಈಗ ಒಂದು ವರ್ಷದ ಹಿಂದೆ ಕಕ್ಕೇರಾ ಸೀಮಾಂತರದಲ್ಲಿ ಕೆ..ಬಿ ಹತ್ತಿರ ಯಂಕಪ್ಪ ಮುರಡ್ಡಿಯವರ ಹೊಲ ಸರ್ವೆ ನಂ: 240/2 ರಲ್ಲಿ ಒಂದು ಎಕರೆ ಜಮೀನು ಖರಿದಿಸಿದ್ದು ಇರುತ್ತದೆ. ನನ್ನ ಕಾಕ ರಾಣನಾಥನ ಮಕ್ಕಳಾದ ತುಕ್ಕುನಾಥ, ದೀಪಕನಾಥ, ಬಾಲಿಕನಾಥ, ತ್ರೀನಾಥ ರವರು ನಾವು ಖರೀದಿಸಿದ್ದ ಜಮೀನಿನಲ್ಲಿ ತಮಗೆ ಮನೆ ಕಟ್ಟಲು ಜಾಗೆ ಕೊಡುವಂತೆ ಹಾಗು ನನ್ನ ತಂದೆಯ ತಂದಿಯಂದಿರ ಮಕ್ಕಳಾದ ಮಚ್ಚೇಂದ್ರನಾಥ ಸಂತೂನಾಥ, ರಾಣಾನಾಥ ತಂದೆ ಸಂತೂನಾಥ ಮತ್ತು ರಾಣಾನಾಥ ತಂದೆ ಚಾಕುನಾಥ ಇವರುಗಳು ಸಹ ತಮಗೆ ಮನೆ ಕಟ್ಟಲು ಜಾಗೆ ಕೊಡುವಂತೆ ನಮಗೆ ಒತ್ತಾಯಿಸುತ್ತಿದ್ದು, ನಾವು ಅವರಿಗೆ ನಮ್ಮ ದುಡಿಮೆಯಿಂದ ಭೂಮಿಯನ್ನು ಖರೀದಿಸಿದ್ದು, ನಿಮಗೆ ಕೊಡುವದಿಲ್ಲ. ಅಂತಾ ಅಂದಿದ್ದಕ್ಕೆ ನಮ್ಮ ಮೇಲೆ ಸಿಟ್ಟಾಗಿದ್ದರು. ಹೀಗಿದ್ದು ಇಂದು ದಿ:01.03.2015ರಂದು ಸಾಯಂಕಾಲ 07.30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಣ್ಣ ಶ್ರೀಧರ ತಮ್ಮ ಭೈರಿನಾಥ ರವರು ನಮ್ಮ ಮನೆಯ ಪಕ್ಕದಲ್ಲಿ ಇರುವ ಮರಗಮ್ಮ ದೇವರ ಗುಡಿಯ ಮುಂದೆ ಕುಳೀತಿದ್ದಾಗ ನನ್ನ ಕಾಕನ ಮಕ್ಕಳಾದ ತುಕ್ಕುನಾಥ ತಂದೆ ರಾಣಾನಾಥ ಸಾಳಿ, ದೀಪನಾಥ ತಂದೆ ರಾಣಾನಾಥ ಸಾಳಿ, ಬಾಲಕನಾಥ ತಂದೆ ರಾಣಾನಾಥ ಸಾಳಿ, ತ್ರೀನಾಥ ತಂದೇ ರಾಣಾನಾಥ ಸಾಳಿ ಹಾಗು ನಮ್ಮ ಅತ್ತೆಯಂದಿನ ಮಕ್ಕಳಾದ ಮಚ್ಚೇಂದ್ರನಾಥ ತಂದೆ ಸಂತೂನಾಥ, ರಾಣಾನಾಥ ತಂದೆ ಸಂತೂನಾಥ, ಸಂತೂನಾಥ ತಂದೆ ಬಾಳಾನಾಥ, ರಾಣಾನಾಥ ತಂದೆ ಚಾಕೂನಾಥ ಇವರೆಲ್ಲರೂ ಗುಂಪಾಗಿ ಕೈಯಲ್ಲಿ ಬಡಿಗೆ,ರಾಡು ಚಾಕು ಹಿಡಿದುಕೊಂಡು ಬಂದವರೆ ನಾವು ಮೂರು ಜನರಿಗೂ ಬೋಸಡಿ ಮಕ್ಕಳೆ ನಾವು ನಿಮಗೆ, ನಮಗೆ ಮನೆ ಕಟ್ಟಿಕೊಳ್ಳಲು ಜಾಗೆ ಕೊಡು ಅಂದರೆ ಕೊಡಲಾರದೇ ನಮ್ಮೊಂದಿಗೆ ವಾದಿಸುತ್ತಿರಿ. ನಿಮಗೆ ಬಿಡುವದಿಲ್ಲ ಅಂದವರೆ, ಅವರಲ್ಲಿಯ ತುಕ್ಕುನಾಥ ತಂದೆ ರಾಣಾನಾಥ ಈತನು ತನ್ನ ಕೈಯಲ್ಲಿ ಚಾಕುವಿನಿಂದ ನನಗೆ ಹೊಡೆಯಲು ಬಂದಿದ್ದು, ಆಗ ನಾನು ತಪ್ಪಸಿಕೊಳ್ಳಲಾಗಿ ನನ್ನ ಎದೆಯ ಕೆಳಗಿನ ಭಾಗದಲ್ಲಿ ಹೊಟ್ಟೆಯ ಮೇಲೆ ಅಡ್ಡಲಾಗಿ ತೆರೆಚಿದ ನಮೂನೆ ಗಾಯವಾಗಿದ್ದು, ಮತ್ತು ದೀಪಕನಾಥ ಈತನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ್ಬೆನ್ನ ಮೇಲೆ ಹೊಡೆದು ಗುಪ್ತಗಾಯಪಡಿಸಿದ್ದು, ಮತ್ತು ನನ್ನ ತಮ್ಮ ಶ್ರೀದರ ಇವರಿಗೆ ಮಚ್ಚೇಂದ್ರನಾಥ ಈತನು ತನ್ನ ಕೈಯಲ್ಲಿಯ ಕಬ್ಬಿಣದ ರಾಡು ತೆಗೆದುಕೊಂಡು ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ಸಂತೂನಾಥ ಮತ್ತು ರಾಣಾನಾಥ ಇವರುಗಳು ಬಡಿಗೆಯಿಂದ ಶ್ರೀಧರನ ಎಡಗೈ ಮೊಳಕೈ ಮೇಲೆ ಬಲಗಡೆ ಕಣ್ಣಿನ ಹತ್ತಿರ ಮಲಕಿನ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು, ಮತ್ತು ಎದೆಯ ಮೇಲೆ ಹೊಟ್ಟೆಯ ಮೇಲೆ ಹೊಡೆದು ಗುಪ್ತಗಾಯಗೊಳಿಸಿದ್ದು, ನನ್ನ ತಮ್ಮ ಭೈರಿನಾಥನಿಗೆ ಬಾಲಕನಾಥ, ತ್ರೀನಾಥ ಮತ್ತು ರಾಣಾನಾಥ ತಂದೆ ಚಾಕುನಾಥ ಇವರುಗಳು ನೆಲಕ್ಕೆ ಕೆಡವಿ ಎದೆಯ ಮೆಲೆ ಕಾಲಿಟ್ಟು ತುಳಿದು ಒದ್ದು ಗುಪ್ತಗಾಯಗೊಳಿಸಿದ್ದು, ಆಗ ನಾವು ಮೂರು ಜರು ಚೀರಾಡುಲುಅಲ್ಲಿಯೇ ಗುಡಿಯ ಕಟ್ಟೆಯ ಮೇಲೆ ಕುಳಿತಿದ್ದ ಮರೆಪ್ಪ ತಂದೆ ಈರಪ್ಪ ದೊಡಮನಿ, ಮಾನಪ್ಪ ತಂದೆ ಗೈಯಪ್ಪ ಕಂಚಿ, ಬಸವರಾಜ ತಂದೆ ಸೂಮಣ್ಣ ಗುರಿಕಾರ ರವರು ಬಂದು ನೋಡಿ ಬಿಡಿಸಿದ್ದು ಇವರು ಬಿಡಿಸದಿದ್ದರೆ ನಮಗೆ ಇನ್ನು ಹೊಡೆಯುತ್ತಿದ್ದರು ಹೋಗುವಾಗ 8 ಜನರು ನಮಗೆ ಇವತ್ತು ನಮ್ಮ ಕೈಯಲ್ಲಿ ಉಳಿದೀರಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ. ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು, ನಾವು ಇವರೆಲ್ಲರನ್ನು ಸೋಲಾರ ಲೈಟಿನ ಬೆಳಕಿನಲ್ಲಿ ನೋಡಿ ಗುರುತಿಸಿದ್ದು, ನಮಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿದವರ ಮೇಲೆ ನಮೂದಿಸಿದ ಎಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು


±ÀºÁ¥ÀÆgÀ ¥Éưøï oÁuÉ UÀÄ£Éß £ÀA. 48/2015 PÀ®A 87 Pɦ DPïÖ :- ದಿನಾಂಕ: 01/03/2015 ರಂದು ಸಾಯಾಂಕಾಲ 5.15 ಗಂಟೆಗೆ ಸರ್ಕಾರಿ ತರ್ಫೆ ಫಿರ್ಯಾದಿ ಶ್ರೀ ಕಾಳಪ್ಪ ಎಮ್. ಬಡಿಗೇರ ಪಿ.ಎಸ್.ಐ (ಸಿ) ರವರು 5 ಜನ ರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮುದ್ದೆ ಮಾಲು ಮತ್ತು ಮೂಲ ಜಪ್ತಿ ಪಂಚನಾಮೆಯೊಂದಿಗೆ ತಮ್ಮ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಸದ ಮೇಲಿಂದ ನಾನು ಹೆಚ್.ಸಿ 15  ಸರಕಾರಿ ತರ್ಫೆ ಪಿರ್ಯಾದಿದಾರರ ವತಿಯಿಂದ ಠಾಣೆ ಗುನ್ನೆ ನಂ. 48/2015 ಕಲಂ.87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!