Yadgir District Reported Crimes

By blogger on ಶನಿವಾರ, ಫೆಬ್ರವರಿ 28, 2015



Yadgir District Reported Crimes 

PÉA¨sÁ« ¥Éưøï oÁuÉ :-UÀÄ£Éß £ÀA. 20/2015 PÀ®A 87 Pɦ DPÀÖ:- ದಿನಾಂಕ: 28/02/2015 ರಂದು 5 ಪಿಎಮ್ ಸುಮಾರಿಗೆ ಪರಸನಳ್ಳಿ ಗ್ರಾಮದ ರಾಯಮನ್ಯ ಮುತ್ಯಾನ ಗುಡಿಯ ಮುಂದೆ ಕೆಲವು ಜನರು ಇಸ್ಪೀಟ ಇಸ್ಪೇಟ ಜೂಜಾಟ ಆಡುತ್ತಿರುವ ಮಾಹಿತಿ ಬಂದ ಮೇರೆಗೆ  ಪಿ ಎಸ್ ಐ ಸಾಹೇಭರು ಸಿಬ್ಬಂದಿಯವರೊಂದಿಗೆ ಪರಸನಳ್ಳಿ ಗ್ರಾಮದ ರಾಯಮನ್ಯ ಗುಡಿಯ ಹತ್ತಿರ ದಾಳಿ ಮಾಡಿ 11 ಜನ ಆರೋಪಿತರನ್ನು ಹಿಡಿದು ವಶಕ್ಕೆ ಪಡೆದು 52 ಇಸ್ಪೇಟ ಎಲೆಗಳನ್ನು ಹಾಗು ನಗದು ಹಣ 3450=00 ರುಪಾಯಿಗಳನ್ನು ಜಪ್ತಿ ಮಾಡಿಕೋಂಡು  ಮರಳಿ ಠಾಣೆಗೆ ಬಂದು ಆರೋಪಿತರ ವಿರುದ್ದ ಮುಂದಿನ ಕ್ರಮವನ್ನು ಜರುಗಿಸುವಂತೆ  ಮೌಖಿಕ ಆದೇಶ ಮಾಡಿದ್ದರಿಂದ  ನಾನು ಮಾನಪ್ಪ ಎ ಎಸ್ ಐ ಎಂ ಕೆಂಬಾವಿ ಪೊಲೀಸ ಠಾಣೆ  ಜಪ್ತಿ ಪಂಚನಾಮೆಯ ಆದಾರದ ಮೇಲಿಂದ ಗುನ್ನೆ ನಂ 20/2015 ಕಲಂ 87ಕೆ ಪಿ ಯ್ಯಾಕ್ಟ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು

±ÀºÁ¥ÀÆgÀ ¥Éưøï oÁuÉ £ÀA. 47/15 PÀ®A 457.380 L¦¹:- ದಿನಾಂಕ:28/02/2015 ರಂದು 8.30 ಪಿ.ಎಮ್ ಕ್ಕೆ ಅರ್ಜಿದಾರ ಮರೇಶ ತಂದೆ ಸಿದ್ರಾಮಯ್ಯ ಹಿರೇಮಠ ಸಾ|| ಸಿಬಿ ಕಾಲೇಜ ಹತ್ತಿರ  ಶಹಾಪೂರ Eವರು ಠಾಣೆಗೆ ಬಂದು ಕನ್ನಡದಲ್ಲಿ ಟೈಪಮಾಡಿದ ರ್ಜಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:27/02/2015 ರಂದು ಸಾಯಾಂಕಾಲ5.00 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಸಂಗದ ಆಫಿಸಿಗೆ ಕೀಲಿ ಹಾಕಿಕೊಂಡು ಮನೆಗೆ ಹೋಗಿ ದಿನಾಂಕ:28/02/2015 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಕಲ್ಯಾಣ ಕರ್ನಾಟಕ ವಿವಿದ್ದೋಶ ಸಹಕಾರ ಸಂಘದ ಆಫಿಸಿಗೆ ಹಾಕಿದ ಕೀಲಿ ತೆಗೆದು ಒಳಗಡೆ ಹೋಗಿ ನೋಡಲಾಗಿ ಯಾರೋ ಕಳ್ಳರು  ಮೇಲ್ಚಾವಣಿಗೆ ಹಾಕಿದ ಪತ್ರಾಸ್ ಕತ್ತರಿಸಿ ಒಳಗಡೆ ಹೋಗಿ ಟೇಬಲನ ಡ್ರಾ ದಲ್ಲಿ ಇಟ್ಟ ನಗದು ಹಣ ರೂಪಾಯಿ 16885 ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ  ಡ್ರಾ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇತ್ಯಾದಿ  ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.47/2015 ಕಲಂ.457,380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು..

¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA. 25/2015 PÀ®A 279,337,338,304(J) L¦¹ ¸ÀAUÀqÀ. 187 LJªÀiï« DpïÖ:- ¢£ÁAPÀ 28-02-2015 gÀAzÀÄ 3.30 ¦JªÀiï ¸ÀĪÀiÁjUÉ ¥ÀæPÀgÀtzÀ°è ¦AiÀiÁð¢AiÀÄÄ vÀ£Àß ¸ÉßûvÀ£ÁzÀ ¸ÀÄzsÁPÀgÀ EvÀ£À §mÉÖUÀ¼À£ÀÄß ºÉƯɸÀ®Ä C£À¥ÀÆgÀ UÁæªÀÄPÉÌ ºÉÆV vÀ£Àß ¸ÉßûvÀgÁzÀ ªÀįÉèò vÀAzÉ DAd£ÉÃAiÀÄ PÀÄgÀħgÀÄ ªÀÄvÀÄÛ ¸ÀÄzsÁPÀgÀ vÀAzÉ ¸Á§tÚ EªÀgÉÆA¢UÉ ªÀįÉèò EvÀ£À §eÁd r¸À̪Àj ªÉÆlgÀ ¸ÉÊPÀ® £ÀA PÉJ-50 PÉ-7567 £ÉÃzÀÝgÀ ªÉÄÃ¯É PÀĽvÀÄPÉÆAqÀÄ ªÀÄgÀ½ ¸ÉÊzÁ¥ÀÆgÀPÉÌ §gÀÄwÛgÀĪÁUÀ 03.30 ¦JªÀiï ¸ÀĪÀiÁjUÉ ¸ÉÊzÁ¥ÀÆgÀ-£ÁgÁAiÀÄt¥ÉÃl ªÀÄÄRå gÀ¸ÉÛAiÀÄ CAd£ÉÃAiÀÄ zÉêÀ¸ÁÜ£ÀzÀ ¸À«ÄÃ¥ÀzÀ zÀ£ÀPÁAiÀÄĪÀ ºÀtªÀÄAvÀ ªÉÄÃA§gÀ EªÀgÀ ºÉÆ®zÀ ºÀwÛgÀ gÀ¸ÉÛAiÀÄ ªÉÄÃ¯É ¦AiÀiÁð¢AiÀÄ JzÀÄjUÉ ©½ §tÚzÀ AiÀiÁªÀzÉÆà MAzÀÄ ªÁºÀ£À Cw ªÉÃUÀ ªÀÄvÀÄÛ ¤®ðPÀëöåvÀ£À¢AzÀ Nr¹PÉÆAqÀÄ §AzÀÄ ¦AiÀiÁð¢ PÀĽvÀÄ ºÉÆgÀl ªÉÆlgÀ ¸ÉÊPÀ¯ïUÉ rQÌ¥Àr¹zÀÝjAzÀ ªÉÆlgÀ ¸ÉÊPÀ® ªÉÄðAzÀ PɼÀUÉ ©zÀÝ ªÀįÉò EvÀ¤UÉ vÀ¯ÉAiÀÄ §® ¨sÁUÀPÉÌ ¨sÁj gÀPÀÛ UÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ ¦AiÀiÁ𢠪ÀÄvÀÄÛ ¸ÀÄzsÁPÀgÀ EvÀ¤UÉ ¨sÁj gÀPÀÛ UÁAiÀÄ ªÀÄvÀÄÛ UÀÄ¥ÀÛ UÁAiÀÄUÀ¼ÁVzÀÄÝ, C¥ÀWÁvÀ¥Àr¹zÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß ¤°è¹zÉà NrºÉÆzÀ §UÉÎ ¦AiÀiÁð¢ EgÀÄvÀÛzÉ.  

PÉÆÃqÉÃPÀ® ¥Éưøï oÁuÉ UÀÄ£Éß £ÀA. 16/2015 PÀ®A 354(J) ,506 L ¦ ¹ PÀ®A 3(1)(11) J¸ï.¹./J¸ï.n ¦ J DPÀÖ 1989:-

ದಿನಾಂಕ  28.02.2015 ರಂದು ಸಾಯಂಕಾಲ 1815 ಗಂಟೆಗೆ ಪಿರ್ಯಾದಿ    ಪಾರ್ವತಿ ಗಂಡ ಯಂಕಪ್ಪ ಹಾಲಬಾವಿ ವ:32 ವರ್ಷ ಉ: ತರಕಾರಿ ವ್ಯಾಪಾರ  ಜಾ: ಪರಿಶೀಷ್ಟ ಪಂಗಡ(ಎಸ್.ಟಿ) ಸಾ: ಕೊಡೆಕಲ್ಲ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖತಿ ಪಿರ್ಯಾದಿಯನ್ನು  ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಈಗ ಐದು ವರ್ಷಗಳ ಹಿಂದೆ ನನ್ನ ಗಂಡನು ತೀರಿಕೊಂಡಿದ್ದು ನಾನು ನನ್ನ ಮಕ್ಕಳೊಂದಿಗೆ ತರಕಾರಿ ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತಿದ್ದೆನೆ ನನ್ನದು ಒಂದು ಪೋನ ನಂಬರ 8861994616 ಆಗಿದ್ದು ನನ್ನ ನಂಬರ ಪೋನಿಗೆ ರಾಜನಕೋಳುರದ  ಬಸನಗೌಡ ತಂದೆ ಹಣಮಂತ್ರಾಯ ಗೂಳಬಾಳ ಈತನು ಈಗ ಸುಮಾರು ವರ್ಷಗಳಿಂದ  ವಿನಾಕಾರಣ ಪದೆಪದೆ ಮಾತಾಡುವದು  ಮಾಡುತ್ತಾ ಪೋನಿನಲ್ಲಿ ನನಗೆ ನೀನು ಚಂದ ಇದಿ  ಒಳ್ಳೆಯ ಸೀರೆ ಜಂಪರ ಉಡಬೇಕು ನೀನು ನಾನು ಹೇಳಿದ ಉಡುಪು ಧರಿಸಬೇಕು  ನೀನು ನನಗೆ ಇಷ್ಟವಾಗಿದ್ದಿ  ಅಂತಾ ಪೋನನಲ್ಲಿ ಅನ್ನುತ್ತಿದ್ದನು ನಾನು  ಅವನಿಗೆ ಬೋಸುಡಿಮಗನೇ ನೀನು ಇಗೆಲ್ಲಾ ಮಾತನಾಡುವದು ಸರಿ ಅಲ್ಲಾ ಅಂತಾ ಅಂದರು ಕೂಡಾ ಅವನು ನನಗೆ ಪದೆಪದೆ ತನ್ನ ಪೋನ ನಂಬರ 9741285574 ಇದರಿಂದ ಪೊನಮಾಡುತ್ತಾ ಇದ್ದು ಅವನು ಮತ್ತೆ ಪೋನಮಾಡಿದಾಗ ನೀನು ಯಾರುಇದಿ ಎದುರಿಗೆ ಬಾ ಅಂತಾ ಅಂದಾಗ ಈಗ ಎರಡು ವರ್ಷಗಳ ಹಿಂದೆ  ಒಂದು ದಿನ ಶುಕ್ರವಾರ ನಾನು ತರಕಾರಿ ಮಾರಲು ನಾನು ಕೋಳುರ ಸಂತೆಗೆ ಹೋದಾಗ ಅವನು ನನ್ನ ಎದುರಾಗಿ ಬಂದಿದ್ದು ಆಗ ನಾನು ಚೆನ್ನಾಗಿ ಬೈದು ಮತ್ತೆ ನನಗೆ ಪೊನ ಮಾಡದಂತೆ ತಾಕೀತು ಮಾಡಿದ್ದು ಅಲ್ಲದೆ ಸಂತೆಯಲ್ಲಿ ಈ ವಿಷಯವನ್ನು ನಾನು ಅವನ ಹೆಂಡತಿಯ ಮುಂದೆ ಕೂಡಾ ಹೇಳಿದ್ದೇನು ಆದರೂ ಕೂಡಾ ಅವನು ನನಗೆ  ಪೋನಮಾಡುವದನ್ನು ನಿಲ್ಲಿಸಲಿಲ್ಲ ಇಂದು ದಿನಾಂಕ 28.02.2015 ರಂದು ಬೇಳಿಗ್ಗೆ 0800 ಗಂಟೆಯ ಸುಮಾರಿಗೆ ಮತ್ತೆ  ಪೋನ ಮಾಡಿ ನೀನುಎಲ್ಲಿ ಇದಿ ನಾನು ಬರುತ್ತೇನೆ ಅಂತಾ ಅಂದಿದ್ದು  ನಾನು ಅವನಿಗೆ ನನ್ನ ಹತ್ತಿರ ಏನುಕೆಲಸ ಇದೆ ಅಂತಾ ಬೈದು ಪೋನ ಕಟ್ಟಮಾಡಿದ್ದು ನಂತರ  ಬೇಳಿಗ್ಗೆ 10:00 ಗಂಟೆಯ ಸುಮಾರಿಗೆ ಮತ್ತೆ ಪೊನ ಮಾಡಿ ಎಲ್ಲಿ ಇದಿ ನಿನ್ನಲ್ಲಿಗೆ ಬರುತ್ತೆನೆ ಅಂತಾ ಅಂದಿದ್ದು ಆಗ ನಾನು ಅವನಿಗೆ ದಾಸರಗೋಟ ಸಮೀಪದ ಅಲಕಲ್ಲೇಶ್ವರ ದೇವಸ್ಥಾನದಲ್ಲಿ ಇದ್ದೆನೆ ಅಂತಾ ಅಂದಿದ್ದು ನಂತರ ಸ್ವಲ್ಪ ಹೊತ್ತಿನಲ್ಲಿಯೇ 11:00 ಗಂಟೆಯ ಸುಮಾರಿಗೆ ಬಸನಗೌಡನು ಅಲ್ಲಿಗೆ ಬಂದವನೇ ನನಗೆ ಬೋಸುಡಿ ನೀನು ಯಾಕೆ ನಾನು ಪೋನಮಾಡಿದರು ಸ್ಪಂದಿಸುತ್ತಿಲ್ಲ  ನೀನು ನನಗೆ ಇಷ್ಟವಾಗಿದ್ದಿ ಅಂತಾ ಅಂದವನೆ ನನ್ನ ಕೈ ಹಿಡಿದು ಜಗ್ಗಾಡ ತೊಡಗಿದ್ದಾಗ ನಾನು ಜೋರಾಗಿ ಚೀರಾಡಲು ದೇವಸ್ಥಾನಕ್ಕೆ ಬಂದಿದ್ದ ನಮ್ಮೂರ ಮುತ್ತು ತಂದೆ ಹಣಮಂತ್ರಾಯ ಕರಿಬಸಪ್ಪನವರ, ಮಲ್ಲು ತಂದೆ ಸಾಂಸಪ್ಪ ಬಿಲ್ಲರ, ಈರಪ್ಪ ತಂದೆ ಕಾಳಬಸಪ್ಪ ಗೆದ್ದಲಮರಿ ರವರು ನನ್ನ ದ್ವನಿಕೇಳಿ ನನ್ನ ಹತ್ತಿರ ದೇವಸ್ಥಾನದ ಮುಂದಿನ ರೋಡಿನ ಮೇಲೆ ಬಂದಿದ್ದು ಆಗ ಇವರು ಬರುವದನ್ನುನೋಡಿ ಬಸನಗೌಡನಿ ಓಡಿಹೋಗಿದ್ದು ಹೋಗುವಾಗ ಸೂಳಿ ಈ ವಿಷಯವನ್ನು ಯಾರಮುಂದಾದರು.  ಹೇಳಿದರೆ ಜೀವ ಸಹಿತ ಬಿಡುವದಿಲ್ಲ ಎಂದು ಎನ್ನುತ್ತಾ ಓಡಿಹೊಗಿದ್ದು  ವಿನಾಕಾರಣ ನನಗೆ ಪದೆಪದೆ ಪೋನ ಮಾಡಿಮಾನಸಿಕ  ನೆಮ್ಮದಿಯನ್ನು ಹಾಳುಮಾಡಿ  ನನಗೆ ಈದಿವಸ ಕೈಹಿಡಿದು ಜಗ್ಗಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ ಬಸನಗೌಡನ ಮೇಲೆ ಕಾನೂನ ಪ್ರಕಾರ ಕ್ರಮ ಜರುಗಿಸಬೇಕು ನನಗೆ ಘಟನೆಯಲ್ಲಿ ಯಾವುದೇ ಗಾಯವಗೈರೆ ಆಗಿರುವದಿಲ್ಲ  ಉಪಚಾರಕ್ಕೆ ಆಸ್ಪತ್ರೆಗೆ ಹೋಗುವದಿಲ್ಲ  ಈ ಪಿರ್ಯಾದಿ ಅರ್ಜಿಯನ್ನು  ಕಾಸಾ ನನ್ನ ತಮ್ಮನಾದ ಪ್ರಬುಲಿಂಗ ತಂದೆ ಬಸವರಾಜ ರವರಿಗೆ ಹೇಳಿ ಬರೆಹಿಸಿರುತ್ತೇನೆ ಅಂತಾ ಸಾರಾಂಶದ


PÉÆÃqÉÃPÀ® ¥Éưøï oÁuÉ UÀÄ£Éß £ÀA. 17/2015 PÀ®A 143,147,148,323,324,504,506 ¸ÀA 149 L¦¹:-
ದಿನಾಂಕ  28.02.2015 ರಂದು 20.10 ಗಂಟೆಗೆ ಪಿರ್ಯಾದಿ  ಆನಂದಕುಮಾರ ತಂದೆ ಅಮರಯ್ಯ ಹಿರೇಮಠ ವಯ: 25, :ಒಕ್ಕಲುತನ, ಜಾ: ಜಂಗಮ, ಸಾ:ಕಕ್ಕೇರಾ, ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖತಿ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿ:28.02.2015 ರಂದು 2 ರಿಂದ 3.30 ರ ಮದ್ಯಾಹ್ನ ನನ್ನ ಹಾಗು ನನ್ನ ತಂದೆಯವರಾದ ಅಮರಯ್ಯ ತಂದೆ ರಾಮಗಿರಯ್ಯ ಎಂಬುವವರ ಮೇಲೆ ನಡೆದ ಹಲ್ಲೆ ನಾನು ಮತ್ತು ನನ್ನ ತಂದೆಯವರು ನನ್ನ ಮನೆಯಿಂದ ಸಂಗಮೇಶ್ವರ ಮಠದ ಹತ್ತಿರ ಮೋಟಾರು ಸೈಕಲ್‌ ಮೇಲೆ ಹೊರಟಾಗ ರಸ್ತೆಯಲ್ಲಿ ಹಾರ್ನ(ಶಬ್ದ) ಮಾಢಿದಾಗ ಅಲ್ಲೆ ನನ್ನ ಮನೆಯ ಹತ್ತಿರ ಇದ್ದ ಸಂಗನಬಸಯ್ಯ ತಂದೆ ರಾಮಗಿರಯ್ಯ ಎಂಬುವವರು ಏನಲೇ ಸೂಳಿ ಮಗನೆ ನನ್ನ ನೋಡಿ ಹಾರ್ನ ಮಾಢುತ್ತಿ ಎಂದು ನನ್ನ ಮೇಲೆ ಕೈ ಮಾಢಲು ಬಂದ, ಆಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ತಂದೆ ಏನಾಯಿತು. ರಸ್ತೆಯಲ್ಲಿ ದನಕರುಗಳು ಬಂದಾಗ ಹಾರ್ನ ಮಾಡಬಾರದೇನು ಎಂದು ಕೇಳುತ್ತಿದ್ದಂತೆ ಸಂಗನಬಸಯ್ಯ ತಂದೆ ರಾಮಗಿರಯ್ಯ ಎಂಬುವವರು ನನ್ನ ತಂದೆಯ ಮೇಲೆ ಏಕಾಏಕಿ ಹೊಡೆಯಲು ಮಾಢಿದರು ಗಲಾಟೆ ಶಬ್ದ ಕೆಳಿ ಅಲ್ಲಿಯೇ ಇದ್ದ ಸಂಗನಬಸಯ್ಯನ ಮಕ್ಕಳಾದ ಸಿದ್ದಲಿಂಗಯ್ಯ ತಂದೆ ಸಂಗನಬಸಯ್ಯ ಕೈಯಲ್ಲಿ ಒಂದು ಕಬ್ಬಿಣದ ರಾಡು ಹಿಡಿದು ನನ್ನ ತಂದೆ ಅಮರಯ್ಯ ತಂದೆ ರಾಮಗಿರಯ್ಯ ರವರಿಗೆ ಹೊಡೆಯ ಹತ್ತಿದರು. ಅವರ ಹಿಂದೆ ಬಂದ ಸಂಗನಬಸಯ್ಯನ ಇನ್ನೊಬ್ಬ ಮಗ ಶ್ರವಣಕುಮಾರ ತಂದೆ ಸಂಗಮಬಸಯ್ಯ ಕೈಯಲ್ಲಿ ಒಂದ ಬಿರುಸಿನ ಕಟ್ಟಿಗೆ ಬಡಿಗೆ ಹಿಡಿದು ನನಗೆ ತಲೆಯ ಅಣೆಯ ಬಲಭಾಗಕ್ಕೆ ಹೊಡೆದರು. ಅಷ್ಟರಲ್ಲಿ ಸಂಗನಬಸಯ್ಯರವರ ಮಗಳಾದ ಸುಮಂಗಲಾ ತಂದೆ ಸಂಗನಬಸಯ್ಯ ಹಾಗು ಸೊಸೆಯಾದ ಶ್ರೀದೇವಿ ಗಂಡ ಸಿದ್ದಲಿಂಗಯ್ಯ ಇವರುಗಳು ನನ್ನ ಹಾಗು ನನ್ನ ತಂದೆಯ ಮೈಮೇಲಿದ್ದ ಬಟ್ಟೆಯನ್ನುಹರಿದು ಹಾಕಿ ರಸ್ತೆಯಲ್ಲಿ ಹಿಡಿದು ಬಡೆದರು, ಕಬ್ಬಿಣದ ರಾಡಿನಿಂದ ಹಾಗು ಕಟ್ಟಿಗೆಯ ಬಡಿಗೆಯಿಂದ ಹೊಡೆದಿದ್ದರಿಂದ ನನ್ನ ತಂದೆಗೆ ದೇಹದ ಮೇಲೆ ರಕ್ತಗಾಯಗಳಾಗಿ ರಕ್ತ ಸೊರಹತ್ತಿತು. ನನ್ನ ತಂದೆಗೆ ಹೆಚ್ಚು ಪೆಟ್ಟಾಗಿದ್ದರಿಂದ ಅಲ್ಲೆ ಜಾಗದಲ್ಲೆ ಕುಸಿದು ಬಿದ್ದರು. ಆಗ ಗಲಾಟೆ ನಡೆದ ಸ್ಥಳದಲ್ಲಿ ನಮ್ಮ ಜಗಳ ಬಿಡಿಸಲು ಬಂದ ತಿಮ್ಮಣ್ಣ ಮೇಸ್ತ್ರಿ ಹಾಗು ಬಸಣ್ಣ ಗುರಿಕಾರ ಎಂಬುವವರು ಬಂದು ನಮ್ಮೆಲ್ಲರಿಗೂ ಬೈದು ಜಗಳ ಬಿಡಿಸಿ ನನ್ನ ತಂದೆಗೆ ಆಸ್ಪ ತ್ರೆಗೆ ಹೋಗಲು ಸಲಹೆ ನೀಡಿದರು ಆಗ ಸಂಗನಬಸಯ್ಯ ಇತರರು ಮಕ್ಕಳೆ ಇವತ್ತು ಉಳಿಕೊಂಡಿರಿ ಇಲ್ಲಂದರೆ ನಿಮ್ಮನ್ನ ಕಲಾಸು ಮಾಡುತ್ತಿದ್ದಿವಿ ಎಂದು ಜೀವದ ಬೆದರಿಕೆ ಹಾಕಿದರು. ನ್ಯಾಯಾಲಯದಲ್ಲಿ ನಡೆದ ಆಸ್ತಿಗಳ ದಾವೆಗಳನ್ನು ಮುಂದಿಟ್ಟಿಕೊಂಡು ಪದೇ ಪದೇ ನಮ್ಮ ಮೇಲೆ ಹಲ್ಲೆಯಂತಹ ಜಗಳವಾಡುತ್ತಿದ್ದಾರೆ. ಮನೆಯ ಪಕ್ಕದಲ್ಲಿಯೇ ಒಬ್ಬರ ಮನೆ ಇಬ್ಬರು ಮನೆಗಳು ಇವೆ. ಆದುದರಿಂದ ಇಬ್ಬರು ಮನೆಗಳು ಒಂದೇ ಕಡೆ ಇರುವದರಿಂದ ಸಂಗನಬಸಯ್ಯನ ಹೆಂಡತಿ ಶ್ರೀಮತಿ ಈರಮ್ಮ ಗಂಡ ಸಂಗನಬಸಯ್ಯನವರು ವಿನಾಕಾರಣ ಹೊರಗೆ ಹೋಗುವಾಗ ಬರುವಾಗ ಯಾರ ಮೇಲಾದರೂ ಹಾಕಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರುತ್ತಾರೆ. ಆದುದರಿಂದ ಕಾನೂನು ಪ್ರಕಾರ ಕ್ರಮ ಕೈಕೊಂಡು ನಮಗೆ ಜೀವ ಬೆಧರಿಕೆ ಇರುವದರಿಂದ ಸೂಕ್ತ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ವಿನಯ ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಅಂತಾ ವಗೈರೆ ಫೀರ್ಯಾದಿಯ ಲಿಖಿತ ಫಿರ್ಯಾದದ ಸಾರಾಂಶದ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!