By blogger on ಭಾನುವಾರ, ಜನವರಿ 18, 2015

UÉÆÃV ¥Éưøï oÁuÉ
      ªÀÄÈvÀ¼ÁzÀ PÀĪÀiÁj ±ÀgÀtªÀÄä vÀAzÉ CdÄð£À §zÉÝÃ½î ªÀAiÀÄ 16 EªÀjUÉ vÀ¯É ¸ÀjE®èzÉà DgÀªÀÄ «®èzÉà ºÀÄZÀÄѺÀÄZÀÄÑ ªÀiÁr EzÉà PÁgÀtªÀ£ÀÄß ªÀÄ£À¹ì£À ªÉÄïɥÀjuÁªÀÄ ªÀiÁrPÉÆAqÀÄ fêÀ£ÀzÀ°è fUÀÄ¥Éì ºÉÆA¢ ªÀÄ£ÉAiÀÄ°è dAwUÉ HgÀÄ®Ä ºÁQPÉÆAqÀÄ ªÀÄÈvÀ¥ÀnÖgÀÄvÁÛgÉ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀĦgÁå¢ EgÀĪÀÅ¢¯Áè CAvÀ ¦AiÀiÁð¢ Cfð EgÀÄvÀÛzÉ.
                 

UÀÄgÀ«ÄoÀPÀ¯ï ¥Éưøï oÁuÉ
ದಿನಾಂಕ: 17-01-2015 ರಂದು ಸಾಯಂಕಾಲ 4-5 ಪಿ.ಎಮ್ ಸುಮಾರಿಗೆ ಫಿರ್ಯಾದಿಯ ಹೊಲದ ಬಾಂದಾರಿಗೆ ಆರೋಪಿತನು ದನಗಳು ಬಿಟ್ಟು ಪಕ್ಕದಲ್ಲಿಯೇ ತೊಗರಿ ಕಣವಿದ್ದು ಕಣದಲ್ಲಿ ತೊಗರಿ ಹೊಟ್ಟು ಇರುವುದರಿಂದ ಎತ್ತುಗಳು ದನಗಳು ತೊಗರಿ ಹೊಟ್ಟು ಹಾಳಾಗುತ್ತದೆ ಅಂತಾ ಫಿರ್ಯಾದಿಯು ಆರೋಪಿತನಿಗೆ ಅಂದಿದ್ದರಿಂದ ಆರೋಪಿತನು ಫಿರ್ಯಾದಿಯೊಂದಿಗೆ ತಕರಾರು ಮಾಡಿದ್ದು ರಾತ್ರಿ 8 ಪಿ.ಎಮ್ ಕ್ಕೆ ಫಿರ್ಯಾಧಿಯು ಹೊರ ಕಡೆಗೆಹೋಗಿ ವಾಪಾಸ ಬರುವಾಗ ಆರೋಪಿತನು ರಿ ನಾಯ್ಕೋಡಿ ಇವರ ಮನೆ ಹತ್ತಿರ ರಸ್ತೆಯ ಮೇಲೆ ತಡೆದು ಆವಾಚ್ಚ ಶಬ್ದಗಳಿಂದ ಬೆಯ್ದು ಬಡಿಗೆಯಿಂದ ಎರಡು ಕಾಲುಗಳಿಗೆ ಹೊಡೆದು ಫಿರ್ಯಾದಿಯು ಚಿರಾಡಿದಾಗ ಸಾಕ್ಷಿ ಜನರು ಓಡಿ ಹೋಗಿ ಬಿಡಿಸಿದ್ದು ಆರೋಪಿತನು ಒಡೆಯುವುದನ್ನು ಬಿಟ್ಟು ಜೀವದ ಬೆದರಿಕೆ ಹಾಕುತ್ತಾ ಹೋದ ಬಗ್ಗೆ ಅಪರಾದ.
ºÀÄt¸ÀV ¥Éưøï oÁuÉ
¥ÀæPÀgÀtz ¦AiÀiÁ𢠪ÀÄUÀ¼ÁzÀ gÁeÉñÀéj @ ¤AUÀªÀÄä EªÀ½UÉ ¸ÀĪÀiÁgÀÄ 6 ªÀµÀðUÀ¼À»AzÉ UÀÄAqÀ®UÉÃgÁ UÁæªÀÄzÀ PÉAZÀ¥Àà vÀAzÉ UÀAUÀ¥Àà ªÀiÁåUÉÃj EªÀjUÉ PÉÆlÄÖ ªÀÄzÀÄªÉ ªÀiÁrzÀÄÝ, FUÀ ªÀÄÆgÀÄ d£À ªÀÄPÀ̽zÀÄÝ, ¢£ÁAPÀ: 08/01/2015 gÀAzÀÄ UÀAqÀ£À ªÀģɬÄAzÁ gÁwæ 01.00 UÀAmÉAiÀÄ ¸ÀĪÀiÁjUÉ ªÀģɬÄAzÁ ºÉÆgÀUÀqÉ ºÉÆÃzÀªÀ¼ÀÄ ªÀÄgÀ½ ªÀÄ£ÉUÉ §A¢gÀªÀ¢¯Áè, F «µÀAiÀĪÀ£ÀÄß gÁeÉñÀéj @ ¤AUÀªÀÄä EªÀgÀ ªÀiÁªÀ UÀAUÀ¥Àà ¦AiÀiÁð¢UÉ w½¹zÁUÀ UÉÆvÁÛVzÀÄÝ, £ÀAvÀgÀ ¦AiÀiÁð¢ E°èAiÀĪÀgÀUÉ vÀ£Àß ¸ÀA¨sÀA¢PÀgÀ HgÀÄUÀ½UɯÁè ºÀÄqÀÄPÁrzÀgÀÄ ¹UÀzÉ EzÀÄÝzÀPÉÌ EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖgÀÄvÉÛÃªÉ CAvÁ EvÁå¢ °TvÀ zÀÆj£À ¸ÁgÁA±ÀzÀ ªÉÄðAzÁ PÀæªÀÄ dgÀÄV¹zÀÄÝ EgÀÄvÀÛzÉ.

±ÀºÀ¥ÀÆgÀ ¥Éưøï oÁuÉ
     ದಿನಾಂಕ 15/01/2015 ರಂದು ಪಿರ್ಯಾದಿಯು ತನ್ನ  ಹಿರೋ ಸ್ಪ್ಲೆಂಡರ ಪ್ರೋ ಮೋಟರ ಸೈಕಲ ನಂ ಕೆಎ-33 ಎಲ್-3406 ನೆದ್ದರ ಮೇಲೆ ಬೆಳಗ್ಗೆ 10-00 ಗಂಟೆಗೆ ತಾನು ಮತ್ತುಅವನ  ಆಣ್ಣ  ಬಸವರಾಜ ಇಬ್ಬರು ಕೂಡಿ ಶಹಾಪೂರದ ಮಾರ್ಕೆಟಿಗೆ ಹೋಗಿ ಮನೆಯ ಸಾಮಾನುಗಳನ್ನು ತಗೆದುಕೊಂಡು ಮರಳಿ 11-30 ,ಎಂ ಕ್ಕೆ ಮನೆಗೆ ಬಂದು ಮನೆಯ ಮುಂದೆ ಮೋಟಾರ ಸೈಕಲ ಹ್ಯಾಂಡ ಲಾಕ್ ಮಾಡಿ  ನಿಲ್ಲಿಸಿ ನಂತರ 12-30 ಪಿ,ಎಂ ಕ್ಕೆ ಸಂರ್ಕಮಣ ಹಬ್ಬದ ಪ್ರಯುಕ್ತ ಪಿರ್ಯಾದಿ ಮತ್ತು ಅವನ ಆಣ್ನ ಹಾಗೂ ಹೆಂಡತಿ ಎಲ್ಲರೂ ಕೂಡಿ ಎಂಕೋಳ್ಳುರ ಹೋಳೆಗೆ ಹೋಗಿ ಮರಳಿ ಸಾಯಂಕಾಲ 6-0 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಆಂದಾಜು ಕಿಮ್ಮತ 33000-00ರೂಪಾಯಿ ಇರುತ್ತದೆ ನಮ್ಮ ಮೋಟಾರ ಹುಡುಕಿ ಕೋಡಬೇಕು ಮತ್ತು ಕಳ್ಳತನ ಮಾಡಿಕೊಂಡು  ಹೋದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ¦ügÁå¢.  


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!