PÉA¨sÁ« ¥Éưøï oÁuÉ
ಇಂದು ದಿನಾಂಕ 07/01/2015 ರಂದು ಮಾನ್ಯ ಸಿಪಿಐ ಕಾರ್ಯಾಲಯ ಹುಣಸಗಿ ರವರಿಂದ ವಸೂಲಾದ ಜ್ಞಾಪನಾ ಪತ್ರ ಸಂ.11/ಸಿಪಿಐ/ಹುವೃ/2015 ದಿ.06/01/2015 ನೇದ್ದುವಸೂಲಾಗಿದ್ದು ಸದರಿ ಜ್ಞಾಪನಾ ಪತ್ರದೊಂದಿಗೆ ಕಳುಹಿಸಿದ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ.69/2014 ನೇದ್ದು ಇದ್ದು ಅದರ ಸಾರಾಂಶವೇನೆಂದರೆ.ನಾನು ಶಂಕರಗೌಡ ತಂದೆಸಾಹೇಬಗೌಡ ಮಾಲಿಪಾಟೀಲ ವಯಾ|| 65 ವರ್ಷ ನಿವೃತ್ತ ತಹಸೀಲ್ದಾರ ಉ|| ಒಕ್ಕಲುತನ ಸಾ|| ಕೂಡಲಗಿ ತಾ|| ಸುರಪೂರ ಇದ್ದು ನಾವು ಒಟ್ಟು 4 ಜನ ಅಣ್ಣ ತಮ್ಮಂದಿರರು ಇದ್ದು ನಾವುಬಹಳ ದಿನಗಳಿಂದ ಅವಿಭಕ್ತ ಕುಟುಂಬವಾಗಿದ್ದು ಇತ್ತೀಚೆಗೆ ಬೇರೆ ಬೇರೆಯಾಗಿದ್ದು ನಮ್ಮ ನಮ್ಮಲ್ಲಿ ಹೊಲದ ವಿಷಯದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ದಾವೆ ನಡೆದಿದ್ದು ಇರುತ್ತದೆ.ನಮ್ಮ 2ನೆ ಅಣ್ಣತಮ್ಮಕೀಯ ಗುರುಲಿಂಗಪ್ಪ ಇವರ ಹೊಲ ಸ.ನಂ.48/ಇ ಒಟ್ಟು 8 ಎಕರೆ 03 ಗುಂಟಾ ಕೂಡಲಗಿ ಸೀಮಾಂತರದ ಜಮೀನು ಇದ್ದು ಗುರುಲಿಂಗಪ್ಪನು 26 ವರ್ಷಗಳ ಹಿಂದೆ ಮರಣಹೊಂದಿದ್ದನು.ನಂತರ ಅವನ ಹೆಸರಿನಲ್ಲಿದ್ದ ಜಮೀನು ಅವನ ಹೆಂಡತಿಯಾದ ಗುರುಬಸಮ್ಮ ಎಂಬುವಳ ಹೆಸರಿಗೆ ವರ್ಗಾವಣೆ ಮಾಡಿದ್ದು ಅವಳು 14 ವರ್ಷಗಳ ಹಿಂದೆ ಮರಣ ಹೊಂದಿದ್ದುಇವರಿಬ್ಬರೂ ಮರಣ ಹೊಂದುವವರೆಗೆ ನಮ್ಮ ಮನೆಯಲ್ಲೆ ಜೀವನ ಸಾಗಿಸಿದ್ದು ಇರುತ್ತದೆ.ಗುರುಬಸಮ್ಮಳು ಮರಣ ಹೊಂದುವದಕ್ಕಿಂತ ಮುಂಚೆ ಅವಳಿಗೆ ಸಂಬಂದಿಸಿದ ಜಮೀನು ನಮಗೆ 4ಜನ ಅಣ್ಣ ತಮ್ಮಧಿರರಿಗೆ ಅನುಭೋಗಿಸಲು ನೀಡಿದ್ದು ಇರುತ್ತದೆ.ಅಂದಿನಿಂದ ಸದರಿ ಜಮೀನು ನಾವು ಅನುಭೋಗಿಸುತ್ತ ಬಂದಿದ್ದು ಇರುತ್ತದೆ. ಸದರಿ ಜಮೀನಿನ ವಿಷಯದಲ್ಲಿ ನಮಗೆ ಅಣ್ಣತಮ್ಮಂದಿರರಲ್ಲಿ ವಿರಸ ಉಂಟಾಗಿ 2009 ರಲ್ಲಿ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಇರುತ್ತದೆ.ಆದರೆ 3ನೇ ಪಾರ್ಟಿಯ ರೂಪಾ ಎಂಬ ಅಪ್ರಾಪ್ತ ಹುಡುಗಿಯು ತನ್ನ ಕಾಕನಾದಅಮರೇಶನ ಒತ್ತಾಯದಿಂದ ನಮ್ಮ ಮೇಲೆ ಸದರಿ ಜಮೀನಿನ ವಿಷಯದಲ್ಲಿ ದಾವೆ ಹೂಡಿದ್ದು ಇದು ಮಾನ್ಯ ಜಿಲ್ಲಾಧಿಕಾರಿಗಳು.ಯಾದಗೀರ.ಸಹಾಯಕ ಆಯುಕ್ತರು ಯಾದಗೀರ ರವರಲ್ಲಿವಿಚಾರಣೆಯಾಗಿ ಆದೇಶ ಬಂದಿದ್ದು ಇದ್ದು ನಾವು ಅನುಭೋಗಿಸುತ್ತ ಬಂದಿದ್ದ ಸದರಿ ಸ.ನಂ.48/ಇ ಜಮೀನಿನಲ್ಲಿ ನಾವು ಭತ್ತದ ಬೆಳೆ ಹಾಕಿದ್ದು ಬೆಳೆ ಈಗ ಕಟಾವಿಗೆ ಬಂದಿದ್ದು ನಾವು ರಾಶಿಮಾಡಲು ದಿನಾಂಕ 19/12/2014 ರಂದು ಹೊಲಕ್ಕೆ ಹೋದಾಗ 11 ಎ.ಎಮ್ ಕ್ಕೆ ಆರೋಪಿ ನಂ.1
& ಅವರ ಅಧೀನ ಸಿಬ್ಬಂದಿಯವರು 18-20 ಜನರು ಹಾಗೂ ಆರೋಪಿ ನಂ.2 ನೇದ್ದವರುಗುಂಪು ಕಟ್ಟಿಕೊಂಡು ಬಂದು ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ತಮಗೆ ಸಂಬಂದಿಸಿರದ ಸಿವಿಲ್ ವಿಷಯದಲ್ಲಿ ಭಾಗಿಯಾಗಿ ನಮಗೆ ಅವಾಚ್ಯವಾಗಿ ಬೈಯುತ್ತ ಹೊಡೆಬಡೆ ಮಾಡಿನನಗೆ ಹಾಗೂ ನನ್ನ ಮಕ್ಕಳಿಗೆ ಯಾವುದೇ ಕಾರಣವಿಲ್ಲದೇ ದಸ್ತಗಿರಿ ಮಾಡಿ ಕೆಂಭಾವಿ ಪೊಲೀಸ್ ಠಾಣೆಗೆ ಎತ್ತಿಕೊಂಡು ಹೋಗಿ ಠಾಣೆಯಲ್ಲಿಟ್ಟು ಅವರ ಸಿಬ್ಬಂದಿಯವರು ಟ್ರ್ಯಾಕ್ಟರ ಹಾಗೂ ಭತ್ತದರಾಶಿ ಮಾಡಿ ಹೊಲದಲ್ಲಿದ್ದ ಸುಮಾರು 250 ಚೀಲಗಳಷ್ಟು ಭತ್ತ ಅಂದಾಜು ಕಿಮತ್ತು 5,00,000 ರೂ.ಬೆಲೆಯ ಭತ್ತವು ದರೋಡೆ ಮಾಡಿಕೊಂಡು ಹೋಗಿದ್ದು ಅಲ್ಲದೇ ಇದನ್ನು ಕೇಳಲು ಹೋದಸಾಕ್ಷಿದಾರರಿಗೆ ಇದನ್ನು ಕೇಳಲು ನೀವ್ಯಾರು ಅಂತಾ ಬೆದರಿಸಿದ್ದು ನಾವು ಹೀಗೇಕೆ ಮಾಡುತ್ತಿರುವಿರಿ ಅಂತಾ ಕೇಳಿದಾಗ
UÉÆÃV ¥Éưøï oÁuÉ
§ÄzÀ£ÀÆgÀ
UÁæªÀÄzÀ ¸ÀgÀPÁj »jAiÀÄ ¥ÁæxÀ«ÄPÀ ±Á¯ÉAiÀÄ ªÀÄÄRåUÀÄgÀÄUÀ¼ÁzÀ ²æÃ ²ªÀ°AUÀ¥Àà
vÀAzÉ ¤AUÀ¥Àà ¢Q̸ÀAUÀ EªÀgÀÄ EAzÀÄ ¢£ÁAPÀ:07/01/2015 gÀAzÀÄ ¨É½UÉÎ 11
J.JªÀiï.PÉÌ oÁuÉUÉ §AzÀÄ £ÀªÀÄä ±Á¯ÉAiÀİè EzÀÝ 01 ¸ÁåªÀĸÀAUï n.«.,01 mÉç¯ï
¥sÁå£ï, 01 ºÉưUÉ AiÀÄAvÀæ, 02 aî CQÌ, 01 aî UÉÆÃ¢üAiÀÄ£ÀÄß AiÀiÁgÉÆÃ C¥ÀjavÀ
PÀ¼ÀîgÀÄ £ÀªÀÄä ±Á¯ÉAiÀÄ Qð ªÀÄÄjzÀÄ PÀ¼ÀªÀÅ ªÀiÁrgÀÄvÁÛgÉ CAvÁ °TvÀ
CfðAiÀÄ£ÀÄß ¤ÃrzÀÝjAzÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆ¼Àî¯Á¬ÄvÀÄ
ªÀqÀUÉÃgÁ oÁuÉ
¦AiÀiÁð¢üAiÀÄ
UÀAqÀ£ÁzÀ ¢: ªÀÄ®è¥Àà£ÀÄ 3 wAUÀ¼À »AzÉ gÉÃSÁå£À ªÀÄvÀÄÛ EvÀgÀgÀ QgÀÄPÀļÀ¢AzÀ
ªÀÄÈvÀ¥ÀnÖzÀÄÝ F §UÉÎ ªÀqÀUÉÃgÁ oÁuÉAiÀİè PÉøÀÄ zÁR¯ÁVgÀÄvÀÛzÉ. F §UÉÎ PÉøÀÄ
ªÁ¥À¸ï vÉUÉzÀÄPÉÆÃ CAvÁ ¢: 04/01/15 gÀAzÀÄ 8:30 ¦.JªÀiï.PÉÌ ¦AiÀiÁð¢üAiÀiÁzÀ
©üêÀiÁ¨Á¬ÄUÉ DgÉÆ¦vÀ£ÁzÀ qÉÆÃAUÁæöå FvÀ£ÀÄ §AzÀÄ CªÁZÀåªÁV ¨ÉÊAiÀÄÄwÛgÀĪÁUÀ
DgÉÆÃ¦vÀ¼ÀÄ ªÀÄ£ÉAiÀÄ PÀqÉ ºÉÆgÀmÁUÀ DgÉÆÃ¦vÀ£ÀÄ vÀqÉzÀÄ ¤°è¹ PÀ¥Á¼ÀPÉÌ
ºÉÆqÉ¢gÀÄvÁÛ£É. ºÁUÀÆ ¢: 05/01/2014 gÀAzÀÄ E£ÉÆß§â DgÉÆÃ¦vÀ£ÁzÀ UÀuÉñÀ FvÀ£ÀÄ
¥sÉÆÃ£ï ªÀiÁr gÁfAiÀiÁV PÉÃ¸ï ªÁ¥À¸ÀÄì vÉUÉzÀÄPÉÆ¼Àî¢zÀÝgÉ ¤£ÀUÉ gÉÃ¥ï ªÀiÁr¹
R¯Á¸À ªÀiÁr¸ÀÄvÉÛãÉ. CAvÁ ¨ÉzÀjPÉ ºÁQzÀ §UÉÎ ¸ÀAQë¥ÀÛ ¸ÁgÁA±À«gÀÄvÀÛzÉ
Hello There!If you like this article Share with your friend using