By blogger on ಮಂಗಳವಾರ, ಜನವರಿ 13, 2015



Yadgir District Reported Crimes 

±ÀºÁ¥ÀÆgÀ ¥Éưøï oÁuÉ
      ದಿನಾಂಕ 13/01/2015 ರಂದು 6 ಪಿಎಮ್ ಕ್ಕೆ ಜಿಜಿಹೆಚ್ ಶಹಾಪೂರದಿಂದ ಎಮ್.ಎಲ್.ಸಿ ಕುರಿತು ಮಾಹಿತಿ ಬಂದ ಮೇರೆಗೆ 6-15 ಪಿಎಮ್ ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಅಲ್ಲಾವುದ್ದೀನ ತಂದೆ ಖಾಜಾಸಾಬ ಮುಲ್ಲಾ ಸಾ}} ಫರತಾಬಾದ ಈತನಿಗೆ ವಿಚಾರಿಸಿ  ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ  ಇಂದು ದಿನಾಂಕ 13/01/2015 ರಂದು 4 ಪಿಎಮ್ ಸುಮಾರಿಗೆ ಟಿಪ್ಪರ್ ನಂ ಕೆಎ-32 ಬಿ-8757 ನೇದ್ದರ ಚಾಲಕ ಶಬ್ಬೀರ ತಂದೆ ಕಾಸಿಮಸಾಬ ಶಹಾಪೂರ ಈತನು ಹತ್ತಿಗುಡೂರ ಹಯ್ಯಾಳ ರೋಡಿನ ಮೇಲೆ ಬೀರನಕಲ್ ಡಾಂಬರ ಪ್ಲ್ಯಾಂಟಿಗೆ ಕಂಕರ ತುಂಬಿಕೊಂಡು ಹೋಗುತ್ತಿರುವಾಗ ಮುನಮುಟಗಿ ಹತ್ತಿರ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮೆಲೆ ಬ್ರಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಟಿಪ್ಪರ ರೋಡಿನ ಎಡಗಡೆ ಪಲ್ಟಿ ಮಾಡಿದ್ದು ಒಳಗೆ ಕುಳಿತ ನನಗೆ ಟೊಂಕಕ್ಕೆ, ಎರಡೂ ಕಾಲಿಗೆ ಗುಪ್ತಗಾಯ ಹಾಗು ಚಾಲಕನಾದ ಶಬ್ಬೀರ ಈತನಿಗೆ ಬಲಗಾಲು  ತೊಡೆಯ ಹತ್ತಿರ ಮುರಿದಿದ್ದು ಎರಡೂ ತೊಡೆಯ ಸಂದಿನಲ್ಲಿ ರಕ್ತಗಾಯವಾಗಿದ್ದು ಟಿಪ್ಪರ ಚಾಲಕನ ಮೇಲೆ ಕಾನೂನು ಕ್ತಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 08/2015 ಕಲಂ 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                 
±ÀºÁ¥ÀÆgÀ ¥Éưøï oÁuÉ
         ದಿನಾಂಕ: 13/01/2015 ರಂದು ಸಾಯಾಂಕಾಲ 1815 ಗಂಟೆಗೆ ಪಿರ್ಯಾದಿ ಶ್ರೀ ನಿಂಗಣ್ಣಗೌಡ ತಂದೆ ಲಕ್ಷ್ಮಣಗೌಡ ಬಿರಾಧರ ವಯಾ:38 ಸಾ|| ವಿಬೂತಿಹಳ್ಳಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೇನೆಂದರೆ, ಇಂದು ಮದ್ಯಾನ್ಹ ಪಿರ್ಯಾದಿ ಹಾಗೂ ಪಿರ್ಯಾದಿ ತಾಯಿ ಭೀಮವ್ವ ಇಬ್ಬರು ಕೂಡಿ ತಮ್ಮ ಊರಿನಿಂದ ಸಂಕ್ರಮಣ ಹಬ್ಬದ ನಿಮಿತ್ಯ ಸಂತೆ ಮಾಡಲು ಶಹಾಪೂರಕ್ಕೆ ತಮ್ಮ ಊರಿನ ಆಟೋ ನಂ. ಕೆ.ಎ-33-ಎ-2949 ನೇದ್ದರಲ್ಲಿ ಕುಳಿತುಕೊಂಡು ಶಹಾಪುರಕ್ಕೆ ಬರುತ್ತಿದ್ದಾಗ ನಗರದ ಹೊಸ ಬಸ್ಸ ನಿಲ್ದಾನದ ಎದುರುಗಡೆ ಮದ್ಯಾಹ್ನ 1.00 ಗಂಟೆ ಸುಮಾರಿಗೆ ಆಟೋ ಚಾಲಕ ಬೀಮಣ್ಣ ತಂದೆ ಅಂಬಣ್ಣ ನಾಯ್ಕೋಡಿ ಈತನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಲಕ್ಷತನದಿಮದ ನಡೆಸಿಕೊಂಡು ಒಮ್ಮಿಂದಲೇ ಆಟೋ ಕಟ್ ಹೊಡೆದಿದ್ದರಿಂದ ಆಟೋದ ಎಡ ಭಾಗದಲ್ಲಿ ಕುಳಿತಿದ್ದ ಪಿರ್ಯಾದಿಯ ತಾಯಿ ರೋಡಿನ ಮೇಲೆ ಬಿದ್ದಾಗ ಎಡಗಾಲ ತೊಡೆಯ ಹತ್ತಿರ ಎಲುಬು  ಮುರಿದು ಗಂಬೀರ ಸ್ವರೂಪದ ಗಾಯಾವಾಗಿದ್ದು ಮತ್ತು ಎಡಗೈ ಮೊಣಕೈ ಹತ್ತಿರ ತರಚಿದ ರಕ್ತಗಾಯಾವಾಗಿರುತ್ತದೆ ಆಟೋ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 07/2015 ಕಲಂ. 279,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು..

AiÀiÁzÀVj £ÀUÀgÀ ¥Éưøï oÁuÉ
          ¢£ÁAPÀ 13/01/2015 gÀAzÀÄ AiÀiÁzÀVj £ÀUÀgÀzÀ D£ÀAzÀ ªÉÊ£ï ±Á¥ï ºÀwÛgÀ M§â ªÀåQÛ ªÀÄlPÁ £ÀA§gÀ §gÉzÀÄPÉƼÀÄîwÛzÁÝ£É CAvÀ ªÀiÁ»w §AzÀ ªÉÄÃgÉUÉ ªÀiÁ£Àå ¦.J¸ï.L(PÁ.¸ÀÆ) ¸ÁºÉçgÀÄ ¹§âA¢ d£ÀgÉÆA¢UÉ ¸ÀzÀj ¸ÀܼÀPÉÌ ºÉÆÃV ªÀÄgÉAiÀÄ°è ¤AvÀÄ £ÉÆÃqÀ¯ÁV ¸ÀzÀj ¸ÀܼÀzÀ°è E§â ªÀåQÛ ¸ÁªÀðd¤PÀgÀ°è ¤AvÀÄ MAzÀÄ gÀÆ¥Á¬ÄUÉ 80 gÀÆ¥Á¬Ä UÉ°èj ªÀÄlPÁ £ÀA§gÀ §gɹj CAvÀ PÀÆV ¸ÁªÀðd¤PÀgÀ£ÀÄß PÀgÉzÀÄ ªÀÄlPÁ £ÀA§gÀ §gÉzÀÄPÉƼÀÄîwÛzÁÝUÀ 7-45 ¦.JªÀiï PÉÌ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ ªÀåQÛ¬ÄAzÀ ªÀÄlPÁ aÃn, MAzÀÄ ¨Á¯ï ¥Á¬ÄAmï ¥É£ï ºÁUÀÆ £ÀUÀzÀÄ ºÀt 4370/- gÀÆ  ªÀ±À¥Àr¹PÉÆAqÀÄ ¥ÀAZÀ£ÁªÉÄ, ªÀÄÄzÉݪÀiÁ®Ä ªÀÄvÀÄÛ DgÉÆæ AiÉÆA¢UÉ oÁuÉUÉ §AzÀÄ PÀæªÀÄ dgÀÄV¹zÀÄÝ EgÀÄvÀÛzÉ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!