By blogger on ಗುರುವಾರ, ಜನವರಿ 1, 2015


AiÀiÁzÀVj f¯ÉèAiÀÄ°è ¢£ÁAPÀ 1/1/2015 gÀAzÀÄ ªÀgÀ¢AiÀiÁzÀ UÀÄ£ÉßUÀ¼À ªÀiÁ»w.
±ÀºÁ¥ÀÆgÀ ¥Éưøï oÁuÉ
                ಫಿರ್ಯಾದಿಯು ತಮ್ಮ ಓಣಿಯ  ಅಂಬಣ್ಣ ಚಂಡು ಇವರಿಗೆ ಕೈ ಗಡ ಅಂತ ಸುಮಾರು 2 ವರ್ಷಗಳಹಿಂದೆ 50,000/- ರೂಪಾಯಿ ನೀಡಿದ್ದು ಇರುತ್ತದೆ, ಫಿರ್ಯಾದಿಯು ತನ್ನ ಸಂಸಾರದ ಅಡಚಣೆಯಿಂದ ತಾನು ಕೊಟ್ಟು ಹಣ ಹೊಸ ವರ್ಷದ ದಿನ ಕೊಡು ಅಂತ ಅಂಬಣ್ಣ  ಈತನಿಗೆ ಹೇಳಿದ್ದೆಕೆ  ದಿನಾಂಕ 01/01/2015 ರಂದು ಬೆಳಗಿನ ಜಾವ 06-30 ಗಂಟೆಗೆ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಜಗಳ ತೆಗೆಯುವ ಏಕೋದ್ದೇಶದಿಂದ ಫಿರ್ಯಾದಿಯ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿಗೆ ಹಾಗೂ ಫಿರ್ಯಾದಿಯ ಅಣ್ಣನಿಗೆ ಹೊಡೆ ಬಡೆ ಮಾಡಿ ಗುಪ್ತಗಾಯ ಪಡಿಸಿರುತ್ತಾರೆ  ಮತ್ತು ಇನ್ನೊಂದು ಸಲ ಹಣ ಕೇಳಲು ಮನೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಜೀವ ಬೆದರಿಕೆ ಹಾಕಿರುತ್ತಾರೆ   CAvÀ EvÁå¢ zÀÆgÀÄ EgÀÄvÀÛzÉ
±ÀºÁ¥ÀÆgÀ ¥Éưøï oÁuÉ
         ಇಂದು ಮುಂಜಾನೆ 06:30 ಗಂಟೆ ಸುಮಾರಿಗೆ ಫಿಯರ್ಾದಿ ಮತ್ತು ಬಸವರಾಜ ತಂದೆ ಮಲ್ಲಣ್ಣ ರಾಮಪೂರ ಹಾಗೂ ಬಾಲಪ್ಪ ತಂದೆ ನಂದಪ್ಪ ಬೋವಿ ಮೂರು ಜನರು ಕೂಡಿ ನಮ್ಮ ಓಣಿಯಲ್ಲಿರುವ ಸೀಬರ ಕಟ್ಟೆಯ ಮೇಲೆ ಕುಳಿತಿದ್ದಾಗ ನಾಲ್ಕು ಜನ ಆರೋಪಿತರು  ಸೇರಿ ಸೀಬರ ಕಟ್ಟೆಯ ಮೇಲೆ ಕುಳಿತಿದ್ದ ಅವರ ಹತ್ತಿರ ಬಂದು, ಸೈಯದ ಮಹೆಬೂಬ ಇವನು ಎಲೆ ಸೂಳೇ ಮಗನೇ ರಾತ್ರಿ ನನ್ನೊಂದಿಗೆ ಜಗಳ ಮಾಡುತ್ತಿ ಅಂತಾ ಅವಾಚ್ಯ ಶಬ್ದದಿಂದ ಬೈಯುತ್ತಿದ್ದಾಗರಿನ್ನುಳಿದ ಆರೋಪಿತರೆಲ್ಲರೂ ಕೂಡಿ ಫಿಯರ್ಾದಿಗೆ ಈ ಸೂಳೇ ಮಗನ ಸೊಕ್ಕು ಬಹಳ ಆಗಿದೆ ಅಂತಾ ಒಂದು ಹಿಡಿಗಲ್ಲಿನಿಂದ ನನ್ನ ಬಲಗಾಲ ಮೊಣಕಾಲ ಹತ್ತಿರ ಹೊಡೆದು ಗುಪ್ತಗಾಯ ಮಾಡಿದನು. ಜಗಳ ಬಿಡಿಸಲು ಹೋದ  ಬಸವರಾಜ ಈತನಿಗೆ ಎಡಗೈ ತಿರುವಿ ಗುಪ್ತಗಾಯ ಮಾಡಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಭಯ ಹಾಕಿದ್ದು ಅಂತ ವಗೈರೆ ಸಾರಾಂಶ  
UÀÄgÀ«ÄoÀPÀ® ¥Éưøï oÁuÉ
 ದಿನಾಂಕ: 31/12/2014 ರಂದು ಸಾರಂಕಾಲ 6 ಪಿ.ಎಮ್ ಕ್ಕೆ ಫಿರ್ಯಾಧಿಯು ತನ್ನ ಹೊಲವು ಯಾದಗಿರ- ಗುರುಮಠಕಲ ರಸ್ತೆಯ ಪಸಪೂಲ ಗೇಟ ಸಮೀಪ ಇದ್ದು ತನ್ನ ಗೆಳೆಯನೊಂದಿಗೆ ತನ್ನ ಮೊಟರ ಸೈಕಲನ್ನು ತೆಗೆದುಕೊಂಡು ಹೊಲಕ್ಕೆ ಹೋಗಿ ವಾಪಸ 7.15 ಪಿ.ಎಮ್ ಕ್ಕೆ ಬರುವಾಗ ಗಣಪೂರ ಬಸನಿಲ್ದಾಣದ ಮುಂದೆ ರಸ್ತೆಯ ಮೇಲೆ ಎಡಗಡೆ ಮೊಟರ ಸೈಕಲ ಸಮೇತ ನಿಂತಾಗ ಆರೋಪಿತನು ಕಂದಕೂರ ಕಡೆಯಿಂದ ತನ್ನ ಟಾಟಾ ಎ.ಸಿ ನಂ ಕೆ.ಎ 36 8778 ನೇದ್ದನ್ನು ಅತೀ  ವೇಗ ಮತ್ತು ನಿಷ್ಕಾಳಜಿತನದಿಂದ ಬಂದು ಎಡಗಡೆ ಹೋಗುವದು ಬಿಟ್ಟು ಬಲಗಡೆ ನಿಂತ ಮೋಟರ ಸೈಕಲಗೆ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಪಿರ್ಯಾದಿಗೆ ಹಾಗು ಇಂದೆ ಕುಳಿತ ಇನ್ನೊಬ್ಬನಿಗೆ ಬಲಗಾಲಿಗೆ ಬಾರಿ ರಕ್ತ ಗಾಯಗಳಾಗಿ ಮೊಳಕಾಲು ಕೆಳಗೆ ಮುರಿದಿದ್ದು ಆರೋಪಿತನು ಅಪಘಾತ ಪಡಿಸಿ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ  ಅಪರಾದ. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!