By blogger on ಮಂಗಳವಾರ, ಡಿಸೆಂಬರ್ 30, 2014


±ÀºÁ¥ÀÆgÀ ¥Éưøï oÁuÉ
           ದಿನಾಂಕ 30/12/2014 ರಂದು ರಾತ್ರಿ 20-30 ಗಂಟೆಗೆ ಫಿರ್ಯಾದಿ ಶ್ರೀ ಶಾಬುದ್ದಿನ್ ತಂದೆ ಅಬ್ದುಲ್ ಅಜೀಜ್ ವಯ 42 ಜಾತಿ ಮುಸ್ಲಿಂ ಉಃ ಚಾಲಕ ಸಾಃ ರಾಶಿಪುರಂ ತಾಃ ರಾಶಿಪುರಂ ಜಿಲ್ಲಾ ನಾಮಕಲ್ [ಟಿ.ಎನ್] ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ ದಿನಾಂಕ 28/12/2014 ರಂದು ಶ್ರೀ ಸದ್ಗುರು ಸಾಂಬಶಿವ ಜಿನ್ನಿಂಗ ಮತ್ತು ಪ್ರೇಸಿಂಗ್  ಪ್ಯಾಕ್ಟರಿ ಡಿ.ನಂ 134/4 ಪರ್ವತಾಪುರಂ ರೋಡ  ಅಧೋನಿಯಿಂದ ಲಾರಿ ನಂ ಕೆಎ-01-ಎಎ-6345 ನೇದ್ದರಲ್ಲಿ ಹತ್ತಿ ಬೀಜಗಳನ್ನು ಲೋಡ ಮಾಡಿಕೊಂಡು ಪ್ರಧಾನಿಯಾ ಆಯಿಲ್ ಮಿಲ್ ಪ್ರಾವೇಟ್ ಲಿಮಿಟಿಡ್  ನಂದೂರ ಬಾರ್ ರೋಡ ದಾಂಢಿಚ್ಯಾ ಮಹಾರಾಷ್ಟ್ರಕ್ಕೆ ಡಿಲೇವರಿ ಕುರಿತು ಹೋಗುತಿದ್ದು ಸದರಿ ವಾಹನವನ್ನು ಬಾಲಚಂದ್ರನ್ ಪಿ. ಪಳನಿಸಾಮಿ ಈತನು ಚಲಾಯಿಸುತಿದ್ದು ಫಿರ್ಯಾದಿಯು  ಕ್ಲೀನರ ಸೈಡಿಗೆ ಕುಳಿತಿದ್ದು ದಿನಾಂಕ 29/12/2014 ರಂದು ಬೆಳಗಿನ ಜಾವ 05-00 ಗಂಟೆಗೆ ಶಹಾಪೂರ ಯಾದಗಿರ ರೋಡಿನ ಮೇಲೆ ಬರುತಿದ್ದಾಗ ದೋರನಳ್ಳಿ ಗ್ರಾಮದ ದಾಟಿದ ನಂತರ ಲಾರಿ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ  ರೋಡಿನ ಎಡ ಬದಿಗೆ ಇರುವ ಬ್ರೀಡ್ಜಗೆ ಡಿಕ್ಕಿ ಮಾಡಿ ಕೇನಾಲದಲ್ಲಿ ಪಲ್ಟಿ ಮಾಡಿದರಿಂದ ವಾಹನ ಸಂಪೂರ್ಣ ಜಖಂಗೊಂಡಿರುತ್ತದೆ ಅಪಘಾತದಲ್ಲಿ ಯಾರಿಗೂ ಗಾಯ ವಗೈರೆ ಆಗಿರುವುದಿಲ್ಲ  ಕಾರಣ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಿರಿ ಅಂತ ನೀಡಿದ  ಫಿರ್ಯಾದಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 335/2014 ಕಲಂ 279 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡೆನು,
UÀÄgÀ«ÄoÀPÀ® ¥Éưøï oÁuÉ
           ದಿನಾಂಕ: 30/12/2014 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಫಿರ್ಯಾಧಿಯ ಸಣ್ಣ ಅತ್ತೆಯು ಗಿರಿಣಿಗೆ ತೊಗರಿ ತೆಗೆದುಕೊಂಡು ಬ್ಯಾಳಿ ಮಾಡಿಸಿಕೊಂಡಬರಲು ಹೋರಟಾಗ ಕೊಂಕಲ ಗ್ರಾಮದ ಸೋಸೈಟಿ ಹತ್ತಿರ ಸದರಿಯವಳೊಂದಿಗೆ ಹಳೆಯ ವೈಮನಸ್ಸಿನಿಂದ ಆರೋಪಿತರು ಜಗಳ ತೆಗೆದು ಹೊಡೆಯುವಾಗ ಫಿರ್ಯಾಧಿಗೆ ಗೊತ್ತಾಗಿ 1.30 ಪಿ.ಎಮ್ ಕ್ಕೆ ಫಿರ್ಯಾಧಿಗೆ ಗೊತ್ತಾಗಿ ಹೋಡಿ ಬಂದು ಬಿಡಿಸಲು ಪ್ರಯತ್ನಿಸಿದಾಗ ಅವಳಿಗೆ ತಡೆದು ಕೈಯಿಂದ ಬಡಿಗೆಯಿಂದ ಹೊಡೆದಿದ್ದು ಅಲ್ಲದ ಕಾಲಿನಿಂದ ಹೊಟ್ಟಗೆ ಒದ್ದಿದ್ದು ಫಿರ್ಯಾಧಿ ಮತ್ತು ಅವಳ ಅತ್ತೆಯು ಚಿರಾಡಿದಾಗ ಸಾಕ್ಷಿದಾರನು ಓಡಿ ಬಂದು ಬಿಡಿಸಿದ್ದು ಆರೋಪಿತರು ಹೊಡೆಯುವುದನ್ನು ಬಿಟ್ಟು ಜೀವದ ಬೆದರಿಕೆ ಹಾಕುತ್ತ ಹೋದ ಬಗ್ಗೆ ಅಪರಾದ
        
UÀÄgÀ«ÄoÀPÀ® ¥Éưøï oÁuÉ
 ದಿನಾಂಕ: 30/12/2014 ರಂದು 12.30 ಗಂಟೆಯ ಸುಮಾರಿಗೆ ಫಿರ್ಯಾಧಿಯು ತನ್ನ ಮನೆಯ ಮುಂದೆ ಅಂಗಳದಲ್ಲಿ ಕಸ ಬೊಳೆಯುವಾಗ ಆರೋಪಿತರೆಲ್ಲರು ಸೇರಿ ತಮ್ಮ ಹೊಲದಿಂದ ತೊಗರಿ ರಾಶಿಮಾಡಿಕೊಂಡು ಟ್ರಾಕ್ಟರದಲ್ಲಿ ಹಾಕಿಕೊಂಡು ಫಿರ್ಯಾದಿಯ ಮನೆಯಮುಂದೆ ಟ್ರಾಕ್ಟರ ತೆಗೆದುಕೊಂಡು ಹೊರಟು ಫಿರ್ಯಾಧಿಗೆ ನೋಡಿ ಟ್ರಾಕ್ಟರ ಸ್ವಲ್ಪ ದೂರದಲ್ಲಿ ನಿಲ್ಲಿಸಿ 5 ಜನರು ಕೂಡಿ ಗುಂಪು ಕಟ್ಟಿಕೊಂಡು ಫಿರ್ಯಾಧಿ ಹತ್ತಿರ ಹೋಗಿ ಫಿರ್ಯಾಧಿಗೆ ಏ ರಂಡಿ ನಿನ್ನ ಗಂಡ ಎಲ್ಲಿ ಆನ ಸುಮ್ಮನೇ ಹೋದ ವರ್ಷ ಯಂಕಟಪ್ಪ ಜೀವ ನುಂಗಿದ ಅಂತಾ ಆವಚ್ಚ ಶಬ್ದಗಳಿಂದ ಬೆಯ್ದು ಫಿರ್ಯಾಧಿಗೆ ಕೂದಲು ಹಿಡಿದು ಎಳೆದಾಳಿ ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದು ಗುಪ್ತ ಗಾಯ ಪಡಿಸಿದಾಗ ಸಾಕ್ಷಿದಾರರು ಓಡಿ ಬಂದು ಬಿಡಿಸಿದ್ದು ಆಋಒಪಿತರೆಲ್ಲು ಫಿರ್ಯಾಧಿಗೆ ಹೊಡೆಯುವದನ್ನು ಬಿಟ್ಟು ಜೀವ ಬೆದರಿಕೆ ಹಾಕುತ್ತ ಹೋದ ಬಗ್ಗೆ ಅಪರಾಧ.
AiÀiÁzÀVj UÁæ«ÄÃt ¥Éưøï oÁuÉ
           ¢£ÁAPÀ 17/12/2014 gÀAzÀÄ ¥Àæw ¢£ÀzÀAvÉ C°è¥ÀÄgÀ CAUÀ£ÀªÁrAiÀÄ°è ¨É½UÉάÄAzÀ ¸ÁAiÀÄAPÁ® 5 UÀAmɪÀgÉUÉ PÀvÀðªÀå ªÀiÁr £ÀAvÀgÀ CAUÀ£ÀªÁrAiÀÄ ¨ÁV® ªÀÄÄaÑPÉÆAqÀÄ §A¢gÀÄvÉÛ£É ªÀÄvÉÛ ¢£ÁAPÀ  18/12/2014 gÀAzÀÄ ¥Àæw¢ªÀ¸ÀzÀAvÉ ¨É½UÉÎ 9-40 UÀAmÉUÉ CAUÀ£ÀªÁrUÉ ºÉÆÃV ºÉÆÃV £ÉÆÃqÀ¯ÁV CAUÀ£ÀªÁrAiÀÄ ©üUÀ ªÀÄÄj¢zÀÄÝ M¼ÀUÀqÉ EgÀĪÀ 1) UÉÆâ ¸ÀfÓPÉ 75 PÉf 2)ºÉ¸ÀgÀÄPÁ¼ÀÄ 25 PÉf 3) ¨É¯Áè 20 PÉf 4) M¼ÉîuÉÚ 10 PÉf 5) UÉÆâ gÀªÁ 50 PÉf MlÄÖ 5 DºÁgÀ ¸ÁªÀiÁVæUÀ¼À£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀĪÀÅ ªÀiÁrPÉƪÀÄqÀÄ ºÉÆÃVgÀÄvÁÛgÉ.¸ÀzÀj «µÀAiÀÄzÀ §UÉÎ £ÀªÀÄä ªÉÄïÁ¢PÁjUÀ½UÉ «µÀAiÀÄ w½¹ PÉüÀ¯ÁV AiÀiÁzÀVj UÁæ«ÄãÀ oÁ£ÉUÉ ºÉÆÃV J¥sï.L.Dgï ªÀiÁqÀĪÀAvÉ eÁÕ¥À£Á ¥ÀvÀæ ¤ÃrgÀÄvÁÛgÉ, PÁgÀt ¸ÀÆPÀÛ  PÁ£ÀƤ£À PÀæªÀÄ PÉÊPÉƼÀî®Ä «£ÀAw ¸ÀzÀj PÀ¼ÀĪÁzÀ ¸ÁªÀiÁVæUÀ¼À CAzÁdÄ ªÉÆvÀÛ 3750-00 gÀÆ EgÀÄvÀÛzÉ CAvÁ PÉÆlÖ CfðAiÀÄ ¸ÁgÁA±ÀzÀ ªÉÄðAzÀ  F ªÉÄð£ÀAvÀgÀ ¥ÀæPÀgÀt zÁR¯ÁVgÀÄvÀÛzÉ
AiÀiÁzÀVj UÁæ«ÄÃt ¥Éưøï oÁuÉ
         ¢£ÁAPÀ 13/11/2011 jAzÀ E°èAiÀĪÀgÉUÉ 4 ªÀµÀðUÀ½AzÀ ¦gÁå¢UÉ DgÉÆævÀgÀÄ ªÀÄ£ÉAiÀÄ°è ºÉÆqÉ §qÉ ªÀiÁr ªÀiÁ£À¹PÀªÁV zÉÊ»PÀªÁV »A¸É PÉÆlÄÖ vÀªÀgÀÄ ªÀģɬÄAzÀ 5 ®PÀë gÀÆ. ªÀgÀzÀQëuÉ vÀgÀĪÀAvÉ ¦gÁå¢UÉ ªÀgÀzÀQëuÉ ¸À®ÄªÁV QgÀÄPÀļÀ PÉÆlÄÖ ªÀģɬÄAzÀ ºÉÆgÉUÉ ºÁQ ¦gÁå¢AiÀÄ UÀAqÀ  JgÀqÀ£Éà ªÀÄzÀÄªÉ ªÀiÁrPÉÆArzÀÄÝ  PÉÆlÖ CfðAiÀÄ ¸ÁgÁA±ÀzÀ ªÉÄðAzÀ F ªÉÄð£ÀAvÀgÀ ¥ÀæPÀgÀt zÁR¯ÁVgÀÄvÀÛzÉ. zÉ.  

ªÀqÀUÉÃgÁ ¥Éưøï oÁuÉ
              
             ¢£ÁAPÀ: 17/12/2014 gÀAzÀÄ 8-30 ¦.JA. ¸ÀĪÀiÁjUÉ ¦AiÀiÁ𢠺ÁUÀÆ CªÀ¼À UÀAqÀ£ÁzÀ G¸Áä£À¸Á§ E§âgÀÄ ªÀqÀUÉÃgÁ UÁæªÀÄzÀ CªÀgÀ ªÀÄ£ÉAiÀÄ ªÀÄÄA¢£À PÀA¥ËAqÀ ºÀwÛgÀ ªÀiÁvÁ£ÁqÀÄvÁÛ ¤AvÁUÀ PÀA¥ËAqÀ UÉÆqÉAiÀÄ eÁUÀzÀ «µÀAiÀÄzÀ°è vÀPÀgÁgÀÄ ªÀiÁr DgÉÆævÀgÀÄ ¦AiÀiÁð¢ UÀAqÀ£ÁzÀ G¸Áä£À¸Á§ EªÀ¤UÉ vÀ¯ÉUÉ PÀ°è¤AzÀ ºÉÆqÉzÀÄ ¨sÁjUÁAiÀÄUÉƽzÀ®èzÉ fêÀzÀ ¨ÉÃzÀjPÉ ºÁQ PÀ®Äè JwÛ ºÁQ vÀ¯ÉUÉ ºÉÆqÉzÀÄ PÉÆ¯É ªÀiÁqÀ®Ä ¥ÀæAiÀÄwß¹zÀ §UÉÎ ¦AiÀiÁ𢠸ÀAQë¥ÀÛ ¸ÁgÁA±À«gÀÄvÀÛzÉ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!