By blogger on ಮಂಗಳವಾರ, ಡಿಸೆಂಬರ್ 16, 2014

                      ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ.
          ಇಂದು ದಿನಾಂಕ 17.12.2014.ರಂದು ಬೆಳಗಿನ ಜಾವ 2-00 ಗಂಟೆ ಸುಮಾರಿಗೆ ಕೈಲಾಸ ತಂ.ಲಕ್ಕು, ಹರಿ ತಂ.ಪೂರು ಚವ್ಹಾಣ ಮತ್ತು ಸೀತು ತಂ. ಶಂಕರ ಪವ್ಹಾರ, ಮೂವರು ಕೂಡಿಕೊಂಡು ಯರಗೋಳ ಕಡೆಯಿಂದ ನಾಲವಾರ ಕಡೆಗೆ ಮೋಟಾರ ಸೈಕಲ್ ನಂ.ಕೆಎ-32-ವೈ-5235 ನೇದ್ದರ ಮೇಲೆ ಹೋಗುತ್ತಿದ್ದಾಗ ಮೋಟಾರ ಸೈಕಲ್ ಹರಿ ತಂ. ಪೂರು ನಡೆಸುತ್ತಿದ್ದನು. ಆತನು ಮೋಟಾರ ಸೈಕಲನ್ನು ಅತೀವೇಗ ಮತ್ತು ಆಲಕ್ಷತನದಿಂದ ಓಡಿಸಿಕೊಂಡು ಹೋಗಿ  ಯರಗೋಳ ಹತ್ತಿರ ಒಂದು ಟ್ರ್ಯಾಕ್ಟರ ಅದಕ್ಕೆ ನಂಬರ ಇರುವುದಿಲ್ಲಾ. ಅದರ ಚಾಲಕನು ಟ್ರ್ಯಾಲಿಯನ್ನು ರೋಡಿನ ಬದಿಯಲ್ಲಿ ಯಾವುದೇ ಗುರುತು, ಇಂಡಿಕೇಟರ ಹಾಕದೇ ಇತರೆ ವಾಹನಗಳಿಗೆ ತೊಂದರೆಯಾಗುವಂತೆ ಅಪಾಯಕಾರಿ ರೀತಿಯಲ್ಲಿ ಕತ್ತಲಲ್ಲಿ ನಿಲ್ಲಿಸಿದ್ದು ಅದಕ್ಕೆ ಮೋಟಾರ ಸೈಕಲ್ ಹಿಂದಿನಿಂದ ಡಿಕ್ಕಿ ಪಡಿಸಿದ ರಭಸಕ್ಕೆ ಮೋಟಾರ ಸೈಕಲ್ ನಡೆಸುತ್ತಿದ್ದ ಹರಿ ಮತ್ತು ಸೀತು ಬಾರಿಗಾಯಗಳು ಹೊಂದಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಕೈಲಾಸ  ಈತನಿಗೆ ಬಾರೀ ರಕ್ತಗಾಯಗಳು ಆಗಿರದ್ದು ಈ ಮೇಲಿನಂತೆ ಪ್ರಕರಣ ದಾಖಲಾಗಿರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!