By blogger on ಗುರುವಾರ, ಡಿಸೆಂಬರ್ 18, 2014

±ÀºÁ¥ÀÆgÀ ¥Éưøï oÁuÉ
                ದಿನಾಂಕ:18/12/2014 ರಂದು ಬೆಳಿಗ್ಗೆ 12.30 ಗಂಟೆಗೆ ಪಿರ್ಯಾದಿ ಸಂಗಣ್ಣ ತಂದೆ ಸಿದ್ದಲಿಂಗಪ್ಪ ಪ್ಯಾಟಿ ಸಾ:ದಿಗ್ಗಿ ತಾ:ಶಹಾಪೂರ ಿವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಅರ್ಜಿ ಸಲ್ಲಿಸಿದ್ದು ಅದರ ಸಂಕ್ತಿಪ್ತ ಸಾರಾಂಶವೆನೆಂದರೆ ದಿನಾಂಕ:17/12/2014 ರಂದು ಸಾಯಂಕಾಲ 07.30 ಗಂಟೆ ಸುಮಾರಿಗೆ ನನ್ನ ತಮ್ಮ ಶಾಂತಗೌಡ ತಂದೆ ಸಿದ್ದಲಿಂಗಪ್ಪ ಪ್ಯಾಟಿ ಇತನು ಕೆಲಸದ ನಿಮಿತ್ಯವಾಗಿ ನಮ್ಮ ಸೈಕಲ ಮೋಟಾರ ಸ:ಕೆಎ-32 ಆರ್-1719 ನೇದ್ದರ ಮೇಲೆ ಆತನ ಗೆಳೆಯನಾದ ಜಟ್ಟೆಪ್ಪ ತಂದೆ ಶರಣಪ್ಪ ಯಡ್ರಾಮಿ ಇವನೊಂದಿಗೆ ಶಹಾಪೂರಕ್ಕೆ ಹೋಗುತ್ತೆವೆ ಅಂತಾ ಹೇಳಿ ಹೊದರು 08.00 ಗಂಟೆ ಸುಮಾರಿಗೆ ನಮ್ಮೂರ ಸಿದ್ರಾಮರೆಡ್ಡಿ ತಂದೆ ಕಾಮರೆಡ್ಡಿ ಹಂಡೆಕಲ ಇತನು ಯಲ್ಲಾಲಿಂಗ ಮಠದ ಹತ್ತಿರ ತಮ್ಮ ಶಾಂತಗೌಡ ಇತನು ಅಫಘಾತವಾಗಿ ಭಿ ಗುಡಿ ಶಹಾಪೂರ ರಸ್ತೆಯ ಮೇಲೆ ಬಿದ್ದಿರುತ್ತಾನೆ ಅಂತಾ ಪೋನ್ ಮೂಲಕ ತಿಳಿಸಿದ ಪ್ರಕಾರ ನಾನು ಮತ್ತು ನಮ್ಮ ತಮ್ಮನಾದ ಬೀಮರಾಯ ಪ್ಯಾಟಿ ಇಬ್ಬರು ಕೂಡಿ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಮ್ಮ ಶಾಂತಗೌಡನಿಗೆ ತಲೆಯ ಮುಂಭಾಗಕ್ಕೆ ತಿವೃತರವಾದ ರಕ್ತಸ್ರಾವವಾಗಿದ್ದು ಆತನ ಜೋತೆಗಿದ್ದ ಜಟ್ಟಪ್ಪನಿಗೆ ನೋಡಲಾಗಿ ಆತನಿಗೂ ಕೂಡಾ ತಲೆಗೆ ತಿವೃತರವಾದ ಗಾಯವಾಗಿದ್ದು ಇಬ್ಬರಿಗೂ ಒಂದು ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು ವೈದ್ಯರು ಹೆಚ್ಚಿನ ಉಪಚಾರ ಕುರಿತು ಗಲಬರ್ಗಾಕ್ಕೆ ಒಯ್ಯಲು ತಿಳಿಸಿದ ಪ್ರಕಾರ ಇಬ್ಬರಿಗೂ ಅಂಬುಲೇನ್ಸ ವಾಹನದಲ್ಲಿ ಗುಲಬರ್ಗಾಕ್ಕೆ ಒಯ್ಯುತ್ತಿರುವಾಗ ರಾತ್ರಿ 11.00 ಗಂಟೆ ಸುಮಾರಿಗೆ ಜೇವರ್ಗಿ ಹತ್ತಿರ ಮೃತಪಟ್ಟನು ಜಟ್ಟೆಪ್ಪನಿಗೆ ಗುಲಬರ್ಗಾಕ್ಕೆ ಕಳಿಸಿ ನಮ್ಮ ತಮ್ಮನ ಶವವನ್ನು ರಾತ್ರಿ 12.00 ಗಂಟೆ ಸುಮಾರಿಗೆ ಶಹಾಪೂರದ ಸರ್ಕಾರಿ ದವಾಖಾನೆಗೆ ತಂದು ಹಾಕಿರುತ್ತೆವೆ ನಮ್ಮ ತಮ್ಮನಿಗೆ ಮತ್ತು ಆತನ ಗೆಳೆಯನಿಗೆ ಅಫಘಾತ ಪಡಿಸಿ ತನ್ನ ವಾಹನದೊಂದಿಗೆ ಓಡಿ ಹೋದ ಚಾಲಕನ  ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿಸಿಕೊಂಡಿದ್ದು ಅದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:325/2014 ಕಲಂ 279.338.304[ಎ] ಐ.ಪಿಸಿ ಸಂಗಡ 187 ಐಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

±ÀºÁ¥ÀÆgÀ ¥Éưøï oÁuÉ
              ದಿನಾಂಕ: 18/12/2014 ರಂದು ಮದ್ಯಾಹ್ನ 3.15 ಗಂಟೆಗೆ ಶಹಾಪುರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತಾ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಆಸ್ಪತ್ರೆಗೆ ಹೋಗಿ ಎಮ್.ಎಲ್.ಸಿ ಪಡೆದುಕೊಂಡು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಮತಿ ಬಸಮ್ಮ ಗಂಡ ಹಣಮಂತ ರಾಯರ ಸಾ|| ವರಕನಳ್ಳಿ ತಾ|| ಜಿ|| ಯಾದಗಿರ ಇವರನ್ನು ವಿಚಾರಿಸಲಾಗಿ ಇವರು ಹೇಳಿಕೆ ಪಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಎಳ್ಳಾಮಾಸೆ ಇದ್ದದರಿಂದ ಹಬ್ಬಕ್ಕೆ ಅಂತಾ ನಮ್ಮ ತಂದೆ ಚಂದ್ರಾಮಪ್ಪ ಇವರು ತವರು ಮನೆಯಾದ ಸಗರ(ಬಿ) ಗ್ರಾಮಕ್ಕೆ ಕರೆದುಕೊಂಡು ಹೋಗಲು ಬಂದಿದ್ದು ನಾನು ನನ್ನ ತಂದೆ ಮತ್ತು ನನ್ನ ಮಗ ಬೀಮಣ್ಣ ವಯಾ|| 5 ವರ್ಷ ಮೂವರು ಕೂಡಿ ಯಾದಗಿರಿಯಿಂದ ಶಹಾಪೂರ ಕ್ಕೆ ಬರುತ್ತಿದ್ದ ಬಸ್ ನಂ. ಕೆ.ಎ-32 ಎಪ್-1239 ನೇದ್ದರ ಎಡಭಾಗದ ಇಬ್ಬರ ಸೀಟಿನ ಮೇಲೆ ನಾನು ಮತ್ತು ನನ್ನ ತಂದೆ ಕುಳಿತುಕೊಂಡಿದ್ದೆವು ನನ್ನ ಮಗ ಬೀಮಣ್ನ ಈತನು ನಮ್ಮ ತಂದೆಯ ತೊಡೆಯ ಮೇಲೆ ಕಳಿತುಕೊಂಡಿದ್ದನು, ನಂತರ ನಮ್ಮಂತೆ ಇನ್ನಿತರ ಪ್ರಯಾಣಿಕರು ಬಂದು ಕಳತುಕೊಂಡಿದ್ದರು ನಂತರ ಬಸ್ ಚಾಲಕನು   ಬಸ್ ಚಲಾಯಿಸಿಕೊಂಡು ಶಹಾಪೂರ ಕಡೆಗೆ ಬರುತ್ತಿದ್ದಾಗ ಮದ್ಯಾಹ್ನ 2.00 ಗಂಟೆ ಸುಮಾರಿಗೆ ಇಬ್ರಾಹಿಂಪೂರ ಕ್ರಾಸ್ ಹತ್ತಿರ ಬಸ್ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮಿಂದಲೆ ಬ್ರೇಕ್ ಹಾಕಿದ್ದರಿಂದ ಬಸ್ಸಿನ ಎಡಭಾಗದ ಹಿಂದಿನ ಟಾಯರ ಒಡೆದಿದ್ದರಿಂದ ಬಸ್ಸ ವೇಗದಲ್ಲಿದ್ದುದರಿಂದ ಜಂಪಾಗಿ ನನ್ನ ಎರಡು ಕಾಲುಗಳು ಮುಂದಿನ ಸೀಟಿಗೆ ಜೋರಾಗಿ  ಬಡಿದು ನನ್ನ ಎರಡು ಮೊಣಕಾಲ ಕೆಳಗೆ ಎಲುಬು ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ, ಇನ್ನಿತರರಿಗೆ ಯಾವುದೇ ರೀತಿಯ ಗಾಯವಾಗಿರುವುದಿಲ್ಲ ಬಸ್ಸ ಚಾಲಕ ಹುಲಿಗೆಪ್ಪ ತಂದೆ ಸೂಗಪ್ಪ ಸಾ|| ಏವೂರ ಹಾ/ವ ಶಿರವಾಳ ಈತನ ವಿರುದ್ದ ಕಾನೂನಿನ ಕ್ರಮ ಕೈಕೊಳ್ಳಬೇಕು  ಅಂತಾ ಇತ್ಯಾದಿ ಪಿರ್ಯಾದಿ ಕೊಟ್ಟ ದೂರಿನ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 16.45 ಗಂಟೆಗೆ ಬಂದು ಪಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.326/2014 ಕಲಂ. 279,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
©üÃ-UÀÄr ¥Éưøï oÁuÉ
          ¢£ÁAPÀ:18/12/14 gÀAzÀÄ 3 ¦.JA PÉÌ JA.J¯ï.¹ PÀÄjvÀÄ UÀÄ®§UÁðPÉÌ ºÉÆÃzÀ oÁuÉAiÀÄ ²æà ²ªÀ¥ÀÄvÀæ ºÉZï.¹-123 gÀªÀgÀÄ UÀÄ®§UÁð¢AzÀ ªÀÄgÀ½ oÁuÉUÉ §AzÀÄ ²æà ªÀiÁAvÀ¥Àà vÀAzÉ UÁå£À¥Àà zÉÆgÉ EªÀgÀÄ PÉÆlÖ MªÀÄzÀÄ °TvÀ zÀÆj£ÉÆA¢UÉ  oÁuÉUÉ ºÁdgÁV ¸ÀzÀgï zÀÆj£À ¸ÁgÁA±ÀªÉãÉAzÀgÉ, ¢£ÁAPÀ:17/12/2014 gÀAzÀÄ 10-30 J.JA zÀ ¸ÀĪÀiÁjUÉ ¦üAiÀiÁ𢠺ÁUÀÆ ¹§âA¢ d£ÀgÁzÀ PÁªÀÄtÚ vÀAzÉ ªÀÄgÉ¥Àà, gÀ« vÀAzÉ ¨sÁUÀ¥Àà ªÀÄvÀÄÛ £ÁUÉÃAzÀæ vÀAzÉ ZÀ£ÀߥÀà, EªÀgÉÆA¢UÉ PÀAzÁAiÀÄ ªÀ¸ÀƯÁw ºÁUÀÆ ¨ÁQ EgÀĪÀ «zÀÄåvï ©¯ï ¸ÁܪÀgÀUÀ¼À ¸ÀA¥ÀPÀðUÀ¼À£ÀÄß PÀrvÀUÉƽ¸ÀĪÀ ¤«ÄvÀå ºÀÄ®PÀ¯ï UÁæªÀÄPÉÌ ºÉÆÃzÁUÀ UÁæªÀÄzÀ ±ÀgÀtUËqÀ vÀAzÉ ºÀtªÀÄAvÁæAiÀÄUËqÀ gÀªÀgÀ «zÀÄåvï PÀ¼ÀîvÀ£ÀzÀ zÁR¯ÁwUÀ¼À°è gÀÄdÄ ¥ÀqÉzÀÄ C£À¢üÃPÀÈvÀ ¸ÀA¥ÀPÀðªÀ£ÀÄß £À£Àß ¹§âA¢ PÁªÀÄtÚ vÀAzÉ ªÀÄgÉ¥Àà EvÀ¤AzÀ PÀrvÀUÉƽ¹zÁUÀ D¸À ¸ÀªÀÄAiÀÄzÀ°è UÀÄgÀtÚUËqÀ vÀAzÉ ºÀtªÀÄAvÁæAiÀÄUËqÀ EªÀgÀÄ KgÀÄ zsÀé¤AiÀÄ°è ¨ÉÊAiÀÄÄÝ ºÁUÀÆ eÁw ¤AzÀ£É ªÀiÁr £À£Àß ªÉÄÃ¯É zÉÊ»PÀ ºÀ¯ÉèªÀiÁr ±ÁSÁ¢üÃPÁj AiÀiÁgÀÄ JAzÀÄ MzÀgÀÄvÁÛ £À£Àß JgÀqÀÆ vÉÆqÉAiÀÄ ªÀÄzÀåzÀ ¸ÀÆPÀëöä ¨sÁUÀzÀ°è fêÀ ºÁ¤ JAzÀÄ UÉÆwÛzÀÄÝ, PÁ°¤AzÀ M¢ÝgÀÄvÁÛ£É G¥ÀZÁgÀ PÀÄjvÀÄ £Á£ÀÄ ±ÀºÁ¥ÀÆgÀ ¸ÀgÀPÁj D¸ÀàvÉæUÉ zÁS¯ÁV ªÉÊzÀågÀ ¸À®ºÉ ªÉÄÃgÉUÉ ºÉaÑ£À G¥ÀZÁgÀ PÀÄjvÀÄ UÀÄ®§UÁðUÀPÉÌ PÀ½¹zÀÄÝ EgÀÄvÀÛzÉ  CAvÁ PÉÆlÖ ¦üAiÀiÁ𢠸ÁgÁA±ÀzÀ ªÉÄðAzÀ oÁuÉ UÀÄ£Éß £ÀA. £ÀA.111/2014 PÀ®A 323,353,504,308, L¦¹ ªÀÄvÀÄÛ PÀ®A 3 (1) (X) J¸ï.¹/J¸Àn ¦.J DPÀÖ 1989 £ÉÃzÀÝgÀ CrAiÀÄ°è UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ CzÉ.  


PÉA¨sÁ« ¥Éưøï oÁuÉ

¢£ÁAPÀ 10/12/2014 gÀAzÀÄ ªÀÄzÁå£À 2 UÀAmÉAiÀÄ ¸ÀĪÀiÁjUÉ £Á£ÀÄ §AiÀÄ®ÄPÀqÉUÉ ªÀÄÄvÀÛ¥Àà UÀÄrAiÀÄ ¸Àé®à zÀÆgÀzÀ°èAzÀ ºÁzÀÄ ºÉÆÃUÀĪÀ PÁgÀ £ÀA JA.ºÉZÀ-12-©.«-2606 PÁgÀ ¤AwzÀÄÝ CzÀgÀ°èAzÀ E§âgÀÄ PɼÀUÉ E½zÀÄ £À£Àß PÀqÉUÉ Nr§gÀĪÀzÀ£ÀÄß £ÉÆÃqÀ¯ÁV £À£Àß vÀªÀgÀÆj£À ±ÀAPÀ¥Àà vÀAzÉ £ÀAzÀ¥Àà AiÀÄ®ªÁgÀ ªÀÄvÀÄÛ ©ÃªÀÄ¥Àà vÀAzÉ CA§tÚ £Á¬ÄPÉÆÃr E§âgÀÄ §AzÀªÀgÉ £À£ÀUÉ vÀqÉzÀÄ vÉPÉÌAiÀÄ°è »rzÀÄPÉÆAqÀÄ ¨Á¬Ä ªÀÄÄaÑ PÁj£À°è ºÁQzÀ PÀÆqÀ¯É ©ÃªÀÄ¥Àà £Á¬ÄPÉÆÃr EvÀ£ÀÄ £À£ÀUÉ C¥ÀºÀj¸À®Ä vÀAzÀ PÁgÀ£ÀÄß £ÀqɹPÉÆAqÀÄ ºÉÆgÀl£ÀÄ DUÀ £Á£ÀÄ ±ÀAPÀ¥Àà EvÀ¤UÉ £À£ÀUÉ AiÀiÁPÉ C¥ÀºÀj¹PÉÆAqÀÄ £ÀqÉ¢j CAvÁ £Á£ÀÄ agÁqÀÄwÛzÁÝUÀ ¤Ã£ÀÄ agÁrzÀgÉ ¤£ÀߣÀÄß PÉÆ¯É ªÀiÁr MUÉzÀÄ ºÉÆÃUÀÄvÉÛÃªÉ CAvÁ ¨sÀAiÀÄ ºÁQzÀÝjAzÀ £Á£ÀÄ agÁqÀ°¯Áè £À£ÀߣÀÄß PÁj£À°è C¥ÀºÀj¹PÉÆAqÀÄ ¨ÁUÀåªÁr ºÀwÛgÀ ºÉÆÃV gÁwæ 9  UÀAmÉAiÀÄ ¸ÀĪÀiÁjUÉ PÁgÀ gÉÆÃr£À ¥ÀPÀÌzÀ°è ¤°è¹ PÁj£À°èAiÉÄà ±ÀAPÀ¥Àà .©ÃªÀÄ¥Àà E§âgÀÄ M§âgÀ £ÀAvÀgÀ M§âgÀÄ £À£ÀUÉ d¨sÀgÀzÀ¹Û¬ÄAzÀ d¨sÀj ¸ÀA¨ÉÆÃUÀ ªÀiÁrgÀÄvÁÛgÉ £ÀAvÀgÀ E§âgÀÄ £À£ÀUÉ gÀhĨsÀj ¸ÀA¨ÉÆÃUÀ ªÀiÁrzÀ «µÀAiÀÄ AiÀiÁjUÁzÀgÀÄ ºÉýzÀgÉ ¤£ÀߣÀÄß R¯Á¸À ªÀiÁqÀÄvÉÛÃªÉ CAvÁ ºÉý £À£ÀߣÀÄß ¨ÁUÀåªÁr §¸ÁÖöåAqÀ£À°è E½¹ ºÉÆÃzÀgÀÄ £Á£ÀÄ §¸ÁÖöåAqÀ£À°è D¼ÀÄvÁÛ PÀĽvÁUÀ AiÀiÁgÉÆà M§âgÀÄ ªÀAiÀĸÁìzÀªÀgÀÄ §AzÀÄ £À£ÀUÉK£ÁVzÉ CAvÁ PÉýzÀgÀÄ CªÀjUÉ £Á£ÀÄ ªÉÄð£À «µÀAiÀÄ w½¹zÉ£ÀÄ CªÀgÀÄ vÀªÀÄä fæ£À°è ¹A¢VAiÀĪÀgÉUÉ ©lÄÖ ºÉÆÃzªÀÀgÀÄ AiÀiÁgÉA§ÄªÀzÀÄ £À£ÀUÉ UÉÆwÛ¯Áè £ÀAvÀgÀ £Á£ÀÄ £À£Àß UÀAqÀ£À ªÀÄ£ÉUÉ ºÉÆÃV £À£ÀUÉ FjÃwAiÀiÁzÀ «µÀAiÀÄ £À£Àß UÀAqÀ¤UÉ w½¹zÀÄÝ CªÀgÀÄ PÉøÀ ªÀiÁqÀÄ CAvÁ ºÉýzÀÝjAzÀ £Á£ÀÄ EAzÀÄ vÀqÀªÁV vÀªÀÄä°èUÉ §AzÀÄ £À£Àß CfðAiÀÄ£ÀÄß PÉÆqÀÄwÛzÉÝãÉ. PÁgÀt £À£ÀUÉ d¨sÀgÀzÀ¹Û¤AzÀ C¥ÀºÀj¹PÉÆAqÀÄ ºÉÆÃV £À£ÀUÉ d§gÀzÀ¹Û¤AzÀ d¨sÀj ¸ÀA¨ÉÆÃUÀ ªÀiÁr fêÀzÀ ¨sÀAiÀÄ ºÁQzÀ ªÉÄîÌAqÀ E§âgÀ ªÉÄÃ¯É PÁ£ÀÆ£À ¥ÀæPÁgÀ PÉÃ¸ï ªÀiÁqÀ¨ÉÃPÁV «£ÀAw CAvÁ CfðAiÀÄ ¸ÁgÁA±ÀzÀ ªÉÄðAzÀ PÉA¨Á« ¥ÉưøÀ oÁ£ÉAiÀÄ UÀÄ£Éß £ÀA 123/2014 PÀ®A 366.376(r)506 ¸ÀA 34 L ¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊPÉÆAqÉ£ÀÄ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!