ªÀqÀUÉÃgÁ
¥Éưøï oÁuÉ.
¢£ÁAPÀ: 26-11-2014
gÀAzÀÄ 10-15 ¦.JA ¸ÀĪÀiÁjUÉ ²æÃ ¹zÀÝ¥Àà DºÁgÀ ¤ÃjPÀëPÀgÀÄ AiÀiÁzÀVgÀªÀgÀÄ d¦Û
¥ÀAZÀ£ÁªÉÄ, ªÁºÀ£À ºÁUÀÆ DgÉÆÃ¦AiÉÆA¢UÉ oÁuÉUÉ §AzÀÄ ªÀgÀ¢ü ¤rzÀÄÝ
¸ÀzÀjAiÀĪÀgÀÄ ¢£ÁAPÀ: 26-11-2014 gÀAzÀÄ 5-30 ¦.JA. ¸ÀĪÀiÁjUÉ §Ä¯ÉgÉÆÃ fÃ¥À
£ÀA§gÀ PÉ,.J. 33 J-3479 £ÉÃzÀÝgÀ°è ¸ÀgÀPÁgÀ¢AzÀ ¸ÁªÀðd¤PÀ CAUÀ£ÀªÁr PÉÃAzÀæzÀ
ªÀÄPÀ̽UÉ «vÀgÀuÉ ªÀiÁqÀĪÀ CQÌ ºÁUÀÆ ºÁ°£À ¥ËqÀgÀ ¥ÁPÉÃlUÀ¼À£ÀÄß ªÀiÁgÁl
ªÀiÁqÀ®Ä CPÀæªÀĪÁV ¸ÁUÁtÂPÉ ªÀiÁqÀÄwÛgÀĪÁUÀ UÀÄgÀĸÀÄtV PÁæ¸À ºÀwÛgÀ zÁ½
ªÀiÁr MlÄÖ 40 aî CQÌ ¥ÁPÉÃlUÀ¼ÀÄ ºÁUÀÆ ªÀÄÆgÀÄ aî ºÁ°£À ¥ËqÀgÀUÀ¼ÀÄ ( 80
¥ÁPÉÃlUÀ¼ÀÄ) C.Q 48000/- gÀÆ QªÀÄäwÛ£À CQÌ aîUÀ¼À£ÀÄß d¦Û ªÀiÁrPÉÆAqÀÄ vÀAzÀÄ
ªÀgÀ¢ ¤rzÀÄÝ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
±ÀºÁ¥ÀÆgÀ
¥Éưøï oÁuÉ
ದಿನಾಂಕ 26/11/2014 ರಂದು ಬೆಳಿಗ್ಗೆ
09.00 ಗಂಟೆಗೆ ಪಿರ್ಯಾದಿ ಚಂದಪ್ಪ ತಂದ ಲಾಲಪ್ಪ ಪವರ ಸಾ|| ಜಂಗಿ ರಾಮಪುರ ತಾಂಡ ತಾ|| ಲಿಂಗಸೂಗುರು ಜಿ||
ರಾಯಚೂರ ಇವರು ಠಾಣೆಗೆ ಬಂದು ಕನ್ನಡದಲ್ಲಿ
ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಅರ್ಜಿಯ ಸಾರಂಶವೇಂದರೆ ದಿನಾಂಕ 22/112014 ರಂದು ನಮ್ಮ
ತಂದೆಯವರಾದ ಲಾಲಪ್ಪ ತಂದೆ ಮಾನಪ್ಪ ಪವರ್ ರವರು ಶೇಖಪ್ಪ ತಂಧೆ ಹಣಮಪ್ಪ ಪಾಲ್ಮಿ ಇವರ ಸೈಕಲ್ ಮೋಟರ
ನಂ ಕೆ ಎ 36 ಇಡಿ 8430 ನೇದ್ದರ ಮೇಲೆ ಶೇಖಪ್ಪ ನವರ ಕೆಲಸ ನಿಮಿತ್ಯ ಶಹಾಪರಕ್ಕೆ ಹೊಗಿ ಕೆಲಸ
ಮುಗಿಸಿಕೊಂಡು ಮರಳಿ ಸೈಕಲ್ ಮೋಟರ ಮೇಲೆ ಬುರತ್ತಿರುವಾಗ ರಾತ್ರಿ ಎಂಟು ಗಂಟೆ ಸುಮಾರಿಗೆ
ಹತ್ತಿಗೂಡೂರ ಸಮೀಪ ಶಹಾಪುರ ಹತ್ತಿಗೂಡೂರು ರಸ್ತ ಮೇಲೆ ಶೇಖಪ್ಪ ನೆಡಸುತ್ತಿದ್ದ ತನ್ನ ಮೋಟರ
ಸೈಕಲನ್ನು ಅತಿ ವೇಗ ಅಲಕ್ಷತನದಿಂದ ಕಂಟ್ರೋಲ ತಪ್ಪಿದ್ದರಿಂದ ಅಪಘಾತ ಪಡೆಸಿ ಹಿಂದೆ ಕುಳಿತ ನಮ್ಮ
ತಂಧೆ ತೆಲಗೆ ಬಲವಾದ ಪೆಟ್ಟು ಬಿದ್ದು ಧೇಹದ ಇತರ ಬಾಗಗಳಿಗೆ ರಕ್ತ ಗಾಯವಾಗಿರುತ್ತದೆ ಅಂತಾ
ಪಿರ್ಯಾದಿ ನೀಡದ್ದರ ಸಾರಂಶದ ಮೇಲೆಂದ ಠಾಣಾ ಗುನ್ನೆ ನಂ 297/2014 ಕಲಂ 279.338 ಐ,ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು
±ÀºÁ¥ÀÆgÀ
¥Éưøï oÁuÉ
ದಿನಾಂಕ: 26/11/2014
ರಂದು 20.10
ಗಂಟೆಗೆ ಪಿರ್ಯಾದಿ ಶ್ರೀ ಮರೆಪ್ಪ ತಂದೆ ಮಲ್ಲಣ್ನ
ಪ್ಯಾಟಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ
ಲಿಖಿತ ದೂರು ಸಲ್ಲಿಸಿದ್ದು ಅದರ ಸಾರಾಂಶವೇನಂದರೆ,
ದಿನಾಂಕ: 22/10/2014
ರಂದು ಪಿರ್ಯಾದಿ ಹಾಗೂ ತನ್ನ ಗೆಳೆಯನಾದ ಬೀಮಣ್ಣ ಗೌಡ
ಸಾ|| ಕರಕಳ್ಳಿ
ಇಬ್ಬರು ಕೂಡಿ ನಗರದ ಆಲ್ಪಾಡಾಬಕ್ಕೆ ಊಟಕ್ಕೆಂದು ಹೋದಾಗ ಸಾಯಾಂಕಾಲ 19.30
ಗಂಟೆ ಸುಮಾರಿಗೆ ಯಾವನೋ ಒಬ್ಬ ಅಪರಿಚಿತ ವ್ಯಕ್ತಿ
ಬಂದು ಪಿರ್ಯಾದಿಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿ ಪಿರ್ಯಾದಿ
ಹತ್ತಿರವಿದ್ದ ಮೊಬೈಲ್ ತೆಗೆದುಕೊಂಡು ಓಡಿ ಹೋದ ವ್ಯಕ್ತಿಯ ವಿರುದ್ದ ಕಾನೂನು ರೀತಿಯ ಕ್ರಮ
ಕೈಕೊಳ್ಳಬೇಕು ಅಂತಾ ಇತ್ಯಾದಿ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 298/2014
ಕಲಂ.341,324,506
ಐ,¦.¹ ನೇದ್ದರಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡೆನು.
Hello There!If you like this article Share with your friend using